ಕಾವೇರಿ ನದಿಗೆ ಹಾರಿ ಆತ್ಮಹತ್ಯೆಕುಶಾಲನಗರ, ಜು. ೨೪: ಸರಕಾರಿ ನೌಕರನೋರ್ವ ಕುಶಾಲನಗರ- ಕೊಪ್ಪ ಕಾವೇರಿ ಸೇತುವೆಯ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಜಿಲ್ಲಾ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಕೆಲಸಮುಂದುವರಿಯುತ್ತಿರುವ ಮಳೆ ಹಾನಿ ಅಪಾಯದಲ್ಲಿ ಕೈಗಾರಿಕಾ ಬಡಾವಣೆ ರಸ್ತೆಮಡಿಕೇರಿ, ಜು. ೨೪: ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಳೆದವಾರದಷ್ಟು ಇಲ್ಲದಿದ್ದರೂ ಮುಂಗಾರಿನ ಸನ್ನಿವೇಶ ಮುಂದುವರಿದಿದೆ. ಈಗಲೂ ಗಾಳಿ ಸಹಿತವಾಗಿ ಮಳೆ ಸುರಿಯುತ್ತಿದ್ದು, ಹಲವೆಡೆಗಳಲ್ಲಿ ಹಾನಿಗಳು ವರದಿಯಾಗುತ್ತಿವೆ. ಇದೀಗಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ೩೭ ಮನೆಗಳು ೨೮೦ ವಿದ್ಯುತ್ ಕಂಬಗಳಿಗೆ ಹಾನಿಕೂಡಿಗೆ, ಜು. ೨೪: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳುಗಳಿAದ ಗಾಳಿ, ಮಳೆಯಿಂದಾಗಿ ೩೭ ಮನೆಗಳಿಗೆ ಹಾನಿಯಾಗಿದೆ. ಈ ಸಾಲಿನ ಜೂನ್ ಮತ್ತು ಜುಲೈ ತಿಂಗಳಲ್ಲಿಸಚಿವರು ಬಂದರೂ ಬಗೆಹರಿಯಲಿಲ್ಲ ಜಂಬೂರು ಬಡಾವಣೆ ಸಮಸ್ಯೆಮಡಿಕೇರಿ. ಜು. ೨೪: ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬೂರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪುನರ್ವಸತಿ ಬಡಾವಣೆಯಲ್ಲಿ ೧೫ ದಿನದಿಂದ ವಿದ್ಯುತ್ ಸಂಪರ್ಕ ಹಾಗೂ ಕುಡಿಯುವ ನೀರಿನಶಾಸಕರ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಅಗ್ನಿ ಪರೀಕ್ಷೆಗೋಣಿಕೊಪ್ಪಲು, ಜು. ೨೪: ಆರೋಪ ಪ್ರತ್ಯಾರೋಪದ ಮೂಲಕ ಸುದ್ದಿಯಾಗಿದ್ದ ಪ್ರತಿಷ್ಠಿತ ಸಹಕಾರ ಸಂಘಗಳಲ್ಲಿ ಒಂದಾಗಿರುವ ದಕ್ಷಿಣ ಕೊಡಗಿನ ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ
ಕಾವೇರಿ ನದಿಗೆ ಹಾರಿ ಆತ್ಮಹತ್ಯೆಕುಶಾಲನಗರ, ಜು. ೨೪: ಸರಕಾರಿ ನೌಕರನೋರ್ವ ಕುಶಾಲನಗರ- ಕೊಪ್ಪ ಕಾವೇರಿ ಸೇತುವೆಯ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಜಿಲ್ಲಾ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಕೆಲಸ
ಮುಂದುವರಿಯುತ್ತಿರುವ ಮಳೆ ಹಾನಿ ಅಪಾಯದಲ್ಲಿ ಕೈಗಾರಿಕಾ ಬಡಾವಣೆ ರಸ್ತೆಮಡಿಕೇರಿ, ಜು. ೨೪: ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಳೆದವಾರದಷ್ಟು ಇಲ್ಲದಿದ್ದರೂ ಮುಂಗಾರಿನ ಸನ್ನಿವೇಶ ಮುಂದುವರಿದಿದೆ. ಈಗಲೂ ಗಾಳಿ ಸಹಿತವಾಗಿ ಮಳೆ ಸುರಿಯುತ್ತಿದ್ದು, ಹಲವೆಡೆಗಳಲ್ಲಿ ಹಾನಿಗಳು ವರದಿಯಾಗುತ್ತಿವೆ. ಇದೀಗ
ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ೩೭ ಮನೆಗಳು ೨೮೦ ವಿದ್ಯುತ್ ಕಂಬಗಳಿಗೆ ಹಾನಿಕೂಡಿಗೆ, ಜು. ೨೪: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳುಗಳಿAದ ಗಾಳಿ, ಮಳೆಯಿಂದಾಗಿ ೩೭ ಮನೆಗಳಿಗೆ ಹಾನಿಯಾಗಿದೆ. ಈ ಸಾಲಿನ ಜೂನ್ ಮತ್ತು ಜುಲೈ ತಿಂಗಳಲ್ಲಿ
ಸಚಿವರು ಬಂದರೂ ಬಗೆಹರಿಯಲಿಲ್ಲ ಜಂಬೂರು ಬಡಾವಣೆ ಸಮಸ್ಯೆಮಡಿಕೇರಿ. ಜು. ೨೪: ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬೂರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪುನರ್ವಸತಿ ಬಡಾವಣೆಯಲ್ಲಿ ೧೫ ದಿನದಿಂದ ವಿದ್ಯುತ್ ಸಂಪರ್ಕ ಹಾಗೂ ಕುಡಿಯುವ ನೀರಿನ
ಶಾಸಕರ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಅಗ್ನಿ ಪರೀಕ್ಷೆಗೋಣಿಕೊಪ್ಪಲು, ಜು. ೨೪: ಆರೋಪ ಪ್ರತ್ಯಾರೋಪದ ಮೂಲಕ ಸುದ್ದಿಯಾಗಿದ್ದ ಪ್ರತಿಷ್ಠಿತ ಸಹಕಾರ ಸಂಘಗಳಲ್ಲಿ ಒಂದಾಗಿರುವ ದಕ್ಷಿಣ ಕೊಡಗಿನ ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ