ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ ಡಾ ಎಚ್ಕೃಷ್ಣ ಮಡಿಕೇರಿ, ಫೆ. ೧೧: ಆಹಾರ ಭದ್ರತಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ.ಎಚ್.ಕೃಷ್ಣ ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಂಬAಧಪಟ್ಟ ಇಲಾಖೆ
ಭೂಮಿ ತಾಯಿಯ ಫಲವಂತಿಕೆಯ ಆಚಾರ ವಿಧಿ ಬೇಧ ಚಂಗ್ರಾAದಿ ಮಾನವ ನಿರ್ಮಿತ ಪರಿಸರದ ಭಾಗವೇ ಸಂಸ್ಕೃತಿ ಎಂಬ ಮಾತೊಂದಿದೆ. ಪರಿಸರದ ಎಲ್ಲ ಕ್ರಿಯೆಗಳು ಮಾನವ ಪ್ರಜ್ಞೆಯಲ್ಲಿ ಬಹುರೂಪಿಯಾದ ಸಂವೇದನೆಯನ್ನು ಬಿತ್ತಿವೆ. ಕೃಷಿ ಯುಗವು ಪರಿಸರವನ್ನು ಕೃಷೀಕರಿಸುತ್ತಲೇ ಸಮುದಾಯಗಳಿಗೆ
ಊಟ್ ಮಹೋತ್ಸವ ಆರಂಭ ವೀರಾಜಪೇಟೆ, ಫೆ. ೧೧: ಕೊಡಗು ನಿವಾಸಿಗಳು ಮತ್ತು ಮಲಯಾಳಿಗಳು ಜಂಟಿಯಾಗಿ ಕೇರಳದ ಪಯ್ಯಾವೂರಿನ ಶಿವ ದೇವಾಲಯದಲ್ಲಿ ಆಚರಿಸುವ ಹದಿಮೂರು ದಿನಗಳ ಪಯ್ಯವೂರು ಶಿವ ದೇವಾಲಯದ ಊಟ್‌ಮಹೋತ್ಸವವು ಕೊಡಗಿನಿಂದ
ತೊರೆನೂರಿನಲ್ಲಿ ಹಿಂದೂ ಸಂಗಮ ಶೋಭಾಯಾತ್ರೆ ಕೂಡಿಗೆ, ಫೆ. ೧೧: ತೊರೆನೂರು ಗ್ರಾಮದ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಹಿಂದೂ ಸಂಗಮ ಹಾಗೂ ಶೋಭಾಯಾತ್ರೆ ನಡೆಯಿತು. ಆರ್‌ಎಸ್‌ಎಸ್ ಕಾರ್ಯವಾಹಕ ರವಿಕುಮಾರ್ ಮಾತನಾಡಿ, ಸಮಾಜದ
ತಾತ್ಕಾಲಿಕವಾಗಿ ಮಾತ್ರ ಕಾಫಿ ಒಣಗಿಸಿದ್ದು ಶಾಲಾಡಳಿತ ಸ್ಪಷ್ಟನೆ ಮಡಿಕೇರಿ, ಫೆ. ೧೧: ಚೆಟ್ಟಳ್ಳಿ ಪ್ರೌಢಶಾಲೆಗೆ ತಮ್ಮ ಕಾಫಿ ತೋಟ ಹೊಂದಿಕೊAಡಿದ್ದು ಕಾಫಿಯನ್ನು ತೋಟದಿಂದ ಸಾಗಣೆ ಮಾಡುವ ಸಮಯದಲ್ಲಿ ವಾಹನವು ದುಸ್ಥಿತಿ ತಲುಪಿದ ಕಾರಣ ವಾಹನದಲ್ಲಿದ್ದಂತಹ ಕಾಫಿಯನ್ನು