ಕೊಡಗು ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ಕಣಿವೆ, ಏ. 8: ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಮುಂಬರುವ ಜೂನ್ 23 ರಂದು ಕುಶಾಲನಗರದ ರೈತ ಸಹಕಾರ ಭವನದಲ್ಲಿ ಜಿಲ್ಲಾ ಪ್ರಥಮ ಸಾಹಿತ್ಯ
ಮೆಕ್ಕೆಜೋಳದ ಕಟಾವು ಬೆಲೆಯಲ್ಲಿ ಕುಸಿತ ಆತಂಕದಲ್ಲಿ ರೈತರು ಕೂಡಿಗೆ, ಏ. 8: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ನೂರಾರು ರೈತರು ಈ ಸಾಲಿನಲ್ಲಿ ನವೆಂಬರ್ ತಿಂಗಳ ನಂತರ ತಮ್ಮ ಜಮೀನಿನಲ್ಲಿ ಆರೆ ಬೇಸಾಯವಾಗಿ ಮೆಕ್ಕೆಜೋಳದ ಬೆಳೆಯನ್ನು ಬೆಳೆದಿದ್ದು,
ಜೇನು ಕುರುಬ ಸಮುದಾಯದ ಜೀವನದ ಮೇಲೆ ಬೆಳಕು ಚೆಲ್ಲುವ ಚಿತ್ರಕ್ಕೆ ಮುಹೂರ್ತ ಸೋಮವಾರಪೇಟೆ, ಏ. 8: ಕೊಡಗಿನ ರೂಪಾ ಮೋಹನ್ ಸೃಷ್ಟಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಿಸಿ, ನಿರ್ದೇಶಿಸುತ್ತಿರುವ ಜೇನು ಕುರುಬ ಸಮುದಾಯದ ಜೀವನ ಕ್ರಮಗಳ ಮೇಲೆ ಬೆಳಕು ಚೆಲ್ಲುವ ಕನ್ನಡ
ವಿಸ್ಡಂ ಇಸ್ಲಾಮಿಕ್ ಆರ್ಗನೈಸೇಶನ್ ವತಿಯಿಂದ ಕುಟುಂಬ ಸಮ್ಮಿಲನ ಸುಂಟಿಕೊಪ್ಪ, ಏ. 8: ಸಹವಾಸ ದೋಷದಿಂದ ಆರಂಭವಾಗುವ ಕೆಲವೊಂದು ಅಭ್ಯಾಸಗಳು ಚಟವಾಗಿ ಮಾರ್ಪಟ್ಟು ಚಟ್ಟದವರೆಗೆ ಹೋಗುವವರೆಗೂ ನಮಗೆ ಅರಿವೆ ಆಗುವುದಿಲ್ಲ, ಅಂತಹ ಚಟಗಳಲ್ಲಿ ಮಾದಕ ವಸ್ತುಗಳ ಸೇವನೆ
ಗಾಂಧಿ ಭವನದಲ್ಲಿ ಡಾ ಬಾಬು ಜಗಜೀವನ್ ರಾಂ ಜಯಂತಿ ಮಡಿಕೇರಿ ಏ. 8: ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ಅವರ ಹೆಸರಿನಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ