ದಕ್ಷಿಣ ಕೊಡಗು ಒಕ್ಕಲಿಗರ ಸುಗ್ಗಿ ಕ್ರೀಡೋತ್ಸವಕ್ಕೆ ಚಾಲನೆ ಪೊನ್ನಂಪೇಟೆ, ಏ.೧೫: ಹಾತೂರು ಪ್ರೌಢಶಾಲೆಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮೈದಾನದಲ್ಲಿ ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಆಯೋಜಿಸಲಾಗಿರುವ ಒಕ್ಕಲಿಗ ಸುಗ್ಗಿ ಕ್ರೀಡೋತ್ಸವ ಆರಂಭಗೊAಡಿದ್ದು, ಶಾಸಕ
ಧಾರ್ಮಿಕ ಆಚರಣೆ ಮೂಲಕ ಉತ್ತಮ ಸಂದೇಶ ತಿಳಿಯಲು ಸಹಕಾರಕೂಡಿಗೆ, ಏ. ೧೫: ಬದುಕಿನ ಮೌಲ್ಯಗಳನ್ನು ಸಾರುವ ಚಿಂತನೆಗಳನ್ನು ಧಾರ್ಮಿಕ ಮಹೋತ್ಸವದಂತಹ ಆಚರಣೆಯ ಮೂಲಕ ಒಂದೆಡೆ ಸೇರಿ ಆಚರಿಸುವಾಗ ಉತ್ತಮ ಸಂದೇಶಗಳನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ವಿಧಾನ
ತಾ೨೦ ರಂದು ತಾಲೂಕು ಮಟ್ಟದ ಆರೋಗ್ಯ ಮೇಳ ಮಡಿಕೇರಿ, ಏ.೧೫: ಜಿಲ್ಲೆಯಲ್ಲಿ ತಾಲೂಕು ಮಟ್ಟದ ಆರೋಗ್ಯ ಮೇಳವು ತಾ. ೨೦ ರಂದು ಮಡಿಕೇರಿ, ಕುಶಾಲನಗರ ಮತ್ತು ಗೋಣಿಕೊಪ್ಪದಲ್ಲಿ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಇಂದಿನಿAದ ಹೊನಲು ಬೆಳಕಿನ ಕಬಡ್ಡಿಮಡಿಕೇರಿ, ಏ. ೧೫: ಕುಶಾಲನಗರದ ಯೂತ್ ಫ್ರೆಂಡ್ಸ್ ಮತ್ತು ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಆಡಳಿತಾಧಿಕಾರಿಗಳ ಅನುಮತಿಯೊಂದಿಗೆ ೪ನೇ ವರ್ಷದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ
ಶ್ರೀ ಬಸವೇಶ್ವರ ದೇವಸ್ಥಾನದ ವಾರ್ಷಿಕೋತ್ಸವಗುಡ್ಡೆಹೊಸೂರು, ಏ. ೧೫: ಹೊಸಪಟ್ಟಣ ಗ್ರಾಮದ ಶ್ರೀ ಬಸವೇಶ್ವರ ಶ್ರೀ ಕನ್ನಂಬಾಡಿ ಅಮ್ಮನವರ ವಾರ್ಷಿಕೋತ್ಸವ ತಾ. ೧೮ ರಿಂದ ತಾ. ೧೯ರ ತನಕ ನಡೆಯಲಿದೆ. ಶ್ರೀ ಸ್ವತಂತ್ರ ಬಸವಲಿಂಗ