ಕಾರ್ಮಿಕರ ಸಮಸ್ಯೆ: ಯಾಂತ್ರಿಕ ಬದುಕಿನತ್ತ ರೈತರುನಾಪೆÇೀಕ್ಲು, ಜ. 10: ಜಿಲ್ಲೆಯಲ್ಲಿ ಕೃಷಿ ಕಾರ್ಯ ಭರದಿಂದ ಆರಂಭಗೊಂಡಿದೆ. ಯಾವ ಬೆಳೆಗಾರ, ಕೃಷಿಕನನ್ನು ಮಾತನಾಡಿಸಿದರೂ ಕಾರ್ಮಿಕರ ಸಮಸ್ಯೆಯದೇ ಮಾತು. ವರ್ಷಂಪ್ರತಿ ಈ ಸಮಯದಲ್ಲಿ ಮೋಡ
ಹರದೂರು ಬೇಳೂರಿನಲ್ಲಿ ಚುನಾವಣೆ ಕಸರತ್ತುಸುಂಟಿಕೊಪ್ಪ, ಜ. 10: ಸೋಮವಾರಪೇಟೆ ತಾಲೂಕಿನ ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಚುನಾವಣೆಯಲ್ಲಿ ಪ್ರತಿಷ್ಠೆಯ ಹರದೂರು ಹಾಗೂ ಬೇಳೂರು ಕ್ಷೇತ್ರದಲ್ಲಿ ರಾಜಕೀಯ ಘಟಾನುಘಟಿಗಳ ನಡುವೆ ನೇರ ಸ್ಪರ್ಧೆ
ಸುದರ್ಶನ ಗೌಡ ಕೂಟದ ವಾರ್ಷಿಕ ಮಹಾಸಭೆಮಡಿಕೇರಿ, ಜ. 10: ಸುದರ್ಶನ ಗೌಡ ಕೂಟದ 11ನೇ ವಾರ್ಷಿಕ ಮಹಾಸಭೆ ಕೊಡಗು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.ಕೂಟದ ಅಧ್ಯಕ್ಷ ಪಾಣತ್ತಲೆ ಬಿದ್ದಪ್ಪ ಅಧ್ಯಕ್ಷತೆ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವಚ್ಛತಾ ಕಾರ್ಯಸೋಮವಾರಪೇಟೆ, ಜ. 10: ದೇಶದಲ್ಲಿಯೇ ಸ್ವಚ್ಛ ಶ್ರದ್ಧಾ ಕೇಂದ್ರ ಎಂಬ ಬಿರುದಿಗೆ ಭಾಜನವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶ್ರೀ
ಇತಿಹಾಸ ಪ್ರಸಿದ್ಧ ಶ್ರೀ ಕುಮಾರಲಿಂಗೇಶ್ವರ ಜಾತ್ರೋತ್ಸವಕ್ಕೆ ಸಿದ್ಧತೆಸೋಮವಾರಪೇಟೆ, ಜ. 10: ತಾಲೂಕಿನ ಇತಿಹಾಸ ಪ್ರಸಿದ್ಧ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಜಾತ್ರೆ ಮತ್ತು 58ನೇ ಮಹಾರಥೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿದ್ದು, ತಾ. 13 ರಿಂದ 17 ರವರೆಗೆ