ವಿದ್ಯುತ್ ಕಂಬಕ್ಕೆ ಸರ್ಕಾರಿ ಬಸ್ ಡಿಕ್ಕಿ ತಪ್ಪಿದ ಅನಾಹುತ ಸೋಮವಾರಪೇಟೆ, ಜು.೧೯ : ಚಾಲಕನ ನಿಯಂತ್ರಣ ತಪ್ಪಿದ ಸರ್ಕಾರಿ ಬಸ್‌ವೊಂದು ರಸ್ತೆ ಬದಿಯ ವಿದ್ಯುತ್ ಕಂಬಗಳಿಗೆ ಗುದ್ದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದ ಘಟನೆ ಇಂದು ಮುಂಜಾನೆದಸರಾ ಪೂರ್ವಭಾವಿ ಸಭೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಡಿಕೇರಿ, ಜು.೧೯ : ಐತಿಹಾಸಿಕ ದಸರಾ ಆಚರಣೆಗೆ ಕೇವಲ ಎರಡೂವರೆ ತಿಂಗಳು ಬಾಕಿ ಉಳಿದಿರುವುದರಿಂದ ಶೀಘ್ರ ಮಡಿಕೇರಿ ದಸರಾ ಸಮಿತಿಯ ಪೂರ್ವಭಾವಿ ಸಭೆ ನಡೆಸುವಂತೆ ಸಮಿತಿಯ ಕಳೆದಹುಲಿ ಸೆರೆಗೆ ಮುಂದುವರಿದ ಕೂಂಬಿAಗ್ ಗೋಣಿಕೊಪ್ಪಲು, ಜು. ೧೮: ದಕ್ಷಿಣ ಕೊಡಗಿನಲ್ಲಿ ಭೀತಿ ಹುಟ್ಟಿಸಿರುವ ಹುಲಿ ಸೆರೆಗೆ ಕೈಗೊಂಡಿರುವ ಕೂಂಬಿAಗ್ ೪ನೇ ದಿನ ಪ್ರವೇಶಿಸಿದೆ. ಆದರೆ, ಇದುವರೆಗೂ ಹುಲಿ ಸುಳಿವು ಪತ್ತೆಯಾಗದ ಹಿನ್ನೆಲೆನದಿಯಲ್ಲಿ ಕೊಚ್ಚಿ ಹೋದ ಕಾರ್ಮಿಕ ಕರಿಕೆ, ಜು. ೧೮: ಕೇರಳ-ಕರ್ನಾಟಕ ಗಡಿ ಭಾಗವಾದ ಕರಿಕೆಯ ತೋಟಂ ಬಳಿಯ ಮಂಜಿನಡ್ಕ ಎಂಬಲ್ಲಿ ಬೈಕ್ ಸಹಿತ ನದಿಯಲ್ಲಿ ಬೆಳಗಾವಿ ಮೂಲದ ಕಾರ್ಮಿಕ ಕೊಚ್ಚಿಹೋದ ಘಟನೆ ನಡೆದಿದೆ. ಬೆಳಗಾವಿಯಒಂಟಿ ಸಲಗ ದಾಳಿ ಇಬ್ಬರು ಕಾರ್ಮಿಕರಿಗೆ ಗಾಯ ಸಿದ್ದಾಪುರ, ಜು. ೧೮: ಕಾಡಾನೆ ದಾಳಿಯಿಂದ ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ಕರಡಿಗೋಡು ಗ್ರಾಮದ ಶಿಲ್ಪಿ ಕಾಫಿ ತೋಟದಲ್ಲಿ ನಡೆದಿದ್ದು, ಕೂದಲೆಳೆ ಅಂತರದಿAದ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿದ್ಯುತ್ ಕಂಬಕ್ಕೆ ಸರ್ಕಾರಿ ಬಸ್ ಡಿಕ್ಕಿ ತಪ್ಪಿದ ಅನಾಹುತ ಸೋಮವಾರಪೇಟೆ, ಜು.೧೯ : ಚಾಲಕನ ನಿಯಂತ್ರಣ ತಪ್ಪಿದ ಸರ್ಕಾರಿ ಬಸ್‌ವೊಂದು ರಸ್ತೆ ಬದಿಯ ವಿದ್ಯುತ್ ಕಂಬಗಳಿಗೆ ಗುದ್ದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದ ಘಟನೆ ಇಂದು ಮುಂಜಾನೆ
ದಸರಾ ಪೂರ್ವಭಾವಿ ಸಭೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಡಿಕೇರಿ, ಜು.೧೯ : ಐತಿಹಾಸಿಕ ದಸರಾ ಆಚರಣೆಗೆ ಕೇವಲ ಎರಡೂವರೆ ತಿಂಗಳು ಬಾಕಿ ಉಳಿದಿರುವುದರಿಂದ ಶೀಘ್ರ ಮಡಿಕೇರಿ ದಸರಾ ಸಮಿತಿಯ ಪೂರ್ವಭಾವಿ ಸಭೆ ನಡೆಸುವಂತೆ ಸಮಿತಿಯ ಕಳೆದ
ಹುಲಿ ಸೆರೆಗೆ ಮುಂದುವರಿದ ಕೂಂಬಿAಗ್ ಗೋಣಿಕೊಪ್ಪಲು, ಜು. ೧೮: ದಕ್ಷಿಣ ಕೊಡಗಿನಲ್ಲಿ ಭೀತಿ ಹುಟ್ಟಿಸಿರುವ ಹುಲಿ ಸೆರೆಗೆ ಕೈಗೊಂಡಿರುವ ಕೂಂಬಿAಗ್ ೪ನೇ ದಿನ ಪ್ರವೇಶಿಸಿದೆ. ಆದರೆ, ಇದುವರೆಗೂ ಹುಲಿ ಸುಳಿವು ಪತ್ತೆಯಾಗದ ಹಿನ್ನೆಲೆ
ನದಿಯಲ್ಲಿ ಕೊಚ್ಚಿ ಹೋದ ಕಾರ್ಮಿಕ ಕರಿಕೆ, ಜು. ೧೮: ಕೇರಳ-ಕರ್ನಾಟಕ ಗಡಿ ಭಾಗವಾದ ಕರಿಕೆಯ ತೋಟಂ ಬಳಿಯ ಮಂಜಿನಡ್ಕ ಎಂಬಲ್ಲಿ ಬೈಕ್ ಸಹಿತ ನದಿಯಲ್ಲಿ ಬೆಳಗಾವಿ ಮೂಲದ ಕಾರ್ಮಿಕ ಕೊಚ್ಚಿಹೋದ ಘಟನೆ ನಡೆದಿದೆ. ಬೆಳಗಾವಿಯ
ಒಂಟಿ ಸಲಗ ದಾಳಿ ಇಬ್ಬರು ಕಾರ್ಮಿಕರಿಗೆ ಗಾಯ ಸಿದ್ದಾಪುರ, ಜು. ೧೮: ಕಾಡಾನೆ ದಾಳಿಯಿಂದ ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ಕರಡಿಗೋಡು ಗ್ರಾಮದ ಶಿಲ್ಪಿ ಕಾಫಿ ತೋಟದಲ್ಲಿ ನಡೆದಿದ್ದು, ಕೂದಲೆಳೆ ಅಂತರದಿAದ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.