ಜಿಲ್ಲೆಯ ಗುತ್ತಿಗೆದಾರರಿಗೆ ರೂ ೧೮೦ ಕೋಟಿ ಪಾವತಿ ಬಾಕಿ ಮಡಿಕೇರಿ, ಫೆ. ೧೨: ಕೊಡಗಿನಲ್ಲಿ ಗುತ್ತಿಗೆದಾರರಿಗೆ ಸರಕಾರದಿಂದ ರೂ. ೧೮೦ ಕೋಟಿ ಸಂದಾಯವಾಗಬೇಕಾಗಿದೆ. ಪ್ರಾಕೃತಿಕ ವಿಕೋಪದಂತ ಸಂದರ್ಭದಲ್ಲಿ ಮಾಡಿದ ಕೆಲಸಗಳ ಬಿಲ್‌ಗಳನ್ನೂ ಮಂಜೂರು ಮಾಡಿಲ್ಲ ಎಂದು ಕಿಡಿಕಾರಿದ
ಪೊಲೀಸ್ ಪೇದೆ ಸಾವು ಮಡಿಕೇರಿ, ಫೆ. ೧೨: ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಪಡೆಯುತ್ತಿದ್ದ ಪೊಲೀಸ್ ಮುಖ್ಯ ಪೇದೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿದ್ದ ಮಡಿಕೇರಿಯ ಮಂಗಳಾದೇವಿ ನಗರ ನಿವಾಸಿ
ಬೇಬಿ ಚಿಣ್ಣಪ್ಪ ನಿಧನ ವೀರಾಜಪೇಟೆಯ ಕದನೂರು - ಬೋಯಿಕೇರಿ ನಿವಾಸಿ, ಹಿರಿಯ ಸಾಹಿತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯೆ ನಾಯಕಂಡ ಬೇಬಿ ಚಿಣ್ಣಪ್ಪ (೮೩) ತಾ. ೧೨ ರಂದು ನಿಧನರಾದರು. ಬೇಬಿ
ರೋಚಕ ಕಾರ್ಯಾಚರಣೆ ಮೂಲಕ ಹುಲಿಯನ್ನು ಸೆರೆಹಿಡಿದ ಅರಣ್ಯ ಇಲಾಖೆ ಪೊನ್ನಂಪೇಟೆ, ಫೆ. ೧೧: ಪೊನ್ನಂಪೇಟೆ ತಾಲೂಕಿನ ಬೆಸಗೂರು, ನಲ್ಲೂರು ಹಾಗೂ ಕೋಟೂರು ಗ್ರಾಮಗಳ ವ್ಯಾಪ್ತಿಯಲ್ಲಿ ಒಂದು ತಿಂಗಳ ಅವಧಿಯಲ್ಲಿ ೭ ಜಾನುವಾರುಗಳನ್ನು ಕೊಂದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿ,
ಜಿಲ್ಲೆಗೆ ವೆಂಕಯ್ಯ ನಾಯ್ಡು ಮಡಿಕೇರಿ, ಫೆ. ೧೧: ಮಾಜಿ ಉಪರಾಷ್ಟçಪತಿ ವೆಂಕಯ್ಯ ನಾಯ್ಡು ಅವರು ಜಿಲ್ಲೆಗೆ ಆಗಮಿಸುತ್ತಿರುವ ಕುರಿತು ಮಾಹಿತಿ ಲಭ್ಯವಾಗಿದೆ. ನಗರದ ಹೊರವಲಯದ ಕರ್ಣಂಗೇರಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ರೆಸಾರ್ಟ್ವೊಂದರ ಉದ್ಘಾಟನೆಗೆ ಇವರು