ಹುದಿಕೇರಿಯಲ್ಲಿ ೯೩೮ನೇ “ನಮ್ಮೂರು ನಮ್ಮ ಕೆರೆ ಗೋಣಿಕೊಪ್ಪಲು, ಏ. ೨೭: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ತಾಲೂಕಿನ ಪೊನ್ನಂಪೇಟೆ ವಲಯದ ಹುದಿಕೇರಿ ಕಾರ್ಯಕ್ಷೇತ್ರದಲ್ಲಿ (೯೩೮ನೇ ನಮ್ಮೂರು ನಮ್ಮ ಕೆರೆ) ಕಾರ್ಯಕ್ರಮದ ನಾಮಫಲಕ ಅನಾವರಣ ಹಾಗೂ ದಾಖಲಾತಿ
ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ಟೀಮ್ ಅನ್ಸಾರಿ ಚಾಂಪಿಯನ್ ಚೆಯ್ಯAಡಾಣೆ/ಕಡAಗ, ಏ. ೨೭: ಕ್ರೀಡೆಯನ್ನು ಅತ್ಯಂತ ಸ್ಫೂರ್ತಿ ದಾಯಕವಾಗಿ ಆಸ್ವಾದಿಸುತ್ತಾ, ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.
ಪೂಣಚ್ಚಿರ ಚಾಂಪಿಯನ್ ಹಲ್ಚಿರ ರನ್ನರ್ ಅಪ್ ಗೋಣಿಕೊಪ್ಪಲು, ಏ. ೨೭: ಕೊಡವ ಸವಿತಾ ಸಮಾಜದ ಕೌಟುಂಬಿಕ ಕ್ರಿಕೆಟ್ ಪಂದ್ಯಾಟದಲ್ಲಿ ಪೂಣಚ್ಚಿರ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದು, ಹಲ್ಚಿರ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ಕೊಡವ
ಬಿಜೆಪಿಯಿಂದ ನಾಳೆ ಅರಣ್ಯ ಕಚೇರಿಗೆ ಮುತ್ತಿಗೆ ಗೋಣಿಕೊಪ್ಪಲು, ಏ. ೨೭: ದಿನದಿಂದ ದಿನಕ್ಕೆ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆ ಸೂಕ್ತ ಪರಿಹಾರೋಪಾಯಕ್ಕೆ ಒತ್ತಾಯಿಸಿ ವೀರಾಜಪೇಟೆ ಬಿಜೆಪಿ ಮಂಡಲದ ವತಿಯಿಂದ ತಾ. ೨೯ ರಂದು (ನಾಳೆ)
ಶ್ರೀ ಗುರುಭ್ಯೋ ಮುನೀಶ್ವರ ಪುನರ್ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಮಡಿಕೇರಿ, ಏ.೨೭: ನಗರದ ರಾಜದರ್ಶನ್ ಹೊಟೇಲ್ ಹಿಂಬದಿಯ ರಸ್ತೆಯಲ್ಲಿ ನೆಲೆಕಂಡಿರುವ ಶತಮಾನಗಳಿಂದ ದೈವಾರಾಧನೆಯಲ್ಲಿ ತೊಡಗಿಸಲ್ಪಟ್ಟಿರುವ ಶ್ರೀ ಗುರುಭ್ಯೋ ಮುನೀಶ್ವರ ದೇವಾಲಯದ ಪುನರ್ ಪ್ರತಿಷ್ಠಾ ಬ್ರಹ್ಮಕಲಶ ಕಾರ್ಯಕ್ರಮಗಳು ತಾ.