‘ಕಾವೇರಿ’ ವಾರ್ಷಿಕ ಸಂಚಿಕೆ ಬಿಡುಗಡೆ ಪೊನ್ನಂಪೇಟೆ, ಫೆ. ೧: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ೨೦೨೪-೨೫ನೇ ಸಾಲಿನ ಕಾರ್ಯ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ಒಳಗೊಂಡ ‘ಕಾವೇರಿ' ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕಾವೇರಿ ಎಜುಕೇಷನ್ ಸೊಸೈಟಿ
ಪಾಲಿಬೆಟ್ಟ ವರ್ತಕರ ಸಂಘದ ಪದಗ್ರಹಣ ಪಾಲಿಬೆಟ್ಟ, ಫೆ. ೧: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪಾಲಿಬೆಟ್ಟ ವರ್ತಕರ ಸಂಘದ ಪದಗ್ರಹಣ ಸಮಾರಂಭ ಸ್ಥಳೀಯ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲರಾದ
ವಾರ್ಷಿಕೋತ್ಸವ ಮದರ್ ಥೆರೇಸಾ ಜನ್ಮದಿನಾಚರಣೆ ಸೋಮವಾರಪೇಟೆ, ಫೆ. ೧: ಇಲ್ಲಿನ ಓ.ಎಲ್.ವಿ. ಕಾನ್ವೆಂಟ್ ಶಾಲೆಯ ಆಶ್ರಯದಲ್ಲಿ ಸಿ.ಎಸ್.ಎಸ್.ಟಿ. ಸಂಸ್ಥೆಯ ೭೦ನೇ ವಾರ್ಷಿಕೋತ್ಸವ ಹಾಗೂ ಕಾರ್ಮೆಲ್ ಸಭೆಯ ಸಂಸ್ಥಾಪಕಿ ಮದರ್ ಥೆರೇಸಾ ಅವರ ೧೬೮ನೇ
ಫೆ ೫ ರಂದು ಪೊನ್ನಂಪೇಟೆಯಲ್ಲಿ ಪ್ರತಿಭಟನೆ ಗೋಣಿಕೊಪ್ಪಲು, ಫೆ. ೧: ಮಹಾತ್ಮ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಾಯಿಸಿರುವುದನ್ನು ಖಂಡಿಸಿ ವಿವಿಧ ಗ್ರಾ.ಪಂ. ಅಧ್ಯಕ್ಷರುಗಳು ಫೆ. ೫ ರಂದು ಪೊನ್ನಂಪೇಟೆಯಲ್ಲಿ ಪ್ರತಿಭಟನೆ
ಪೆರಾಜೆಯ ಕುವರಿ ಸಿದ್ದಾಪುರದ ಕುವರ ಕುವೆಂಪು ಆಶಯದ ಮಂತ್ರ ಮಾಂಗಲ್ಯ ಮದುವೆ ಪೆರಾಜೆ, ಫೆ. ೧: ಯಾವುದೇ ವಾದ್ಯ ಘೋಷವಿಲ್ಲ, ದಿಬ್ಬಣದ ವಾಹನಗಳ ಸಾಲುಗಳಿಲ್ಲ, ಬೆಳಗ್ಗಿನಿಂದ ಸಂಜೆಯವರೆಗೆ ಕಲ್ಯಾಣ ಮಂಟಪದಲ್ಲಿ ಮದುವೆ ಸಂದರ್ಭ ಕಂಡುಬರುವ ಜನಜಂಗುಳಿಯ ದೃಶ್ಯವಂತೂ ಇಲ್ಲವೇ ಇಲ್ಲ.