ಗಣಪತಿ ಕೊಡವ ಕೇರಿಯ ಒತ್ತೋರ್ಮೆ ಕೂಟ ಮಡಿಕೇರಿ, ಫೆ. ೧೧: ನಗರದ ಗಣಪತಿ ಕೊಡವ ಕೇರಿ ಸಂಘದ ವಾರ್ಷಿಕ ಒತ್ತೊರ್ಮೆ ಕೂಟ ಹಾಗೂ ಮಹಾಸಭೆ ಮಡಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ ಜರುಗಿತು. ಕೇರಿಯ ಅಧ್ಯಕ್ಷ ಕಿರಿಯಮಾಡ
ಶ್ಲೋಕ್ ಹಾಕಿ ಕ್ಲಬ್ಗೆ ಚಾಂಪಿಯನ್ ಪಟ್ಟ ಮಡಿಕೇರಿ, ಫೆ. ೧೧: ಮಹಾರಾಷ್ಟçದ ಪಂಚಗಣಿಯಲ್ಲಿ ನಡೆದ ಮಾಸ್ಟರ್ಸ್ ಹಾಕಿ ಕಾರ್ನಿವಲ್ ೨೦೨೬ ರ ಫೈನಲ್ ಪಂದ್ಯದಲ್ಲಿ ಮುಂಬೈ ವಾರಿಯರ್ಸ್ ತಂಡವನ್ನು ೫-೦ ಗೋಲುಗಳ ಭರ್ಜರಿ ಅಂತರದಿAದ
ಕಡತ ವಿಲೇವಾರಿ ವಿಳಂಬ ಕ್ರಮಕ್ಕೆ ಸಿಪಿಎ ಒತ್ತಾಯ ಮಡಿಕೇರಿ, ಫೆ. ೧೧: ಕಂದಾಯ ಇಲಾಖೆಯಿಂದ ಕೃಷಿಕರಿಗೆ ಕಾರ್ಯ ಯೋಜನೆಗಳ ವಿಳಂಬರಹಿತ ಅನುಷ್ಠಾನಕ್ಕಾಗಿ ಸೀಮಿತ ದಾಖಲೆಗಳು, ಕಾರ್ಯವಿಧಾನಗಳು ಮತ್ತು ವಿಳಂಬವಿಲ್ಲದೆ ನಿಯಮಗಳನ್ನು ರೂಪಿಸುವಂತೆ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್
ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ ಗಿರಿಧರ ಮಡಿಕೇರಿ, ಫೆ. ೧೧: ಹಲವು ದಶಕಗಳಿಂದ ಅರಣ್ಯ/ಸರ್ಕಾರಿ ಭೂಮಿ ಅನುಭವಿಸಿಕೊಂಡು ಬಂದಿರುವ ಆದಿವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆಯನ್ನು ಹೆಚ್ಚಿನ ಕಾಳಜಿಯಿಂದ ತಲುಪಿಸುವಂತಾಗಬೇಕು ಎಂದು ಕೇಂದ್ರ ಬುಡಕಟ್ಟು ಮಂತ್ರಾಲಯದ
ಸಮಸಮಾಜ ನಿರ್ಮಾಣದಲ್ಲಿ ಶರಣರ ಕೊಡುಗೆ ಅಪಾರ ಹೇಮಲತಾ ಮಡಿಕೇರಿ, ಫೆ. ೧೧: ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಅವರ ನೇತೃತ್ವದಲ್ಲಿ ಅನುಭವ ಮಂಟಪದಲ್ಲಿ ಹಲವು ಕಾಯಕ ಶರಣರು ವರ್ಣ ವ್ಯವಸ್ಥೆ, ಜಾತಿ ಪದ್ಧತಿ, ಮೌಢ್ಯ ವಿರುದ್ಧ, ಅಜ್ಞಾನ