ಮನೆ ಇದ್ದವರಿಗೇ ಮನೆ ಎಲ್ಲ ಕಳೆದುಕೊಂಡವರಿಗಿಲ್ಲ ಆಶ್ರಯ ಮಡಿಕೇರಿ, ಫೆ. ೨೦: ಭೂಕುಸಿತ ಹಾಗೂ ಜಲಪ್ರಳಯದಲ್ಲಿ ಮನೆ, ಮಠಗಳನ್ನು ಕಳೆದುಕೊಂಡು ಸಂತ್ರಸ್ತರಾದವರಿಗಾಗಿ ಮಾದಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಂಬೂರುವಿನಲ್ಲಿ ನಿರ್ಮಿಸಲಾಗಿರುವ ನಿರಾಶ್ರಿತರ ಬಡಾವಣೆಯಲ್ಲಿ ಮನೆ ಇರುವವರಿಗೇ
ನೇಣು ಶರಣಾಗದ್ದಾಶ್ರೀಮಂಗಲ, ಫೆ. ೨೦: ಶ್ರೀಮಂಗಲ ವನ್ಯಜೀವಿ ವಿಭಾಗದ ವ್ಯಾಪ್ತಿಯ ಬಿರುನಾಣಿಯಲ್ಲಿ ಅರಣ್ಯ ಇಲಾಖೆಯ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವರಾಜ್ (೨೫) ಮತ್ತು ಪತ್ನಿ ಶಿಲ್ಪಾ (೨೨)
ಅಪಘಾತದಲ್ಲಿ ಜಿಲ್ಲೆಯ ವ್ಯಕ್ತಿ ದುರ್ಮರಣನಾಪೋಕ್ಲು, ಫೆ. ೨೦: ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಜಿಲ್ಲೆಯ ಯುವಕ ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಭಾನುವಾರ ಮಾಣಿ-ಮೈಸೂರು ಹೆದ್ದಾರಿಯಲ್ಲಿನ ಕಾವು ಸಮೀಪದ ಮಡ್ಯಂಗಳ
ಕುಶಾಲನಗರ ಅರಣ್ಯ ವ್ಯಾಪ್ತಿಯಲ್ಲಿ ಆರು ವರ್ಷಗಳಲ್ಲಿ ೧೮ ಕಾಡಾನೆಗಳು ಸಾವು ಕಣಿವೆ, ಫೆ. ೨೦ : ಬೇಸಿಗೆಯ ದಿನಗಳು ಸನ್ನಿಹಿತವಾಗುತ್ತಿವೆ. ಅರಣ್ಯದಲ್ಲಿ ವನ್ಯ ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ನೋಡಿಕೊಳ್ಳಬೇಕಾದದ್ದು ಇಲಾಖೆಯ ಆದ್ಯ ಕರ್ತವ್ಯವಾಗಬೇಕಿದೆ. ಏಕೆಂದರೆ ಅರಣ್ಯ
ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಬದಲಿಗೆ ಸರ್ಕಾರದಿಂದ ಶುಲ್ಕ ವಿನಾಯಿತಿ ಚರ್ಚೆಸೋಮವಾರಪೇಟೆ, ಫೆ. ೨೦ : ಕಳೆದ ೨೦೦೬ರಿಂದಲೂ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಒದಗಿಸುವಂತೆ ರೈತ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದರೂ, ಸರ್ಕಾರಗಳು ಮಾತ್ರ ಈ ಬಗ್ಗೆ