೧೫೦ ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರಂಜನ್ ಚಾಲನೆಸೋಮವಾರಪೇಟೆ, ಮೇ ೨೫: ಲೋಕೋಪಯೋಗಿ ಇಲಾಖೆ ವತಿಯಿಂದ ರೂ. ೧.೫೦ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಉದ್ದೇಶಿಸಿರುವ ತಾಲೂಕಿನ ತಾಕೇರಿ-ಕಿಕ್ಕರಳ್ಳಿ ಮುಖ್ಯರಸ್ತೆ ಕಾಮಗಾರಿಗೆ ಕ್ಷೇತ್ರದ ಶಾಸಕ ಎಂ.ಪಿ.ಕುಡಿಯುವ ನೀರಿನ ಘಟಕದ ವಿರುದ್ಧ ಸಾರ್ವಜನಿಕರ ಅಸಮಾಧಾನಸೋಮವಾರಪೇಟೆ, ಮೇ ೨೫: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಕ್ಕೆಹೊಳೆ ಜಂಕ್ಷನ್ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ಶುದ್ಧಕುಡಿಯುವ ನೀರಿನ ಘಟಕದಲ್ಲಿ ನೀರು ಸರಬರಾಜು ಸ್ಥಗಿತಗೊಂಡಿದ್ದು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕಕ್ಕೆಹೊಳೆಗಡಿಗಳಲ್ಲಿ ಮೂಲಭೂತ ಸಮಸ್ಯೆ ದೂರವಾಗಬೇಕು ಪ್ರಾಧಿಕಾರ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕುಮಡಿಕೇರಿ, ಮೇ ೨೫: ಗಡಿಗಳಲ್ಲಿ ಇರುವ ಮೂಲಭೂತ ಸಮಸ್ಯೆಗಳು ದೂರವಾದಲ್ಲಿ ಸಹಜವಾಗಿ ಕರ್ನಾಟಕ ಸರಕಾರದ ಮೇಲೆ ನಂಬಿಕೆ ಮೂಡಿ ಕನ್ನಡ ಭಾಷೆಯ ಮೇಲೆ ಅಭಿಮಾನ ಹೆಚ್ಚಾಗುತ್ತದೆ. ಜೊತೆಗೆಕಾಡಾನೆ ದಾಳಿ ಬೆಳೆ ನಷ್ಟಸುಂಟಿಕೊಪ್ಪ, ಮೇ ೨೫: ಇಲ್ಲಿಗೆ ಸಮೀಪದ ಕಂಬಿಬಾಣೆ ಗ್ರಾಮ ಪಂಚಾಯಿತಿಗೆ ಸೇರಿದ ಅತ್ತೂರುನಲ್ಲೂರು ಕಡ್ಲೆ ಮನೆ ಎಸ್ಟೇಟ್‌ನಲ್ಲಿ ಕಾಡಾನೆಗಳ ದಾಳಿಯಿಂದ ಅಪಾರ ಬೆಳೆ ನಷ್ಟವಾಗಿದೆ. ಈ ಭಾಗದಲ್ಲಿ ಕಾಡಾನೆಗಳುಕಾಡಾನೆ ಕಾರ್ಯಾಚರಣೆಚೆಯ್ಯಂಡಾಣೆ, ಮೇ ೨೫: ವೀರಾಜಪೇಟೆ ವಿಭಾಗದ, ವೀರಾಜಪೇಟೆ ಅರಣ್ಯ ವಲಯದ ವ್ಯಾಪ್ತಿಗೆ ಬರುವ ಗ್ರಾಮಗಳಾದ ಚೇಲಾವರ, ನರಿಯಂದಡ, ಕರಡ, ಮರಂದೋಡ, ಕೋಕೇರಿ, ಕಿರುಂದಾಡು, ಕೈಕಾಡು, ಕೊಣಂಜಗೇರಿ, ಬಾವಲಿ,
೧೫೦ ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರಂಜನ್ ಚಾಲನೆಸೋಮವಾರಪೇಟೆ, ಮೇ ೨೫: ಲೋಕೋಪಯೋಗಿ ಇಲಾಖೆ ವತಿಯಿಂದ ರೂ. ೧.೫೦ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಉದ್ದೇಶಿಸಿರುವ ತಾಲೂಕಿನ ತಾಕೇರಿ-ಕಿಕ್ಕರಳ್ಳಿ ಮುಖ್ಯರಸ್ತೆ ಕಾಮಗಾರಿಗೆ ಕ್ಷೇತ್ರದ ಶಾಸಕ ಎಂ.ಪಿ.
ಕುಡಿಯುವ ನೀರಿನ ಘಟಕದ ವಿರುದ್ಧ ಸಾರ್ವಜನಿಕರ ಅಸಮಾಧಾನಸೋಮವಾರಪೇಟೆ, ಮೇ ೨೫: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಕ್ಕೆಹೊಳೆ ಜಂಕ್ಷನ್ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ಶುದ್ಧಕುಡಿಯುವ ನೀರಿನ ಘಟಕದಲ್ಲಿ ನೀರು ಸರಬರಾಜು ಸ್ಥಗಿತಗೊಂಡಿದ್ದು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕಕ್ಕೆಹೊಳೆ
ಗಡಿಗಳಲ್ಲಿ ಮೂಲಭೂತ ಸಮಸ್ಯೆ ದೂರವಾಗಬೇಕು ಪ್ರಾಧಿಕಾರ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕುಮಡಿಕೇರಿ, ಮೇ ೨೫: ಗಡಿಗಳಲ್ಲಿ ಇರುವ ಮೂಲಭೂತ ಸಮಸ್ಯೆಗಳು ದೂರವಾದಲ್ಲಿ ಸಹಜವಾಗಿ ಕರ್ನಾಟಕ ಸರಕಾರದ ಮೇಲೆ ನಂಬಿಕೆ ಮೂಡಿ ಕನ್ನಡ ಭಾಷೆಯ ಮೇಲೆ ಅಭಿಮಾನ ಹೆಚ್ಚಾಗುತ್ತದೆ. ಜೊತೆಗೆ
ಕಾಡಾನೆ ದಾಳಿ ಬೆಳೆ ನಷ್ಟಸುಂಟಿಕೊಪ್ಪ, ಮೇ ೨೫: ಇಲ್ಲಿಗೆ ಸಮೀಪದ ಕಂಬಿಬಾಣೆ ಗ್ರಾಮ ಪಂಚಾಯಿತಿಗೆ ಸೇರಿದ ಅತ್ತೂರುನಲ್ಲೂರು ಕಡ್ಲೆ ಮನೆ ಎಸ್ಟೇಟ್‌ನಲ್ಲಿ ಕಾಡಾನೆಗಳ ದಾಳಿಯಿಂದ ಅಪಾರ ಬೆಳೆ ನಷ್ಟವಾಗಿದೆ. ಈ ಭಾಗದಲ್ಲಿ ಕಾಡಾನೆಗಳು
ಕಾಡಾನೆ ಕಾರ್ಯಾಚರಣೆಚೆಯ್ಯಂಡಾಣೆ, ಮೇ ೨೫: ವೀರಾಜಪೇಟೆ ವಿಭಾಗದ, ವೀರಾಜಪೇಟೆ ಅರಣ್ಯ ವಲಯದ ವ್ಯಾಪ್ತಿಗೆ ಬರುವ ಗ್ರಾಮಗಳಾದ ಚೇಲಾವರ, ನರಿಯಂದಡ, ಕರಡ, ಮರಂದೋಡ, ಕೋಕೇರಿ, ಕಿರುಂದಾಡು, ಕೈಕಾಡು, ಕೊಣಂಜಗೇರಿ, ಬಾವಲಿ,