ಐಶ್ವರ್ಯ ದೇಚಮ್ಮಗೆ ಸನ್ಮಾನಮಡಿಕೇರಿ, ಡಿ. ೨: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್.ಸಿ.ಸಿ ಕೆಡೆಟ್ ಆಗಿದ್ದು, ಇದೀಗ ಎನ್‌ಸಿಸಿ ವಿಶೇಷ ಪ್ರವೇಶದಡಿಯಲ್ಲಿ ಸೇನೆಯ ಕಮಿಷನ್ಡ್ ಆಫೀಸರ್ ತರಬೇತಿಗೆ ಆಯ್ಕೆಯಾಗುವುದರೊಂದಿಗೆ
ಕೊಡಗಿನ ಗಡಿಯಾಚೆದೆಹಲಿಯಲ್ಲಿ ಸಿಎಂ ಬೊಮ್ಮಾಯಿ: ಕೇಂದ್ರ ಸಚಿವರುಗಳ ಭೇಟಿ ನವದೆಹಲಿ, ಡಿ. ೨: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಜಲಶಕ್ತಿ, ಆರೋಗ್ಯ ಹಾಗೂ ಕಾನೂನು ಸಚಿವರನ್ನು ಭೇಟಿ
ಹೆದ್ದಾರಿಯಲ್ಲಿ ಜಾನುವಾರುಗಳಿಂದ ಉಪಟಳನಾಪೋಕ್ಲು, ಡಿ. ೨: ಕೃಷಿ ಚಟುವಟಿಕೆಗಳೊಂದಿಗೆ ಗ್ರಾಮೀಣ ಜನತೆ ಹೈನುಗಾರಿಕೆ ನಡೆಸುವುದು ಸರ್ವೇ ಸಾಮಾನ್ಯ. ಇಂತಹ ಉಪ ಕಸುಬನ್ನು ಕ್ರಮಬದ್ಧವಾಗಿ ಮಾಡದಿದ್ದಲ್ಲಿ ಸಾಕಿದ ದನ ಕರುಗಳು ಮನಬಂದAತೆ
ಒಗ್ಗಟ್ಟಿನ ಮೂಲಕ ಸರಕಾರದ ಯೋಜನೆಗಳನ್ನು ಪಡೆಯಿರಿಮಲ್ಲೇಶ್ ಅಂಬುಗ ವೀರಾಜಪೇಟೆ, ಡಿ. ೨: ದಲಿತ ಸಮಿತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಒಗ್ಗಟ್ಟಿನ ಮೂಲಕ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲು ದಲಿತ ಕುಟುಂಬಗಳು ಮುಂದಾಗ ಬೇಕು ಎಂದು ದಲಿತ ಸಮಿತಿಯ
ಕರಾಟೆಯಲ್ಲಿ ವಿದ್ಯಾರ್ಥಿಗಳ ಸಾಧನೆವೀರಾಜಪೇಟೆ, ಡಿ. ೨: ಅಂತರ್ ರಾಜ್ಯ ಮಟ್ಟದ ಕರಾಟೆ ಕ್ರೀಡೆಯಲ್ಲಿ ಕೊಡಗಿನಿಂದ ಪ್ರತಿನಿಧಿಸಿದ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ, ಮತ್ತು ಕಂಚು ಪದಕಗಳನ್ನು ಪಡೆದಿದ್ದಾರೆ. ತಮಿಳುನಾಡಿನ ಕೊಯಮತ್ತೂರುವಿನ ಶರಣವಣಪಟ್ಟಿಯಲ್ಲಿ ನಡೆದ