ಅರ್ಜಿ ಸಲ್ಲಿಸಲು ಕಾಲಾವಕಾಶಮಡಿಕೇರಿ, ಆ. ೧೮ : ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ ಹಿಂದುಳಿದ ಪ್ರವರ್ಗ-೩ಎ ನಲ್ಲಿ ನಮೂದಾಗಿರುವ (ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ಗಂಗಡ್
ವಿಶ್ವ ಛಾಯಾಗ್ರಹಣ ದಿನಾಚರಣೆ ಕರುಣ್ ಸಂತೋಷ್ಗೆ ಬಹುಮಾನ ಸಾಮಾಜಿಕ ಜವಾಬ್ದಾರಿ ಹೆಚ್ಚಿರುತ್ತದೆ. ಫೋಟೋ ಮತ್ತು ವೀಡಿಯೋಗಳು ಸಮಾಜದಲ್ಲಿ ನಡೆಯುವ ವಿದ್ಯಮಾನದ ಸಾಕ್ಷಿಯಾಗಿ ಉಳಿಯುತ್ತದೆ ಎಂದು ಹೇಳಿದರು. ಬರಗಾಲದಲ್ಲಿ ಸೂಡಾನ್ ದೇಶದಲ್ಲಿ ಹಸಿವಿನ ಭೀಕರತೆ ಬಿಂಬಿಸುವ ಮಗು
ಶಾಲಾ ಕಾಲೇಜುಗಳ ದಾಖಲೆ ಸರಿಪಡಿಸಿಕೊಳ್ಳಲು ಸೂಚನೆಮಡಿಕೇರಿ, ಆ. ೧೯ : ಇದುವರೆಗೆ ದಾಖಲೆ ಇಲ್ಲದಿರುವ ಶಾಲಾ-ಕಾಲೇಜುಗಳ ದಾಖಲೆಗಳನ್ನು ಸರಿಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ
‘ಸ್ಪಿರಿಟ್ ಆಫ್ ಫ್ರೀಡಂ ರನ್’ಗೋಣಿಕೊಪ್ಪ ವರದಿ, ಆ. ೧೯: ಗೋಣಿಕೊಪ್ಪ ಲಯನ್ಸ್ ಸಂಸ್ಥೆ ಆಯೋಜಿಸಿದ್ದ ಸ್ಪಿರಿಟ್ ಆಫ್ ಫ್ರೀಡಂ ರನ್ ರಸ್ತೆ ಓಟದಲ್ಲಿ ಸುಮಾರು ೬೦೦ ಓಟಗಾರರು ಪಾಲ್ಗೊಂಡು ದೇಶಾಭಿಮಾನ ಮೂಡಿಸಿದರು. ಪೊನ್ನಂಪೇಟೆ
ದಕ್ಷಿಣ ಕೊಡಗು ಒಕ್ಕಲಿಗರ ಕೆಸರು ಗದ್ದೆ ಕ್ರೀಡಾಕೂಟಪೊನ್ನಂಪೇಟೆ, ಆ.೧೯: ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಕೋತೂರು ಗ್ರಾಮದ ಒಕ್ಕಲಿಗರ ಸಹಯೋಗದೊಂದಿಗೆ ಕೆಂಪೇಗೌಡ ಜಯಂತಿ ಪ್ರಯುಕ್ತ ಕೆಸರುಗದ್ದೆ ಕ್ರೀಡಾಕೂಟ ತಾ.೨೧ರಂದು ಕೋತೂರುವಿನಲ್ಲಿ ಆಯೋಜಿಸಲಾಗಿದೆ.