ಬೀದಿ ದೀಪ ಕಳ್ಳತನಕ್ಕೆ ಯತ್ನ ದೂರು ದಾಖಲು ಕರಿಕೆ, ನ, ೮ : ಇಲ್ಲಿನ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಅಳವಡಿಸಿದ್ದ ಸೋಲಾರ್ ಬೀದಿ ದೀಪ ಕಳ್ಳತನಕ್ಕೆ ಯತ್ನಿಸಿ ಹಾನಿಗೊಳಿಸಿದ ಘಟನೆ ನಡೆದಿದೆ. ಪಂಚಾಯಿತಿ ವತಿಯಿಂದಇಂದು ಐರಿ ಸಮಾಜದ ಒತ್ತೋರ್ಮೆ ಕೂಟ ಮಡಿಕೇರಿ, ನ.೯: ಐರಿ ಸಮಾಜದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ಕೈಲ್‌ಪೋಲ್ದ್ ಒತ್ತೋರ್ಮೆ ಕೂಟ ಹಾಗೂ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ತಾ. ೯ರಂದುಪೊನ್ನಂಪೇಟೆಯಲ್ಲಿ ನಿರ್ಮಾಣವಾಗಲಿದೆ ರೂ ೮೬೦ ಕೋಟಿ ವೆಚ್ಚದ ಪ್ರಜಾಸೌ ಗೋಣಿಕೊಪ್ಪಲು, ನ.೭: ನೂತನ ತಾಲೂಕಿಗೊಂದು ಪ್ರಜಾಸೌಧದ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು ಬಹುನಿರೀಕ್ಷಿತ ಪೊನ್ನಂಪೇಟೆ ನೂತನ ತಾಲೂಕು ಕಚೇರಿಯ ನೂತನ ಕಟ್ಟಡ ನಿರ್ಮಾಣದ ಕಾಮಗಾರಿಗೆ ಕರ್ನಾಟಕ ರಾಜ್ಯ ಸರ್ಕಾರದ ಕಂದಾಯತಾ ೧೯ ರಂದು ಪುತ್ತರಿ ದಿನದ ನಿಶ್ಚಯ ಮಡಿಕೇರಿ, ನ. ೭: ಪಾಡಿಯ ಪ್ರಾಚೀನ ಸಂಪ್ರದಾಯದAತೆ ತಾ. ೧೯ ರಂದು ಇಗ್ಗುತ್ತಪ್ಪ ದೇವಸ್ಥಾನದ ಪರಂಪರಾಗತ “ಪತ್ತೆಪರೆ” ಯಲ್ಲಿ ಬೆಳಿಗ್ಗೆ ೧೦.೩೦ಗಂಟೆಗೆ ದೇವತಕ್ಕರು ಮತ್ತು, ತಕ್ಕಮುಖ್ಯಸ್ಥರು ನಾಡುತಕ್ಕರನ್ನೊಳಗೊಂಡವೈದ್ಯರ ನಿರ್ಲಕ್ಷö್ಯದಿಂದ ಯುವಕನ ಸಾವು ಆರೋಪ ಸುಂಟಿಕೊಪ್ಪ,ನ.೭: ವೈದ್ಯರ ನಿರ್ಲಕ್ಷö್ಯದಿಂದ ಯುವಕನೊಬ್ಬ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಮೃತ ಯುವಕನ ಕುಟುಂಬಸ್ಥರು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಮೃತ ಯುವಕನ ಶವವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಆ್ಯಂಬ್ಯುಲೆನ್ಸ್
ಬೀದಿ ದೀಪ ಕಳ್ಳತನಕ್ಕೆ ಯತ್ನ ದೂರು ದಾಖಲು ಕರಿಕೆ, ನ, ೮ : ಇಲ್ಲಿನ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಅಳವಡಿಸಿದ್ದ ಸೋಲಾರ್ ಬೀದಿ ದೀಪ ಕಳ್ಳತನಕ್ಕೆ ಯತ್ನಿಸಿ ಹಾನಿಗೊಳಿಸಿದ ಘಟನೆ ನಡೆದಿದೆ. ಪಂಚಾಯಿತಿ ವತಿಯಿಂದ
ಇಂದು ಐರಿ ಸಮಾಜದ ಒತ್ತೋರ್ಮೆ ಕೂಟ ಮಡಿಕೇರಿ, ನ.೯: ಐರಿ ಸಮಾಜದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ಕೈಲ್‌ಪೋಲ್ದ್ ಒತ್ತೋರ್ಮೆ ಕೂಟ ಹಾಗೂ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ತಾ. ೯ರಂದು
ಪೊನ್ನಂಪೇಟೆಯಲ್ಲಿ ನಿರ್ಮಾಣವಾಗಲಿದೆ ರೂ ೮೬೦ ಕೋಟಿ ವೆಚ್ಚದ ಪ್ರಜಾಸೌ ಗೋಣಿಕೊಪ್ಪಲು, ನ.೭: ನೂತನ ತಾಲೂಕಿಗೊಂದು ಪ್ರಜಾಸೌಧದ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು ಬಹುನಿರೀಕ್ಷಿತ ಪೊನ್ನಂಪೇಟೆ ನೂತನ ತಾಲೂಕು ಕಚೇರಿಯ ನೂತನ ಕಟ್ಟಡ ನಿರ್ಮಾಣದ ಕಾಮಗಾರಿಗೆ ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ
ತಾ ೧೯ ರಂದು ಪುತ್ತರಿ ದಿನದ ನಿಶ್ಚಯ ಮಡಿಕೇರಿ, ನ. ೭: ಪಾಡಿಯ ಪ್ರಾಚೀನ ಸಂಪ್ರದಾಯದAತೆ ತಾ. ೧೯ ರಂದು ಇಗ್ಗುತ್ತಪ್ಪ ದೇವಸ್ಥಾನದ ಪರಂಪರಾಗತ “ಪತ್ತೆಪರೆ” ಯಲ್ಲಿ ಬೆಳಿಗ್ಗೆ ೧೦.೩೦ಗಂಟೆಗೆ ದೇವತಕ್ಕರು ಮತ್ತು, ತಕ್ಕಮುಖ್ಯಸ್ಥರು ನಾಡುತಕ್ಕರನ್ನೊಳಗೊಂಡ
ವೈದ್ಯರ ನಿರ್ಲಕ್ಷö್ಯದಿಂದ ಯುವಕನ ಸಾವು ಆರೋಪ ಸುಂಟಿಕೊಪ್ಪ,ನ.೭: ವೈದ್ಯರ ನಿರ್ಲಕ್ಷö್ಯದಿಂದ ಯುವಕನೊಬ್ಬ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಮೃತ ಯುವಕನ ಕುಟುಂಬಸ್ಥರು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಮೃತ ಯುವಕನ ಶವವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಆ್ಯಂಬ್ಯುಲೆನ್ಸ್