ದಂಡಿನೇಶ್ವರಿ ಅಮ್ಮನವರ ತ್ರೆöÊವಾರ್ಷಿಕ ಉತ್ಸವಕೂಡಿಗೆ, ಜೂ. ೧೦: ತೊರೆನೂರು ದಂಡಿನೇಶ್ವರಿ ದೇವಾಲಯ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದಂಡಿನೇಶ್ವರಿ ಅಮ್ಮನವರ ತ್ರೆöÊವಾರ್ಷಿಕ ಉತ್ಸವ ಕಾರ್ಯಕ್ರಮಕ್ಕೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು
ಸಮುದಾಯದ ಏಳಿಗೆಗೆ ಕೈ ಜೋಡಿಸಲು ಮನವಿಮಡಿಕೇರಿ, ಜೂ. ೧೦: ಸಂಪಾಜೆಯ ಪಯಸ್ವಿನಿ ಯುವಕ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ತೀರ್ಥಪ್ರಸಾದ್ ದುಗ್ಗಳ, ಉಪಾಧ್ಯಕ್ಷರಾಗಿ ರಿತಿನ್ ಡೆಮ್ಮಲೆ, ಕಾರ್ಯದರ್ಶಿಯಾಗಿ ಶಬರೀಶ ಕುದ್ಕುಳಿ,
ಸಮುದಾಯದ ಏಳಿಗೆಗೆ ಕೈ ಜೋಡಿಸಲು ಮನವಿವೀರಾಜಪೇಟೆ, ಜೂ. ೧೦: ಬಿಲ್ಲವ ಸಮುದಾಯದ ಜನರು ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆಯಬೇಕು. ಶಿಕ್ಷಣಕ್ಕೆ ಆದ್ಯತೆ ನೀಡುವುದರೊಂದಿಗೆ ಸಂಘಟನೆಯು ಪ್ರಗತಿಯತ್ತ ಸಾಗಲು ಪರಸ್ಪರ ಸಹಕರಿಸಬೇಕು ಎಂದು ತಾಲೂಕು ಬಿಲ್ಲವ
ರಾಜ್ಯಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ದ್ವಿತೀಯಮಡಿಕೇರಿ, ಜೂ. ೧೦: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ೨೦೨೧- ೨೨ ನೇ ಸಾಲಿನ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಕೊಡಗಿನ ಥ್ರೋಬಾಲ್ ತಂಡ ದ್ವಿತೀಯ ಸ್ಥಾನವನ್ನು
ಬೆಳೆ ವಿಮಾ ಯೋಜನೆ ಜಿಲ್ಲಾಮಟ್ಟದ ಮೇಲ್ವಿಚಾರಣೆ ಸಮಿತಿ ಸಭೆಮಡಿಕೇರಿ, ಜೂ. ೧೦: ಹವಾಮಾನ ಬೆಳೆ ವಿಮಾ ಯೋಜನೆಯ ಜಿಲ್ಲಾಮಟ್ಟದ ಮೇಲ್ವಿಚಾರಣೆ ಸಮಿತಿ ಸಭೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ೨೦೨೨-೨೩ನೇ ಸಾಲಿನಲ್ಲಿ