ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಿಎನ್ಸಿ ಸತ್ಯಾಗ್ರಹ ಮಡಿಕೇರಿ ಜೂ.೬ : ಕೊಡಗು ಕರ್ನಾಟಕ ರಾಜ್ಯದಲ್ಲಿ ವಿಲೀನವಾದ ನಂತರ ಕೊಡವ ಬುಡಕಟ್ಟು ಜನಾಂಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ, ಕಲ್ಯಾಣ ರಾಜ್ಯ ಗಗನ ಕುಸುಮವಾಗಿದೆ ಎಂದು ಆರೋಪಿಸಿರುವ ಕೊಡವ
ಮುಸ್ಲಿಂ ಕಪ್ ಕ್ರಿಕೆಟ್ ಏಳು ತಂಡಗಳು ಮುಂದಿನ ಸುತ್ತಿಗೆಇಲೆವೆನ್ ಬ್ರದರ್ಸ್ ಕಡಗದಾಳು ತಂಡವು ಬ್ಲಾö್ಯಕ್ ಕೋಬ್ರಾಸ್ ವಿರುದ್ಧ ಸೋತಿತು. ಮೆಹಕ್ ಕುಶಾಲನಗರ ತಂಡವು ರೆಡ್ ವಿಂಗ್ಸ್ ಪೊನ್ನತ್ಮೊಟ್ಟೆ ನಡುವಿನ ಪಂದ್ಯದಲ್ಲಿ ಮೆಹಕ್ ಗೆಲುವಿನ ನಗೆ ಬೀರಿತು.
ನಾಳೆ ವಿದ್ಯುತ್ ವ್ಯತ್ಯಯಮಡಿಕೇರಿ, ಜೂ.೬ : ವಿದ್ಯುತ್ ವಿತರಣಾ ಕೇಂದ್ರ ಮತ್ತು ಮಾರ್ಗದಲ್ಲಿ ತುರ್ತು ನಿರ್ವಹಣೆ ಹಾಗೂ ದುರಸ್ತಿ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ಕ.ವಿ.ಪ್ರ.ನಿ.ನಿ. ರವರ ಕೋರಿಕೆಯಂತೆ ತಾ. ೮ ರಂದು
ಶಾಲಾ ಬಸ್ ವ್ಯಾನ್ ನಡುವೆ ಡಿಕ್ಕಿ ನಾಪೋಕ್ಲು, ಜೂ. ೬ : ಶಾಲಾ ಬಸ್ ಮತ್ತು ಮಾರುತಿ ವ್ಯಾನ್ ನಡುವೆ ಡಿಕ್ಕಿಯಾದ ಘಟನೆ ಮರಂದೋಡ ಗ್ರಾಮದ ನೈಂತ್‌ಮೈಲು ಎಂಬಲ್ಲಿ ನಡೆದಿದೆ. ಕಕ್ಕಬ್ಬೆಯಿಂದ ಮರಂದೋಡ ಕಡೆ
ದೇವಾಲಯ ವಾರ್ಷಿಕೋತ್ಸವ ಸುಂಟಿಕೊಪ್ಪ, ಜೂ. ೬: ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಾಲಯದ ೫೪ನೇ ವಾರ್ಷಿಕೋತ್ಸವ ಭಾನುವಾರ ಬೆಳಿಗ್ಗೆ ೭ ಗಂಟೆಗೆ ವಾದ್ಯಮೇಳ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ