ವಿದ್ಯುತ್ ಸ್ಪರ್ಶಗೊಂಡು ಸಾವು ಸಿದ್ದಾಪುರ, ಫೆ. ೧೧: ಕಾಫಿ ತೋಟದಲ್ಲಿ ನೀರು ಹಾಯಿಸಲು ಸ್ಪಿಂಕ್ಲರ್ ಪೈಪ್ ಜೋಡಣೆ ಮಾಡುತ್ತಿರುವ ಸಂದರ್ಭ ವಿದ್ಯುತ್ ಸ್ಪರ್ಶಗೊಂಡು ಕಾಫಿ ಬೆಳೆಗಾರ, ಸರ್ವೆ ಇಲಾಖೆಯಲ್ಲಿ ನಿವೃತ್ತ ಉದ್ಯೋಗಿಯಾಗಿದ್ದ
ಕೊಡಗಿನ ಗೌರಮ್ಮ ನಿತ್ಯ ಜೀವಂತವಾಗಿದ್ದಾರೆ ಉಪನ್ಯಾಸಕಿ ರಜನಿ ಮಡಿಕೇರಿ, ಫೆ. ೧೧: ಕೊಡಗಿನ ಗೌರಮ್ಮ ಅವರ ಕತೆಗಳಲ್ಲಿ ಉತ್ತಮ ಸಾರಗಳಿದ್ದು, ಗೌರಮ್ಮ ಅವರು ನಿತ್ಯ ಜೀವಂತವಾಗಿದ್ದಾರೆ ಎಂದು ಗೋಣಿಕೊಪ್ಪ ಕಾವೇರಿ ಕಾಲೇಜು ಕನ್ನಡ ಉಪನ್ಯಾಸಕಿ ಎಸ್.ಎಂ.
ಗ್ರಾಪಂ ಸದಸ್ಯರ ವಿರುದ್ಧ ಅವಿಶ್ವಾಸ ನಿರ್ಣಯ ಅವಕಾಶ ಕಲ್ಪಿಸಿದ ಹೈಕೋರ್ಟ್ ಕೋವರ್ ಕೊಲ್ಲಿ ಇಂದ್ರೇಶ್ ಬೆAಗಳೂರು, ಫೆ. ೧೧: ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ ದಿನಾಂಕದಿAದ ೧೫ ತಿಂಗಳ ಅವಧಿ ಹೊರತುಪಡಿಸಿ ಯಾವುದೇ ಸಂದರ್ಭದಲ್ಲಿ ಅವಿಶ್ವಾಸ ನಿರ್ಣಯ
ಪೂರ್ಣ ಪ್ರಮಾಣದ ಪಾಸ್ಪೋರ್ಟ್ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್ ಮನವಿ ಮೈಸೂರು, ಫೆ. ೧೧: ಸಾಂಸ್ಕೃತಿಕ ನಗರಿ ಮೈಸೂರು ಈಗ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿ ಹೊರಹೊಮ್ಮುತ್ತಿದೆ. ಇಲ್ಲಿಂದ ದೇಶ-ವಿದೇಶಗಳಿಗೆ ತೆರಳುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಮೈಸೂರಿನಲ್ಲಿ
ಶಾಲೆಗೆ ‘ಶಕ್ತಿ’ ಪ್ರಾಯೋಜಿಸಿದ ರವಿಕುಮಾರ್ ಸೋಮವಾರಪೇಟೆ, ಫೆ. ೧೧: ಶಕ್ತಿ ದಿನಪತ್ರಿಕೆಯ ಓದುಗರು ಹಾಗೂ ಅಭಿಮಾನಿಯೂ ಆಗಿರುವ ಅಬ್ಬೂರು ಕಟ್ಟೆ ಗ್ರಾಮದ ಆಟೋ ಚಾಲಕ, ಅಪ್ಪು ಅಭಿಮಾನಿಗಳ ಬಳಗದ ಅಧ್ಯಕ್ಷ ರವಿಕುಮಾರ್ ಅವರು