ಗ್ರಾಮೀಣ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರವಿ ಮೊಣ್ಣಪ್ಪ ಆಯ್ಕೆಗೋಣಿಕೊಪ್ಪಲು, ಜೂ. ೬: ವೀರಾಜಪೇಟೆ ತಾಲೂಕು ವಿವಿದೋದ್ದೇಶ ಗ್ರಾಮೀಣ ಮಹಿಳಾ ಸಹಕಾರ ಸಂಘಕ್ಕೆ ೨೦೨೨-೨೦೨೭ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಗೋಣಿಕೊಪ್ಪಲುವಿನ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಲ್ಲೇಟೀರ
ಕುಶಾಲನಗರದಲ್ಲಿ ಸುಗಮ ವಾಹನ ಸಂಚಾರಕ್ಕೆ ಅಡಚಣೆ ಕುಶಾಲನಗರ, ಜೂ. ೬: ಕುಶಾಲನಗರ ತಾಲೂಕು ಕೇಂದ್ರ ಸ್ಥಾನದ ಪಟ್ಟಣ ವ್ಯಾಪ್ತಿಯಲ್ಲಿ ವಾಹನಗಳ ಸಂಚಾರದಟ್ಟಣೆ ಏರಿಕೆಯಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಅಪಾಯಕಾರಿಯಾಗಿ ಪರಿಣಮಿಸಿ ರುವುದನ್ನು ಕಾಣಬಹುದು.
ನಾಳೆ ಸಾಲ ಸಂಪರ್ಕ ಕಾರ್ಯಕ್ರಮ ಮಡಿಕೇರಿ, ಜೂ.೬: ಆಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ತಾ. ೮ ರಂದು ಬೆಳಗ್ಗೆ ೧೦.೩೦ ಗಂಟೆಗೆ ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ‘ಸಾಲ ಸಂಪರ್ಕ ಕಾರ್ಯಕ್ರಮ’
ಉಮ್ಮತ್ ಒನ್ ಸಂಸ್ಥೆಯಿAದ ವೃತ್ತಿ ಮಾರ್ಗದರ್ಶನ ಮಡಿಕೇರಿ, ಜೂ. ೬: ಉಮ್ಮತ್ ಒನ್. ಕೊಡಗು ಸಂಸ್ಥೆಯ ವತಿಯಿಂದ ಇಂದು ವೃತ್ತಿ ಮಾರ್ಗದರ್ಶನ ಶಿಬಿರ ಏರ್ಪಡಿಸಿದ್ದು, ತರಬೇತಿ ತಜ್ಞ, ಸಿಗ್ಮಾ ಸಂಸ್ಥೆಯ ಸ್ಥಾಪಕ ಅಮೀನ್ ಮುದಸ್ಸರ್
ರೇಬೀಸ್ ಲಸಿಕಾ ಶಿಬಿರ *ಗೋಣಿಕೊಪ್ಪ, ಜೂ. ೬: ಹುಚ್ಚು ನಾಯಿ ಕಡಿಯುವುದರಿಂದ ರೇಬೀಸ್ ರೋಗ ಹರಡುತ್ತದೆ. ಈ ಹಿನ್ನೆಲೆ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಪೊನ್ನಂಪೇಟೆ ತಾಲೂಕು ಪಶುಪಾಲನಾ ಮತ್ತು ಪಶು ವೈದ್ಯಕೀಯ