ಹೆಗ್ಗಡೆ ಸಮಾಜದ ಕ್ರೀಡೋತ್ಸವಕ್ಕೆ ಚಾಲನೆ ಸಾಧಕರಿಗೆ ಸನ್ಮಾನಮೂರ್ನಾಡು, ಮೇ ೨: ಕೊಡಗು ಹೆಗ್ಗಡೆ ವಿದ್ಯಾಭಿವೃದ್ಧಿ ಸಂಘ ಮತ್ತು ಸಮಾಜದ ವತಿಯಿಂದ ಮೂರ್ನಾಡು ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಕ್ರೀಡೋತ್ಸವಕ್ಕೆ ಶಾಸಕ ಕೆ.ಜಿ. ಬೋಪಯ್ಯ ಅವರು
ಪೊರುಕೊಂಡ ಕಪ್ ಕ್ರಿಕೆಟ್ ೮ ತಂಡಗಳ ಮುನ್ನಡೆಗೋಣಿಕೊಪ್ಪ ವರದಿ, ಮೇ ೨: ಅಮ್ಮತ್ತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ ಕಪ್‌ನಲ್ಲಿ ಕೊಂಗAಡ, ಬೇಪಡಿಯಂಡ, ತೀತಮಾಡ, ಬೊಜ್ಜಂಗಡ,
ಕೃಷಿ ಭೂಮಿ ಪರಿವರ್ತನೆ ನಿರ್ಬಂಧ ಸಡಿಲಿಕೆ ಮಡಿಕೇರಿ, ಮೇ ೨: ಕೃಷಿ ಭೂಮಿ ಪರಿವರ್ತನೆಗೆ ಇರುವ ನಿರ್ಬಂಧಗಳನ್ನು ತೆಗೆದು ಹಾಕಿ ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಸರಕಾರದ ತೀರ್ಮಾನ ಕೊಡಗು ಜಿಲ್ಲೆಗೆ ಆಪತ್ತು
ಗಾಳಿ ಮಳೆಗೆ ತಲ್ಲಣಗೊಂಡ ಗೋಣಿಕೊಪ್ಪ ಗೋಣಿಕೊಪ್ಪಲು, ಮೇ ೨: ಭಾನುವಾರ ಮಧ್ಯಾಹ್ನದ ವೇಳೆ ಗುಡುಗು ಸಿಡಿಲಿನೊಂದಿಗೆ ಅಬ್ಬರಿಸಿದ ಬಿರುಗಾಳಿ ಸಹಿತ ಮಳೆಗೆ ಗೋಣಿಕೊಪ್ಪ ನಗರ ಕೆಲ ಕಾಲ ತಲ್ಲಣಗೊಂಡಿತು. ನಗರದ ಕಾವೇರಿ ಹಿಲ್ಸ್ನ
ವಿವಿಧೆಡೆ ಕಾರ್ಮಿಕ ದಿನಾಚರಣೆಮಡಿಕೇರಿ, ಮೇ ೨ : ಜಿಲ್ಲೆಯ ವಿವಿಧೆಡೆ ತಾ.೧ ರಂದು ಕಾರ್ಮಿಕರ ದಿನವನ್ನು ಆಚರಿಸಲಾಯಿತು. ವಿವಿಧ ಕಾರ್ಮಿಕ ಸಂಘಟನೆಗಳ ಆಶ್ರಯದಲ್ಲಿ ಹಕ್ಕೊತ್ತಾಯ ಮಂಡಿಸಲಾಯಿತು. ಎಐಟಿಯುಸಿ ಸಂಘಟನೆ ವತಿಯಿಂದ