ಛಾಯಾಚಿತ್ರಗಾರರ ಆರ್ಥಿಕ ಸ್ಥಿತಿ ಅತಂತ್ರ ಸ್ಥಳೀಯರಿಗೆ ಆದ್ಯತೆ ನೀಡಲು ಸಂಘ ಒತ್ತಾಯ *ಗೋಣಿಕೊಪ್ಪ, ಏ. ೧೨: ಕೊರೊನಾ ಕಾಲಘಟ್ಟದಿಂದ ಇಂದಿನ ಯುದ್ಧದ ವಿದ್ಯಮಾನಗಳ ಅವಧಿ ತನಕ ಛಾಯಾಚಿತ್ರಗಾರರು ಆರ್ಥಿಕ ಮತ್ತು ಸ್ವಾವಲಂಬಿ ಬದುಕಿನ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ದಕ್ಷಿಣ ಕೊಡಗಿನ
ವಿವಿಧೆಡೆ ಧಾರ್ಮಿಕ ಕಾರ್ಯಕ್ರಮ ತೆರೆ ಮಹೋತ್ಸವ ಚೆಯ್ಯಂಡಾಣೆ: ಎಡಪಾಲಕೇರಿ ಶ್ರೀ ಪೊನ್ನುಮುತ್ತಪ್ಪ ಮಠಪುರ, ಶ್ರೀ ವಯನಾಟ್ ಕುಲವನ್ (ಬೈನಾಡ್ ಅಜ್ಜಪ್ಪ) ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ತೆರೆ ಮಹೋತ್ಸವವು ಯಶಸ್ವಿಯಾಗಿ ಜರುಗಿತು. ಮುತ್ತಪ್ಪ ಪೈಂಗುತ್ತಿ,
ವಿದ್ಯಾರ್ಥಿನಿಗೆ ಸನ್ಮಾನ ಕೂಡಿಗೆ, ಏ. ೧೨: ದ್ವಿತೀಯ ಪಿಯುಸಿ ಪರೀಕ್ಷೆಯ ಕಲಾ ವಿಭಾಗದಲ್ಲಿ ಜಿಲ್ಲೆಗೆ ದ್ವಿತೀಯ ರ‍್ಯಾಂಕ್ ಪಡೆದ ಕೂಡಿಗೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಂದಿತಾಳಿಗೆ ಕರ್ನಾಟಕ ರಕ್ಷಣಾ
ಬಸವ ಜಯಂತಿ ಅರ್ಥಪೂರ್ಣ ಆಚರಣೆಗೆ ಡಾ ಐಶ್ವರ್ಯ ಕರೆ ಮಡಿಕೇರಿ, ಏ. ೧೨: ತಾ. ೨೦ ರಂದು ಕೊಡಗು ಜಿಲ್ಲಾಡಳಿತದ ವತಿಯಿಂದ ನಡೆಯಲಿರುವ ಬಸವ ಜಯಂತಿಯ ಆರ್ಥಪೂರ್ಣ ಆಚರಣೆಗೆ ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ. ಐಶ್ವರ್ಯ ಕರೆಕೊಟ್ಟರು. ತಮ್ಮ
ತೆರಿಗೆ ಸಂಗ್ರಹಿಸಲು ಶಿಬಿರ ಮಾಡುವಂತೆ ಮನವಿ ಕುಶಾಲನಗರ, ಏ. ೧೨: ೨೦೨೬-೨೭ ರ ಆಸ್ತಿ ತೆರಿಗೆ ಮತ್ತು ಉದ್ದಿಮೆ ಪರವಾನಗಿ ತೆರಿಗೆ ಸಂಗ್ರಹ ಮಾಡಲು ಪುರಸಭೆ ವ್ಯಾಪ್ತಿಯ ಪಟ್ಟಣದ ಆಯ್ದ ಕಡೆಗಳಲ್ಲಿ ಶಿಬಿರ ಮಾಡಬೇಕೆಂದು