ಗ್ರಾಮಮಟ್ಟದಲ್ಲಿ ರಕ್ತದಾನ ಶಿಬಿರ ಆಗಬೇಕು ಸಂಕೇತ್ ಗೋಣಿಕೊಪ್ಪಲು, ಜೂ. ೨೦: ರಕ್ತದಾನ ಶಿಬಿರಗಳು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಘ-ಸAಸ್ಥೆಗಳು, ರಾಜಕೀಯ ಪಕ್ಷಗಳು ನಿರಂತರವಾಗಿ ನಡೆಯುತ್ತಿರಬೇಕು. ಇದರಿಂದ ಶಿಬಿರದ ಪ್ರಯೋಜನ ಗ್ರಾಮಮಟ್ಟದಲ್ಲಿ ಲಭ್ಯವಾಗಲಿದೆ. ರಕ್ತದಾನದಿಂದರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಡಿಕೇರಿ, ಜೂ. ೨೦: ಸಂಸತ್‌ನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ಮಡಿಕೇರಿಯ ಜಿಲ್ಲಾಸ್ಪತ್ರೆಯ ಒಳ ರೋಗಿಗಳಿಗೆಪತ್ತೆಯಾಗದ ಮಾಜಿ ಸೈನಿಕನ ಸುಳಿವು ಕುಶಾಲನಗರ, ಜೂ. ೨೦: ಬುಧವಾರ ರಾತ್ರಿಯಿಂದ ನಾಪತ್ತೆಯಾಗಿರುವ ಮಾಜಿ ಸೈನಿಕ ಚೆಟ್ಟಳ್ಳಿ ಕಂಡಕೆರೆ ನಿವಾಸಿ ಕೆ ಯು ಗಿರೀಶ್ ಪತ್ತೆ ಕಾರ್ಯ ಮುಂದುವರಿದಿದ್ದು ಇನ್ನೂ ಸುಳಿವು ದೊರೆತಿಲ್ಲ. ಶುಕ್ರವಾರಮಿಲಿಟರಿ ಹೆಸರಲ್ಲಿ ನಕಲಿ ಮದ್ಯ ಇದ್ದಲ್ಲಿ ನಿಯಂತ್ರಣಕ್ಕೆ ಆಗ್ರಹ ಮಡಿಕೇರಿ, ಜೂ. ೨೦: ಮಿಲಿಟರಿ ಹೆಸರಲ್ಲಿ ನಕಲಿ ಮದ್ಯ ಬರುತ್ತಿದ್ದಲ್ಲಿ ಅದನ್ನು ತಡೆಗಟ್ಟುವ ಜವಾಬ್ದಾರಿ ಅಬಕಾರಿ ಇಲಾಖೆಯದ್ದಾಗಿದ್ದು, ಈ ಬಗ್ಗೆ ಕ್ರಮವಹಿಸಲಿ. ಆದರೆ, ಮಾಜಿ ಸೈನಿಕರು ಅವಲಂಬಿತರಿಗೆಕನ್ನಂಬಾಡಮ್ಮ ದೇವರ ಗರ್ಭಗುಡಿ ನಿರ್ಮಾಣಕ್ಕೆ ಭೂಮಿ ಪೂಜೆ ಮಡಿಕೇರಿ, ಜೂ. ೨೦: : ಕುಶಾಲನಗರ ಬೈಚನಹಳ್ಳಿ ಗ್ರಾಮದ ಗ್ರಾಮದೇವತೆ ಕನ್ನಂಬಾಡಮ್ಮ ದೇವಾಲಯದ ನೂತನ ಗರ್ಭಗುಡಿ ನಿರ್ಮಾಣಕ್ಕಾಗಿ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಭೂಮಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು,
ಗ್ರಾಮಮಟ್ಟದಲ್ಲಿ ರಕ್ತದಾನ ಶಿಬಿರ ಆಗಬೇಕು ಸಂಕೇತ್ ಗೋಣಿಕೊಪ್ಪಲು, ಜೂ. ೨೦: ರಕ್ತದಾನ ಶಿಬಿರಗಳು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಘ-ಸAಸ್ಥೆಗಳು, ರಾಜಕೀಯ ಪಕ್ಷಗಳು ನಿರಂತರವಾಗಿ ನಡೆಯುತ್ತಿರಬೇಕು. ಇದರಿಂದ ಶಿಬಿರದ ಪ್ರಯೋಜನ ಗ್ರಾಮಮಟ್ಟದಲ್ಲಿ ಲಭ್ಯವಾಗಲಿದೆ. ರಕ್ತದಾನದಿಂದ
ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಡಿಕೇರಿ, ಜೂ. ೨೦: ಸಂಸತ್‌ನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ಮಡಿಕೇರಿಯ ಜಿಲ್ಲಾಸ್ಪತ್ರೆಯ ಒಳ ರೋಗಿಗಳಿಗೆ
ಪತ್ತೆಯಾಗದ ಮಾಜಿ ಸೈನಿಕನ ಸುಳಿವು ಕುಶಾಲನಗರ, ಜೂ. ೨೦: ಬುಧವಾರ ರಾತ್ರಿಯಿಂದ ನಾಪತ್ತೆಯಾಗಿರುವ ಮಾಜಿ ಸೈನಿಕ ಚೆಟ್ಟಳ್ಳಿ ಕಂಡಕೆರೆ ನಿವಾಸಿ ಕೆ ಯು ಗಿರೀಶ್ ಪತ್ತೆ ಕಾರ್ಯ ಮುಂದುವರಿದಿದ್ದು ಇನ್ನೂ ಸುಳಿವು ದೊರೆತಿಲ್ಲ. ಶುಕ್ರವಾರ
ಮಿಲಿಟರಿ ಹೆಸರಲ್ಲಿ ನಕಲಿ ಮದ್ಯ ಇದ್ದಲ್ಲಿ ನಿಯಂತ್ರಣಕ್ಕೆ ಆಗ್ರಹ ಮಡಿಕೇರಿ, ಜೂ. ೨೦: ಮಿಲಿಟರಿ ಹೆಸರಲ್ಲಿ ನಕಲಿ ಮದ್ಯ ಬರುತ್ತಿದ್ದಲ್ಲಿ ಅದನ್ನು ತಡೆಗಟ್ಟುವ ಜವಾಬ್ದಾರಿ ಅಬಕಾರಿ ಇಲಾಖೆಯದ್ದಾಗಿದ್ದು, ಈ ಬಗ್ಗೆ ಕ್ರಮವಹಿಸಲಿ. ಆದರೆ, ಮಾಜಿ ಸೈನಿಕರು ಅವಲಂಬಿತರಿಗೆ
ಕನ್ನಂಬಾಡಮ್ಮ ದೇವರ ಗರ್ಭಗುಡಿ ನಿರ್ಮಾಣಕ್ಕೆ ಭೂಮಿ ಪೂಜೆ ಮಡಿಕೇರಿ, ಜೂ. ೨೦: : ಕುಶಾಲನಗರ ಬೈಚನಹಳ್ಳಿ ಗ್ರಾಮದ ಗ್ರಾಮದೇವತೆ ಕನ್ನಂಬಾಡಮ್ಮ ದೇವಾಲಯದ ನೂತನ ಗರ್ಭಗುಡಿ ನಿರ್ಮಾಣಕ್ಕಾಗಿ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಭೂಮಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು,