ಸ್ವಚ್ಛತಾ ನಿರ್ವಹಣೆ ಕೈ ಬಿಟ್ಟ ಸಂಜೀವಿನಿ ಒಕ್ಕೂಟದ ಸದಸ್ಯರುಗೋಣಿಕೊಪ್ಪಲು, ಜ. ೩೧: ರಾಜಕೀಯ ಒಳಬೇಗುದಿಗೆ ಬೇಸತ್ತ ಮಹಿಳೆಯರು ತಮಗೆ ವಹಿಸಿದ್ದ ಕಸ ವಿಲೇವಾರಿಯ ಜವಾಬ್ದಾರಿಯಿಂದ ಹೊರ ಬಂದಿದ್ದಾರೆ. ಕಳೆದ ಜುಲೈ ತಿಂಗಳಲ್ಲಿ ಗೋಣಿ ಕೊಪ್ಪ ಗ್ರಾಮ ಪಂಚಾಯಿತಿಯಮಣ್ಣು ಪರೀಕ್ಷೆ ಸದುಪಯೋಗಕ್ಕೆ ಕರೆಸಿದ್ದಾಪುರ, ಜ. ೩೧: ಕಾಫಿ ಮಂಡಳಿಯಿAದ ಮಣ್ಣಿನ ಗುಣಮಟ್ಟದ ಬಗ್ಗೆ ಸಂಚಾರಿ ಪರೀಕ್ಷೆ ನಡೆಸಲಾಗುತ್ತಿದ್ದು ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮಡಿಕೇರಿ ಕಾಫಿ ಮಂಡಳಿಯ ವಿಸ್ತರಣಾರಾಯಲ್ ಚಾಲೆಂರ್ಸ್ ತಂಡಕ್ಕೆ ಪ್ರಶಸ್ತಿ*ಗೋಣಿಕೊಪ್ಪ, ಜ. ೩೧: ೭ ಸ್ಟಾರ್ ಯೂತ್ ವಿಂಗ್ ಆಯೋಜಿಸಿದ್ದ ಗೋಣಿಕೊಪ್ಪ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ಚಾಂಪಿಯನ್ ಆಗಿ ಉದ್ಯಮಿ ಮುಕ್ತಾರ್ ಬೇಗ್ ಮಾಲೀಕತ್ವದ ರಾಯಲ್ವಿವಿಧೆಡೆ ಮತದಾರರ ದಿನಾಚರಣೆಸೋಮವಾರಪೇಟೆ: ಸಮೀಪದ ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾರರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ. ಹೆಚ್.ಎನ್. ರಾಜು ಅವರು ವಿದ್ಯಾರ್ಥಿಗಳಿಗೆ ಮತದಾನದ ಕುರಿತುಚೆಯ್ಯಂಡಾಣೆಯಲ್ಲಿ ಕೋವಿಡ್ ೧೯ ನಿಯಂತ್ರಣ ಕಾರ್ಯಪಡೆ ಸಭೆಚೆಯ್ಯಂಡಾಣೆ, ಜ. ೩೧: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಕೋವಿಡ್ ನಿಯಂತ್ರಣ ಕಾರ್ಯಪಡೆಯ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಅವರ ಅಧ್ಯಕ್ಷತೆಯಲ್ಲಿ
ಸ್ವಚ್ಛತಾ ನಿರ್ವಹಣೆ ಕೈ ಬಿಟ್ಟ ಸಂಜೀವಿನಿ ಒಕ್ಕೂಟದ ಸದಸ್ಯರುಗೋಣಿಕೊಪ್ಪಲು, ಜ. ೩೧: ರಾಜಕೀಯ ಒಳಬೇಗುದಿಗೆ ಬೇಸತ್ತ ಮಹಿಳೆಯರು ತಮಗೆ ವಹಿಸಿದ್ದ ಕಸ ವಿಲೇವಾರಿಯ ಜವಾಬ್ದಾರಿಯಿಂದ ಹೊರ ಬಂದಿದ್ದಾರೆ. ಕಳೆದ ಜುಲೈ ತಿಂಗಳಲ್ಲಿ ಗೋಣಿ ಕೊಪ್ಪ ಗ್ರಾಮ ಪಂಚಾಯಿತಿಯ
ಮಣ್ಣು ಪರೀಕ್ಷೆ ಸದುಪಯೋಗಕ್ಕೆ ಕರೆಸಿದ್ದಾಪುರ, ಜ. ೩೧: ಕಾಫಿ ಮಂಡಳಿಯಿAದ ಮಣ್ಣಿನ ಗುಣಮಟ್ಟದ ಬಗ್ಗೆ ಸಂಚಾರಿ ಪರೀಕ್ಷೆ ನಡೆಸಲಾಗುತ್ತಿದ್ದು ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮಡಿಕೇರಿ ಕಾಫಿ ಮಂಡಳಿಯ ವಿಸ್ತರಣಾ
ರಾಯಲ್ ಚಾಲೆಂರ್ಸ್ ತಂಡಕ್ಕೆ ಪ್ರಶಸ್ತಿ*ಗೋಣಿಕೊಪ್ಪ, ಜ. ೩೧: ೭ ಸ್ಟಾರ್ ಯೂತ್ ವಿಂಗ್ ಆಯೋಜಿಸಿದ್ದ ಗೋಣಿಕೊಪ್ಪ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ಚಾಂಪಿಯನ್ ಆಗಿ ಉದ್ಯಮಿ ಮುಕ್ತಾರ್ ಬೇಗ್ ಮಾಲೀಕತ್ವದ ರಾಯಲ್
ವಿವಿಧೆಡೆ ಮತದಾರರ ದಿನಾಚರಣೆಸೋಮವಾರಪೇಟೆ: ಸಮೀಪದ ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾರರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ. ಹೆಚ್.ಎನ್. ರಾಜು ಅವರು ವಿದ್ಯಾರ್ಥಿಗಳಿಗೆ ಮತದಾನದ ಕುರಿತು
ಚೆಯ್ಯಂಡಾಣೆಯಲ್ಲಿ ಕೋವಿಡ್ ೧೯ ನಿಯಂತ್ರಣ ಕಾರ್ಯಪಡೆ ಸಭೆಚೆಯ್ಯಂಡಾಣೆ, ಜ. ೩೧: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಕೋವಿಡ್ ನಿಯಂತ್ರಣ ಕಾರ್ಯಪಡೆಯ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಅವರ ಅಧ್ಯಕ್ಷತೆಯಲ್ಲಿ