ಕೊಡ್ಲಿಪೇಟೆಯಲ್ಲಿ ಹೈ ಮಾಸ್ಟ್ ದೀಪ ಉದ್ಘಾಟನೆಸೋಮವಾರಪೇಟೆ, ಅ. ೪: ಕೊಡ್ಲಿಪೇಟೆಯ ಕಡೇಪೇಟೆ ಜಂಕ್ಷನ್‌ನಲ್ಲಿ ಶಾಸಕರ ನಿಧಿಯಡಿ ರೂ. ೩.೫೦ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೈ ಮಾಸ್ಟ್ ದೀಪವನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರುಶಸ್ತç ಚಿಕಿತ್ಸಾ ಶಿಬಿರಮಡಿಕೇರಿ, ಅ. ೪ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಅಕ್ಟೋಬರ್ ಮಾಹೆಯಲ್ಲಿ ಮಹಿಳಾ ಸಂತಾನಹರಣ ಶಸ್ತçಚಿಕಿತ್ಸಾ ಶಿಬಿರ ನಡೆಯಲಿದೆ. ತಾ. ೫ ರಂದುಪೊನ್ನಂಪೇಟೆ ಗ್ರಾಪಂ ವಾರ್ಡ್ ಸಭೆಪೊನ್ನಂಪೇಟೆ.ಅ.೪: ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ೨೦೨೧-೨೨ನೇ ಸಾಲಿನ ಮೊದಲನೇ ಹಂತದ ವಾರ್ಡ್ ಸಭೆಗಳ ದಿನಾಂಕ ನಿಗದಿಯಾಗಿದ್ದು ತಾ. ೭ ರಿಂದ ೧೧ ರವರೆಗೆ ವಿವಿಧ ವಾರ್ಡ್ಗಳ ಸಭೆತುಳುವೆರ ಜನಪದ ಕೂಟಕ್ಕೆ ನೂತನ ಪದಾಧಿಕಾರಿಗಳ ನೇಮಕಮಡಿಕೇರಿ ಅ.೪ : ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಜಿಲ್ಲಾ ಸಮಿತಿ ಸೇರಿದಂತೆ ತುಳು ಭಾಷಿಕ ಪ್ರಮುಖರ ಸಭೆ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು. ಸಭೆಯತರಬೇತಿಗೆ ಅರ್ಜಿ ಆಹ್ವಾನಮಡಿಕೇರಿ, ಅ. ೪ : ಪ್ರಸಕ್ತ(೨೦೨೧-೨೨) ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಪಾರಂಪರಿಕ ಕಲೆಗಳಾದ ಡೋಲು ಮತ್ತು ನಾದಸ್ವರ ಸಂಗೀತ ಕಲೆಗಳಲ್ಲಿ
ಕೊಡ್ಲಿಪೇಟೆಯಲ್ಲಿ ಹೈ ಮಾಸ್ಟ್ ದೀಪ ಉದ್ಘಾಟನೆಸೋಮವಾರಪೇಟೆ, ಅ. ೪: ಕೊಡ್ಲಿಪೇಟೆಯ ಕಡೇಪೇಟೆ ಜಂಕ್ಷನ್‌ನಲ್ಲಿ ಶಾಸಕರ ನಿಧಿಯಡಿ ರೂ. ೩.೫೦ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೈ ಮಾಸ್ಟ್ ದೀಪವನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು
ಶಸ್ತç ಚಿಕಿತ್ಸಾ ಶಿಬಿರಮಡಿಕೇರಿ, ಅ. ೪ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಅಕ್ಟೋಬರ್ ಮಾಹೆಯಲ್ಲಿ ಮಹಿಳಾ ಸಂತಾನಹರಣ ಶಸ್ತçಚಿಕಿತ್ಸಾ ಶಿಬಿರ ನಡೆಯಲಿದೆ. ತಾ. ೫ ರಂದು
ಪೊನ್ನಂಪೇಟೆ ಗ್ರಾಪಂ ವಾರ್ಡ್ ಸಭೆಪೊನ್ನಂಪೇಟೆ.ಅ.೪: ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ೨೦೨೧-೨೨ನೇ ಸಾಲಿನ ಮೊದಲನೇ ಹಂತದ ವಾರ್ಡ್ ಸಭೆಗಳ ದಿನಾಂಕ ನಿಗದಿಯಾಗಿದ್ದು ತಾ. ೭ ರಿಂದ ೧೧ ರವರೆಗೆ ವಿವಿಧ ವಾರ್ಡ್ಗಳ ಸಭೆ
ತುಳುವೆರ ಜನಪದ ಕೂಟಕ್ಕೆ ನೂತನ ಪದಾಧಿಕಾರಿಗಳ ನೇಮಕಮಡಿಕೇರಿ ಅ.೪ : ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಜಿಲ್ಲಾ ಸಮಿತಿ ಸೇರಿದಂತೆ ತುಳು ಭಾಷಿಕ ಪ್ರಮುಖರ ಸಭೆ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು. ಸಭೆಯ
ತರಬೇತಿಗೆ ಅರ್ಜಿ ಆಹ್ವಾನಮಡಿಕೇರಿ, ಅ. ೪ : ಪ್ರಸಕ್ತ(೨೦೨೧-೨೨) ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಪಾರಂಪರಿಕ ಕಲೆಗಳಾದ ಡೋಲು ಮತ್ತು ನಾದಸ್ವರ ಸಂಗೀತ ಕಲೆಗಳಲ್ಲಿ