ಕಾಡಾನೆ ಕಾರ್ಯಾಚರಣೆ ವೇಳೆ ಮನೆಗೆ ದಾಳಿ ನಡೆಸಿದ ಸಲಗ ಸೋಮವಾರಪೇಟೆ, ಜು. ೨೬: ಜನವಸತಿ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಕಾಡಾನೆಯನ್ನು ಅರಣ್ಯಕ್ಕೆ ಅಟ್ಟುವ ಸಂದರ್ಭ, ವಾಸದ ಮನೆಯ ಮೇಲೆ ದಾಳಿ ನಡೆಸಿದ ಘಟನೆ ಕಾಜೂರಿನಲ್ಲಿ ನಡೆದಿದೆ. ಐಗೂರು ಗ್ರಾಮ ಪಂಚಾಯಿತಿಮುಂದುವರಿಯುತ್ತಿರುವ ಮುಂಗಾರು ಜಿಲ್ಲೆಯಾದ್ಯಂತ ಧಾರಾಕಾರ ಮಳೆಐಗೂರು : ಈ ಬಾರಿ ಪುಷ್ಯ ಮಳೆಯ ಆರ್ಭಟ ರಭಸವಾಗಿದ್ದು ಐಗೂರಿನ ಚೋರನ ಹೊಳೆ ತುಂಬಿ ಹರಿಯುತ್ತಿದೆ. ಮಳೆ ಮತ್ತು ಗಾಳಿ ಹೆಚ್ಚಾದ ಕಾರಣ ಐಗೂರು, ಯಡವಾರೆ,ಹುಂಡಿ ಹಣ ಕಳವು ಮಾಡಿದ್ದ ಕಳ್ಳನ ಬಂಧನಸಿದ್ದಾಪುರ, ಜು. ೨೬: ಕಳೆದ ನಾಲ್ಕು ತಿಂಗಳ ಹಿಂದೆ ದೇವಾಲಯದ ಹುಂಡಿಯನ್ನು ಮುರಿದು ಹಣ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಿದ್ದಾಪುರ ಸಮೀಪದ ಅರೆಕಾಡು ಗ್ರಾಮದವಿದ್ಯುತ್ ದುರಸ್ತಿ ಕಾರ್ಯ ಸ್ಥಗಿತಮಡಿಕೇರಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ನಿರಂತರವಾಗಿ ಬೀಸುತ್ತಿರುವ ಬಿರುಗಾಳಿಗೆ ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ವಿದ್ಯುತ್ ಕಂಬ ಹಾಗೂ ಪರಿವರ್ತಕಗಳಿಗೆ ಹೆಚ್ಚಿನ ಹಾನಿಯಾಗಿದೆ. ಅತಿಯಾದಹಾರಲು ಯತ್ನಿಸುತ್ತಿರುವ ಆಡಳಿತ ಸೌಧದ ಮೇಲ್ಛಾವಣಿಸೋಮವಾರಪೇಟೆ, ಜು.೨೬: ತಾಲೂಕು ಕೇಂದ್ರವಾಗಿರುವ ಸೋಮವಾರಪೇಟೆ ಪಟ್ಟಣದಲ್ಲಿ ಕಳೆದ ೨ ವರ್ಷಗಳ ಹಿಂದೆ ನವೀಕರಣ ಗೊಂಡ ಆಡಳಿತ ಸೌಧದ ಮೇಲ್ಛಾವಣಿ ಗಾಳಿಗೆ ಹಾರಲು ಯತ್ನಸುತ್ತಿದೆ. ಮಳೆಹಾನಿ ಪರಿಹಾರ
ಕಾಡಾನೆ ಕಾರ್ಯಾಚರಣೆ ವೇಳೆ ಮನೆಗೆ ದಾಳಿ ನಡೆಸಿದ ಸಲಗ ಸೋಮವಾರಪೇಟೆ, ಜು. ೨೬: ಜನವಸತಿ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಕಾಡಾನೆಯನ್ನು ಅರಣ್ಯಕ್ಕೆ ಅಟ್ಟುವ ಸಂದರ್ಭ, ವಾಸದ ಮನೆಯ ಮೇಲೆ ದಾಳಿ ನಡೆಸಿದ ಘಟನೆ ಕಾಜೂರಿನಲ್ಲಿ ನಡೆದಿದೆ. ಐಗೂರು ಗ್ರಾಮ ಪಂಚಾಯಿತಿ
ಮುಂದುವರಿಯುತ್ತಿರುವ ಮುಂಗಾರು ಜಿಲ್ಲೆಯಾದ್ಯಂತ ಧಾರಾಕಾರ ಮಳೆಐಗೂರು : ಈ ಬಾರಿ ಪುಷ್ಯ ಮಳೆಯ ಆರ್ಭಟ ರಭಸವಾಗಿದ್ದು ಐಗೂರಿನ ಚೋರನ ಹೊಳೆ ತುಂಬಿ ಹರಿಯುತ್ತಿದೆ. ಮಳೆ ಮತ್ತು ಗಾಳಿ ಹೆಚ್ಚಾದ ಕಾರಣ ಐಗೂರು, ಯಡವಾರೆ,
ಹುಂಡಿ ಹಣ ಕಳವು ಮಾಡಿದ್ದ ಕಳ್ಳನ ಬಂಧನಸಿದ್ದಾಪುರ, ಜು. ೨೬: ಕಳೆದ ನಾಲ್ಕು ತಿಂಗಳ ಹಿಂದೆ ದೇವಾಲಯದ ಹುಂಡಿಯನ್ನು ಮುರಿದು ಹಣ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಿದ್ದಾಪುರ ಸಮೀಪದ ಅರೆಕಾಡು ಗ್ರಾಮದ
ವಿದ್ಯುತ್ ದುರಸ್ತಿ ಕಾರ್ಯ ಸ್ಥಗಿತಮಡಿಕೇರಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ನಿರಂತರವಾಗಿ ಬೀಸುತ್ತಿರುವ ಬಿರುಗಾಳಿಗೆ ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ವಿದ್ಯುತ್ ಕಂಬ ಹಾಗೂ ಪರಿವರ್ತಕಗಳಿಗೆ ಹೆಚ್ಚಿನ ಹಾನಿಯಾಗಿದೆ. ಅತಿಯಾದ
ಹಾರಲು ಯತ್ನಿಸುತ್ತಿರುವ ಆಡಳಿತ ಸೌಧದ ಮೇಲ್ಛಾವಣಿಸೋಮವಾರಪೇಟೆ, ಜು.೨೬: ತಾಲೂಕು ಕೇಂದ್ರವಾಗಿರುವ ಸೋಮವಾರಪೇಟೆ ಪಟ್ಟಣದಲ್ಲಿ ಕಳೆದ ೨ ವರ್ಷಗಳ ಹಿಂದೆ ನವೀಕರಣ ಗೊಂಡ ಆಡಳಿತ ಸೌಧದ ಮೇಲ್ಛಾವಣಿ ಗಾಳಿಗೆ ಹಾರಲು ಯತ್ನಸುತ್ತಿದೆ. ಮಳೆಹಾನಿ ಪರಿಹಾರ