ಮಳೆ ಬೆಳೆಗಾಗಿ ಪೂಜೆ ಶನಿವಾರಸಂತೆ, ಜೂ. ೧೭: ಸಮೀಪದ ಮಾಲಂಬಿ ಗ್ರಾಮ ದೇವತಾ ದೇವಾಲಯ ಪುನರ್ ಪ್ರತಿಷ್ಠಾಪನೆಯಾಗಿ ೪೮ ದಿನ ಕಳೆದ ನಂತರ ಮಂಗಳವಾರ ರಾತ್ರಿ ದೇವರ ಗುಡಿಯಲ್ಲಿ ಮಳೆ ಹಾಗೂ
ಮಳೆಗಾಲದಲ್ಲಿ ಅಪಘಾತ ಸಂಭವಿಸದAತೆ ಎಚ್ಚರವಹಿಸಿ ಸೋಮಶೇಖರ್ ಮಡಿಕೇರಿ, ಜೂ. ೧೭: ಮಳೆಗಾಲದ ಅವಧಿಯಲ್ಲಿ ರಸ್ತೆ ಅಪಘಾತ ತಡೆಯಲು ರಸ್ತೆ ಸುರಕ್ಷತಾ ನಿಯಮಗಳು ಮತ್ತು ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್
ವನ್ಯಜೀವಿ ಹಾವಳಿ ನಿಯಂತ್ರಣಕ್ಕೆ ಮಾಜಿ ಸೈನಿಕರ ಸಂಘ ಆಗ್ರಹ ಮಡಿಕೇರಿ, ಜೂ. ೧೭: ಜಿಲ್ಲೆಯಲ್ಲಿ ಮಿತಿಮೀರಿರುವ ವನ್ಯಜೀವಿ ಹಾವಳಿ ನಿಯಂತ್ರಣಕ್ಕೆ ವೈಜ್ಞಾನಿಕ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕು ಎಂದು ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘ ಆಗ್ರಹಿಸಿದೆ. ನಗರದ ಪತ್ರಿಕಾ
ಜಿಂಕೆಮರಿ ರಕ್ಷಣೆ ಕಡಂಗ, ಜೂ. ೧೭: ನಿನ್ನೆ ಕೇರಳಕ್ಕೆ ತೆರಳುವ ಸಂದರ್ಭ ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ಜಿಂಕೆ ಮರಿಯೊಂದು ಅರಣ್ಯ ಇಲಾಖೆಯ ಕಚೇರಿ ಗೇಟ್‌ನಲ್ಲಿ ಸಿಲುಕಿ ಗಾಯಗೊಂಡು ರೋಧಿಸುತ್ತಿರುವುದನ್ನು ಕಂಡ
ಮುಂದುವರಿದ ಕೂಂಬಿAಗ್ ಪತ್ತೆಯಾಗದ ಕಾಡಾನೆ ಗೋಣಿಕೊಪ್ಪಲು, ಜೂ. ೧೭: ಐಜಿಪಿ ಪತ್ನಿ ಸಂಧ್ಯಾ ಅವರನ್ನು ಬಲಿ ತೆಗೆದುಕೊಂಡಿದ್ದ ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಸತತ ಪ್ರಯತ್ನ ಮುಂದುವರಿಸಿದ್ದು, ಕೂಂಬಿAಗ್ ಕಾರ್ಯಾಚರಣೆ ಕಳೆದ ೧೪