ರಾಜ್ಯಮಟ್ಟದ ಹಾಕಿ ವೀರಾಜಪೇಟೆ ಕಾವೇರಿ ಕಾಲೇಜಿಗೆ ಪ್ರಶಸ್ತಿ ಮಡಿಕೇರಿ, ಆ. ೧೯: ಮೈಸೂರಿನ ಎಂಐಸಿಎ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ "ಪೊನ್ನಮ್ಮ ಮೆಮೋರಿಯಲ್ ಕಪ್ ೨೦೨೨" ಅಂತರ ಕಾಲೇಜು ರಾಜ್ಯ ಮಟ್ಟದ ಹಾಕಿ ಟೂರ್ನಮೆಂಟ್‌ನಲ್ಲಿ ಕಾವೇರಿ
ಕಣಿವೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟಕೂಡಿಗೆ, ಆ. ೧೯: ಕಣಿವೆ ಮತ್ತು ಹುಲುಸೆ ಗ್ರಾಮಸ್ಥರ ಸಹಕಾರ ದೊಂದಿಗೆ ಆರ್.ಕೆ. ನಾಗೇಂದ್ರ ಬಾಬು ಅವರ ಗದ್ದೆಯಲ್ಲಿ ಗ್ರಾಮೀಣ ಕ್ರೀಡಾಕೂಟವಾದ ಕೆಸರುಗದ್ದೆ ಕ್ರೀಡಾ ಕೂಟವು ನಡೆಯಿತು. ಕ್ರೀಡಾಕೂಟದ
ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲಿಕೋತ್ಸವಮುಳ್ಳೂರು, ಆ. ೧೯: ಶನಿವಾರಸಂತೆ ಕ್ಲಸ್ಟರ್ ಮಟ್ಟದ ೨೦೨೨-೨೩ನೇ ಸಾಲಿನ ಪ್ರತಿಭಾ ಕಾರಂಜಿ ಕಲಿಕೋತ್ಸವ ಕಾರ್ಯಕ್ರಮ ಇಲ್ಲಿಗೆ ಸಮೀಪದ ಚಿಕ್ಕಕೊಳತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ದುಂಡಳ್ಳಿ
ಕೊಡಗಿನ ನೈಜ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಂಜು ಚಿಣ್ಣಪ್ಪ ಶ್ರೀಮಂಗಲ, ಆ. ೧೯: ಭಾರತ ಸ್ವತಂತ್ರವಾದ ೭೫ ವರ್ಷಗಳು ಕಳೆದ ಸಂಭ್ರಮದ ಸಂದರ್ಭದಲ್ಲಿ ಹಾಗೂ ಕೊಡಗನ್ನು ಬಲವಂತದಿAದ ಕರ್ನಾಟಕಕ್ಕೆ ವಿಲೀನಗೊಳಿಸಿಕೊಂಡ ೬೮ ವರ್ಷಗಳ ಕರಾಳ ನೆನಪಿನ ಹೊಸ್ತಿಲಲ್ಲಿ,
ಕೊಡಗು ಮಲಯಾಳಿ ನಿಧಿ ಲಿಮಿಟೆಡ್ ಬ್ಯಾಂಕ್ ಲೋಕಾರ್ಪಣೆ ವೀರಾಜಪೇಟೆ, ಆ. ೧೯: ವೀರಾಜಪೇಟೆ ನಗರದ ಮಲ್‌ಬಾರ್ ರಸ್ತೆಯ ಖಾಸಗಿ ಕಟ್ಟಡದಲ್ಲಿ ಕೊಡಗು ಮಲಯಾಳಿ ನಿಧಿ ಲಿಮಿಟೆಡ್ ಬ್ಯಾಂಕ್ ಲೋಕಾರ್ಪಣೆ ಸಮಾರಂಭ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ