ಕುಶಾಲನಗರ ಕಲಾಭವನ ಕಟ್ಟಡದ ಕಾಮಗಾರಿಗಳು ಬಹುತೇಕ ಪೂರ್ಣ ಕುಶಾಲನಗರ, ಏ.೨೭: ವರ್ಷದ ವನವಾಸ ಕಳೆದು ಇದೀಗ ಕುಶಾಲನಗರದಲ್ಲಿ ಕಲಾಭವನದ ಕಟ್ಟಡದ ಕಾಮಗಾರಿಗಳು ಬಹುತೇಕ ಪೂರ್ಣಗೊಂಡು ಅಲ್ಲೊಂದು ಇಲ್ಲೊಂದು ಸರಕಾರಿ ಕಾರ್ಯಕ್ರಮಗಳು ನಡೆಯುತ್ತಿರುವುದನ್ನು ಗಮನಿಸಬಹುದು. ಕಲಾವಿದರಿಗೆ ಪ್ರೋತ್ಸಾಹ ಮತ್ತು
ಯಡವಾರೆ ಚೆನ್ನಿಗರಾಯ ಸ್ವಾಮಿಯ ವಾರ್ಷಿಕ ಪೂಜೆ ಐಗೂರು, ಏ.೨೭: ಐಗೂರು ಗ್ರಾಮ ವ್ಯಾಪ್ತಿಯ ಯಡವಾರೆಯ ಚೆನ್ನಿಗರಾಯ ಸ್ವಾಮಿಯ ೪ನೇ ವರ್ಷದ ವಾರ್ಷಿಕ ಪೂಜೆಯು ಎರಡು ದಿನಗಳ ಕಾಲ ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯವು ತಳಿರು
ರೂ ೫೦ ಲಕ್ಷ ವೆಚ್ಚದ ರಸ್ತೆ ಉದ್ಘಾಟನೆ ವೀರಾಜಪೇಟೆ, ಏ. ೨೭: ವೀರಾಜಪೇಟೆ ಕ್ಷೇತ್ರದ ವಿ.ಬಾಡಗದಲ್ಲಿ ರೂ. ೫೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಶಾಸಕರಾದ ಎ.ಎಸ್ ಪೊನ್ನಣ್ಣ
ಕಾಲುಬಾಯಿ ರೋಗದ ಲಸಿಕಾ ಅಭಿಯಾನ ಕೂಡಿಗೆ ಏ. ೨೭: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗಪುರ ಗ್ರಾಮದಲ್ಲಿರುವ ಕಾಂಗ್ರೆಸ್ ಪಕ್ಷದ ನಾಯಕರು, ಉದ್ಯಮಿ, ಹೈನುಗಾರಿಕೆಯಲ್ಲಿ ಪ್ರಗತಿ ಹೊಂದಿರುವ ನಾಪಂಡ ಮುತ್ತಪ್ಪ ಮತ್ತು ನಾಪಂಡ
ಶ್ರೀ ಕಿರಾತೇಶ್ವರ ದೇವರ ಮಹಾಪೂಜೆ ವೀರಾಜಪೇಟೆ, ಏ. ೨೭: ಹೆಗ್ಗಳ ಗ್ರಾಮದ ಬೂದಿಮಾಳ ಶ್ರೀ ಕಿರಾತೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ ಹಾಗೂ ಮಹಾಪೂಜೆ ಶ್ರದ್ಧಾ ಭಕ್ತಿಯಿಂದ ಜರುಗಿತು. ಹಬ್ಬದ ಪ್ರಯುಕ್ತ ಬೆಳಿಗ್ಗಿನಿಂದಲೇ ಧಾರ್ಮಿಕ