ಗೋಣಿಕೊಪ್ಪಲು ದಸರಾ ಸಮಿತಿ ಅಧ್ಯಕ್ಷರಾಗಿ ಶಾಸಕ ಪೊನ್ನಣ್ಣ ಗೋಣಿಕೊಪ್ಪಲು, ಸೆ. ೧೫: ಗೋಣಿಕೊಪ್ಪಲುವಿನ ಶ್ರೀ ಕಾವೇರಿ ದಸರಾ ಸಮಿತಿಯ ೪೮ನೇ ವರ್ಷದ ದಸರಾ ಉತ್ಸವದ ಪೂರ್ವಭಾವಿ ಸಭೆಯು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ
ಇಂದು ಪೂರ್ವಭಾವಿ ಸಭೆ ಮಡಿಕೇರಿ, ಸೆ.೧೫: ಭಾಗಮಂಡಲದ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ೨೦೨೬-೨೭ ನೇ ಸಾಲಿನ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಅಕ್ಟೋಬರ್ ೧೭ ರಂದು ಜರುಗಲಿದೆ. ಈ ಕುರಿತು
ಶಿಕ್ಷಕರ ಶ್ರಮ ಅತ್ಯಂತ ಪೂಜನೀಯ ಎಎಸ್ ಪೊನ್ನಣ್ಣ ವೀರಾಜಪೇಟೆ, ಸೆ. ೧೫: ಮಕ್ಕಳಿಗೆ ಬದುಕಿನ ಉತ್ತಮ ಮೌಲ್ಯಗಳನ್ನು ಧಾರೆ ಎರೆದು ಅವರನ್ನು ದೇಶದ ಶ್ರೇಷ್ಠ ನಾಗರಿಕರನ್ನಾಗಿ ರೂಪಿಸುವ ಶಿಕ್ಷಕರ ನಿತ್ಯದ ಶ್ರಮ ಅತ್ಯಂತ ಪೂಜನೀಯವಾಗಿದೆ. ಶಿಕ್ಷಕರು
ಜಿಲ್ಲೆಯಲ್ಲಿ ರಾಷ್ಟಿçÃಯ ಪೋಷಣ್ ಮಾಸಾಚರಣೆಗೆ ಚಾಲನೆ ಮಡಿಕೇರಿ, ಸೆ. ೧೫: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಆಯೋಜಿಸಲಾಗಿರುವ ೯ನೇ ರಾಷ್ಟಿçÃಯ ಪೋಷಣ್ ಮಾಸಾಚರಣೆಗೆ ಮೂರ್ನಾಡು ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಚಾಲನೆ ನೀಡಲಾಯಿತು. ಮಹಿಳಾ
ಸೃಜನಶೀಲತೆ ನವೋದ್ಯಮದತ್ತ ವಿದ್ಯಾರ್ಥಿಗಳು ಗಮನಹರಿಸಲಿ ವೀರಾಜಪೇಟೆ, ಸೆ. ೧೫: ಪೂರ್ವಜರು ಕಂಡುಕೊAಡ ಸಾಂಪ್ರದಾಯಿಕ ಪದ್ಧತಿಗಳು ಸಂಶೋಧನೆಯ ಮೂಲಕ ಪರಿಪೂರ್ಣಗೊಂಡು ಇಂದಿಗೂ ಬಳಕೆಯಲ್ಲಿವೆ ಎಂದು ಕೊಡಗು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಅಶೋಕ ಎಸ್. ಆಲೂರ