ಕೊಡವ ಲೆದರ್ಬಾಲ್ ಟಿ ೨೦ ಕ್ರಿಕೆಟ್ ಲೀಗ್ ಗೋಣಿಕೊಪ್ಪ ವರದಿ, ಮಾ. ೧೮: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಮೂರನೇ ಆವೃತ್ತಿಯ ಕೊಡವ ಲೆದರ್ ಬಾಲ್ ಕ್ರಿಕೆಟ್ ಲೀಗ್ ಏಪ್ರಿಲ್ ೧೦ ರಿಂದ ೧೫ ದಿನಗಳವರೆಗೆ
ಆರ್ಥಿಕ ಸಾಮಾಜಿಕವಾಗಿ ಸಬಲರಾಗಲು ಕರೆ ಸುಂಟಿಕೊಪ್ಪ, ಮಾ. ೧೮: ಸರಕಾರಿ ಯೋಜನೆಗಳ ಜೊತೆಗೆ ರಾಷ್ಟಿçÃಕೃತ ಬ್ಯಾಂಕ್‌ಗಳಿAದ ದೊರೆಯುವ ಸಾಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಾಮಾಜಿಕವಾಗಿ ಮತ್ತು ಅರ್ಥಿಕವಾಗಿ ಸಬಲೀಕರಣಗೊಳ್ಳುವಂತೆ ಸೋಮವಾರಪೇಟೆ ತಾಲೂಕು ಸಹಾಯಕ ಕೃಷಿ
ತಾ ೨೨ ರಂದು ಬಿರುನಾಣಿಯಲ್ಲಿ ಶೂಟಿಂಗ್ ಸ್ಪರ್ಧೆ ಮಡಿಕೇರಿ, ಮಾ. ೧೮: ಮರೆನಾಡ್ ಶೂಟರ್ಸ್ ಕ್ಲಬ್ ವತಿಯಿಂದ ತಾ. ೨೨ ರಂದು ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೆನಾಡು ಕೊಡವ ಸಮಾಜದ ಆವರಣದಲ್ಲಿ ತೆಂಗಿನಕಾಯಿಗೆ ಗುಂಡು
ಮಳೆಗಾಗಿ ಪ್ರಾರ್ಥಿಸಿ ಬೆಟ್ಟವನ್ನೇರಿದ ಗ್ರಾಮಸ್ಥರು ಐಗೂರು, ಮಾ. ೧೮. ಉತ್ತಮ ಮಳೆಯಾಗಿ ಫಸಲು ಭರಿತ ಬೆಳೆಯಾಗಿ ನಾಡು ಸಮೃದ್ಧಿಯಾಗಿರಲಿ ಎಂದು ಪ್ರಾರ್ಥಿಸಿ ಐಗೂರು ಗ್ರಾಮಸ್ಥರು ಬೆಟ್ಟವನ್ನೇರಿ ಪೂಜೆ ಸಲ್ಲಿಸಿದರು. ಮನು ಭಟ್ಟರ ನೇತೃತ್ವದಲ್ಲಿ ಐಗೂರಿನ
ತಾ ೨೨ ರಿಂದ ಮೃತ್ಯುಂಜಯ ದೇಗುಲ ಜೀರ್ಣೋದ್ಧಾರಕ್ಕೆ ಚಾಲನೆ ಮಡಿಕೇರಿ, ಮಾ. ೧೮: ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದಲ್ಲಿರುವ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಹಲವು ಜೀರ್ಣೋದ್ಧಾರ ಕೆಲಸ ಕಾರ್ಯಗಳನ್ನು ನಡೆಸಲು ತೀರ್ಮಾನಿಸಲಾಗಿದ್ದು, ಈ ಕೆಲಸ ತಾ. ೨೨