ಶಿಲ್ಪ ನಂಜಪ್ಪ ಅವರಿಗೆ ಉಸ್ತಾದ್ ಖಾನ್ ಯುವ ಪುರಸ್ಕಾರ ಮಡಿಕೇರಿ, ಜೂ. ೧೨: ಕೊಡಗಿನವರಾದ ಮುಕ್ಕಾಟಿರ ಶಿಲ್ಪ ನಂಜಪ್ಪ ಅವರಿಗೆ ಪ್ರತಿಷ್ಠಿತ ಉಸ್ತಾದ್ ಬಿಸ್ಮಿಲ್ಹಾ ಖಾನ್ ಯುವ ಪುರಸ್ಕಾರ ಲಭಿಸಿದೆ. ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಸಂಗೀತ್
ಮುಖ್ಯಸ್ಥರಾಗಿ ಡಾ ಸಿ ಬಾಬು ಚೆಟ್ಟಳ್ಳಿ, ಜೂ. ೧೨: ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪಕೇಂದ್ರದ ನೂತನ ಮುಖ್ಯಸ್ಥರಾಗಿ ಕಾಫಿ ಮಂಡಳಿಯ ಜಂಟಿ ನಿರ್ದೇಶಕ (ಸಂಶೋಧನೆ) ಡಾ. ಸಿ. ಬಾಬು ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ
ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿ ಹಂಡ್ರAಗಿ ನಾಗರಾಜ್ ಕೂಡಿಗೆ, ಜೂ. ೧೨: ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿ ಕೂಡಿಗೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹಂಡ್ರAಗಿ ನಾಗರಾಜ್ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಜಿಲ್ಲಾ
ಅAತೂ ಇಂತೂ ಕೊಳೆಯುತ್ತಿದೆ ಕಸದ ಗುಡ್ಡ ಪೊಳ್ಳು ಭರವಸೆಗಳಿಗೆ ಮುಕ್ತಿ ಎಂದು ಮಡಿಕೇರಿ,ಜೂ.೧೧: ಪ್ರಾಕೃತಿಕ ಸೌಂದರ್ಯದಿAದ ಗಮನ ಸೆಳೆಯುತ್ತಿದ್ದ ಮಂಜಿನ ನಗರಿ ಮಡಿಕೇರಿ ಬರಬರುತ್ತಾ ಕಸ, ತ್ಯಾಜ್ಯಗಳಿಂದಾಗಿ ದುರ್ನಾತ ಬೀರುವಂತಹ ಪರಿಸ್ಥಿತಿಗೆ ತಲಪಿದೆ. ಸರಿಸುಮಾರು ೨೦ ವರ್ಷಗಳಿಂದ ತಲೆದೋರಿರುವ ಕಸದ
ರಾಜ್ಯದ ಎಲ್ಲಾ ಹೋಂಸ್ಟೇಗಳ ನಿಯಂತ್ರಣಕ್ಕೆ ಹೈಕೋರ್ಟ್ ಸೂಚನೆ ಕೋವರ್‌ಕೊಲ್ಲಿ ಇಂದ್ರೇಶ್ ಬೆಂಗಳೂರು, ಜೂ. ೧೧: ಎರಡು ತಿಂಗಳ ಹಿಂದೆ ಅಮೇರಿಕಾ ಪ್ರವಾಸಿ ಮೇಲೆ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾದ ಕೊಡಗು ಜಿಲ್ಲೆಯ ಹೋಂಸ್ಟೇಯೊAದರ ಮಾಲೀಕರು ಸಲ್ಲಿಸಿದ್ದ ಅರ್ಜಿಯ