ಹೆದ್ದಾರಿಯಲ್ಲಿ ಒಂಟಿಸಲಗದ ಪುಂಡಾಟಕರಿಕೆ, ಫೆ. ೧೭: ಜಿಲ್ಲೆಯ ತಲಕಾವೇರಿ ವನ್ಯದಾಮದಂಚಿನ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಭಾಗಮಂಡಲ-ಕರಿಕೆ ಅಂತರ್ ರಾಜ್ಯ ಹೆದ್ದಾರಿಯಲ್ಲಿ ಕಳೆದ ಇಪ್ಪತ್ತು ದಿನಗಳಿಂದ ಒಂಟಿ ಸಲಗವೊಂದು ರಸ್ತೆ ಬದಿಯಲ್ಲಿರುವ
ಉಪಾಧ್ಯಕ್ಷರಾಗಿ ರವಿ ಬಸಪ್ಪ ಮಡಿಕೇರಿ, ಫೆ. ೧೭: ಸಹಕಾರ ಭಾರತಿ ರಾಜ್ಯ ಕಾರ್ಯಕಾರಿಣಿ ಸಭೆ ಬಾಗಲಕೋಟೆಯಲ್ಲಿ ನಡೆದ ಸಭೆಯಲ್ಲಿ ಸಹಕಾರ ಭಾರತೀಯ ರಾಜ್ಯ ಅಧ್ಯಕ್ಷ ರಾಜಶೇಖರ್ ಸಜ್ಜನ್ ಅವರು ಎನ್.ಎ. ರವಿ
ಕೊಡಗಿನ ವ್ಯಕ್ತಿ ಬೆಂಗಳೂರಿನಲ್ಲಿ ಆತ್ಮಹತ್ಯೆನಾಪೋಕ್ಲು, ಫೆ. ೧೭: ಸಮೀಪದ ಬೇತು ಗ್ರಾಮದ ನಿವಾಸಿ ಪ್ರಸ್ತುತ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ವಾಸವಿದ್ದ ಕುಟ್ಟಂಜೆಟ್ಟಿರ ದಿಲೀಪ್ (೬೨) ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿ
ಲಂಚ ಸ್ವೀಕಾರ ಪ್ರಕರಣ ವೈದ್ಯಾಧಿಕಾರಿ ಅಮಾನತುಮಡಿಕೇರಿ, ಫೆ. ೧೭: ರೋಗಿಯೊಬ್ಬರ ಚಿಕಿತ್ಸೆಗೆ ಲಂಚ ಸ್ವೀಕರಿಸಿದ ಪ್ರಕರಣಕ್ಕೆ ಸಂಬAಧಿಸಿ ದಂತೆ ವೈದ್ಯಾಧಿಕಾರಿಯೊಬ್ಬರನ್ನು ಅಮಾನತುಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ವೀರಾಜಪೇಟೆ ಕುಕ್ಲೂರು ಗ್ರಾಮದ ಕೆ.ಎ. ಲಲಿತಾ ಎಂಬವರ
ಕಾಲೇಜುಗಳು ಪುನರಾರಂಭ ಸಾಂಗವಾಗಿ ನಡೆದ ತರಗತಿಗಳುಮಡಿಕೇರಿ, ಫೆ. ೧೬: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬAಧಿಸಿದAತೆ ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇಂದು ಕಾಲೇಜುಗಳು ಪುನರಾರಂಭಗೊAಡಿದ್ದು, ಶನಿವಾರಸಂತೆ ಹಾಗೂ ಕುಶಾಲನಗರ,