ಮಳೆಹಾನಿ ಪ್ರದೇಶಗಳಿಗೆ ಮಾಜಿ ಶಾಸಕ ರಂಜನ್ ಭೇಟಿ ಪರಿಶೀಲನೆ ಸೋಮವಾರಪೇಟೆ, ಜೂ. ೩೦: ಭಾರೀ ಮಳೆಯಿಂದ ತಡೆಗೋಡೆ ಕುಸಿತಗೊಂಡಿರುವ ಇಲ್ಲಿನ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯ ಆವರಣ ಹಾಗೂ ಕುಸಿಯುವ ಭೀತಿ ಎದುರಾಗಿರುವ ಟರ್ಫ್ ಮೈದಾನ ಬಳಿಯಹಿಂದೂ ಮಲಯಾಳ ಸಮಾಜದ ವಾರ್ಷಿಕ ಸಭೆ ಐಗೂರು, ಜೂ. ೩೦: ಸೋಮವಾರಪೇಟೆ ತಾಲೂಕು ಹಿಂದೂ ಮಲಯಾಳ ಸಮಾಜದ ೨೦೨೪ -೨೫ರ ವಾರ್ಷಿಕ ಸಭೆಯು ಜಿಲ್ಲಾಧ್ಯಕ್ಷರಾದ ವಿ.ಎಂ. ವಿಜಯ ಅವರ ಅಧ್ಯಕ್ಷತೆಯಲ್ಲಿ ಸಮಾಜದ ಸಭಾಂಗಣದಲ್ಲಿ ನಡೆಯಿತು.ಬರೆಗೆ ಗುದ್ದಿದ ಬಸ್ ಮಡಿಕೇರಿ, ಜೂ. ೩೦: ನಿಯಂತ್ರಣ ಕಳೆದುಕೊಂಡ ಸರಕಾರಿ ಬಸ್ ಬರೆಗೆ ಗುದ್ದಿದ ಘಟನೆ ಕೊಡಗು-ದಕ್ಷಿಣ ಕನ್ನಡ ಗಡಿಭಾಗವಾದ ಕಲ್ಲುಗುಂಡಿಯಲ್ಲಿ ನಡೆದಿದೆ. ಮಂಗಳೂರಿನಿAದ ಮಡಿಕೇರಿಯತ್ತ ಬರುತ್ತಿದ್ದ ಬಸ್ ನಿಯಂತ್ರಣ ಕಳೆದುಕೊಂಡುಕಾಳಜಿ ಕೇಂದ್ರಕ್ಕೆ ಶಾಸಕ ಪೊನ್ನಣ್ಣ ಭೇಟಿ ಶ್ರೀಮಂಗಲ, ಜೂ. ೩೦: ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರಿನಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಸೋಮವಾರ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ಪರಿಶೀಲಿಸಿದರು.ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ನಲ್ಲಿ ಪದಕ ಐಗೂರು, ಜೂ.೩೦ : ಮೈಸೂರಿನಲ್ಲಿ ನಡೆದ ಐದನೇ ರಾಜ್ಯಮಟ್ಟದ ಸೀನಿಯರ್ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಕೊಡಗು ಜಿಲ್ಲಾ ಮಿಕ್ಸ್÷್ಡ ಬಾಕ್ಸಿಂಗ್‌ನ ಕ್ರೀಡಾಪಟುಗಳು ಭಾಗವಹಿಸಿದ್ದು ಎರಡು ಬೆಳ್ಳಿಯ
ಮಳೆಹಾನಿ ಪ್ರದೇಶಗಳಿಗೆ ಮಾಜಿ ಶಾಸಕ ರಂಜನ್ ಭೇಟಿ ಪರಿಶೀಲನೆ ಸೋಮವಾರಪೇಟೆ, ಜೂ. ೩೦: ಭಾರೀ ಮಳೆಯಿಂದ ತಡೆಗೋಡೆ ಕುಸಿತಗೊಂಡಿರುವ ಇಲ್ಲಿನ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯ ಆವರಣ ಹಾಗೂ ಕುಸಿಯುವ ಭೀತಿ ಎದುರಾಗಿರುವ ಟರ್ಫ್ ಮೈದಾನ ಬಳಿಯ
ಹಿಂದೂ ಮಲಯಾಳ ಸಮಾಜದ ವಾರ್ಷಿಕ ಸಭೆ ಐಗೂರು, ಜೂ. ೩೦: ಸೋಮವಾರಪೇಟೆ ತಾಲೂಕು ಹಿಂದೂ ಮಲಯಾಳ ಸಮಾಜದ ೨೦೨೪ -೨೫ರ ವಾರ್ಷಿಕ ಸಭೆಯು ಜಿಲ್ಲಾಧ್ಯಕ್ಷರಾದ ವಿ.ಎಂ. ವಿಜಯ ಅವರ ಅಧ್ಯಕ್ಷತೆಯಲ್ಲಿ ಸಮಾಜದ ಸಭಾಂಗಣದಲ್ಲಿ ನಡೆಯಿತು.
ಬರೆಗೆ ಗುದ್ದಿದ ಬಸ್ ಮಡಿಕೇರಿ, ಜೂ. ೩೦: ನಿಯಂತ್ರಣ ಕಳೆದುಕೊಂಡ ಸರಕಾರಿ ಬಸ್ ಬರೆಗೆ ಗುದ್ದಿದ ಘಟನೆ ಕೊಡಗು-ದಕ್ಷಿಣ ಕನ್ನಡ ಗಡಿಭಾಗವಾದ ಕಲ್ಲುಗುಂಡಿಯಲ್ಲಿ ನಡೆದಿದೆ. ಮಂಗಳೂರಿನಿAದ ಮಡಿಕೇರಿಯತ್ತ ಬರುತ್ತಿದ್ದ ಬಸ್ ನಿಯಂತ್ರಣ ಕಳೆದುಕೊಂಡು
ಕಾಳಜಿ ಕೇಂದ್ರಕ್ಕೆ ಶಾಸಕ ಪೊನ್ನಣ್ಣ ಭೇಟಿ ಶ್ರೀಮಂಗಲ, ಜೂ. ೩೦: ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರಿನಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಸೋಮವಾರ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ಪರಿಶೀಲಿಸಿದರು.
ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ನಲ್ಲಿ ಪದಕ ಐಗೂರು, ಜೂ.೩೦ : ಮೈಸೂರಿನಲ್ಲಿ ನಡೆದ ಐದನೇ ರಾಜ್ಯಮಟ್ಟದ ಸೀನಿಯರ್ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಕೊಡಗು ಜಿಲ್ಲಾ ಮಿಕ್ಸ್÷್ಡ ಬಾಕ್ಸಿಂಗ್‌ನ ಕ್ರೀಡಾಪಟುಗಳು ಭಾಗವಹಿಸಿದ್ದು ಎರಡು ಬೆಳ್ಳಿಯ