ತಣ್ಣೀರುಹಳ್ಳ ಸಪರಿವಾರ ದೇವರ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ಸೋಮವಾರಪೇಟೆ, ಏ. ೨೨: ಸಮೀಪದ ತಣ್ಣೀರುಹಳ್ಳ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಪರಿವಾರ ಶ್ರೀ ವೀರಭದ್ರೇಶ್ವರ ದೇವರ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರುತ್ತಿದ್ದು, ತಾ. ೨೩ರಂದು (ಇಂದು) ಶ್ರೀ
೯ ದಿನ ನಗರಸಭೆ ಖಾಲಿ ಮಡಿಕೇರಿ, ಏ. ೨೨: ಮಡಿಕೇರಿ ನಗರಸಭೆ ಸದಸ್ಯರು, ಪೌರಾಯುಕ್ತರು, ಅಧಿಕಾರಿಗಳು ತಾ. ೨೩ ರಿಂದ (ಇಂದಿನಿAದ) ೯ ದಿನಗಳ ಕಾಲ ಪ್ರವಾಸಕ್ಕೆ ತೆರಳಿದ್ದಾರೆ. ಈ ಅವಧಿಯಲ್ಲಿ ನಗರಸಭೆಯಲ್ಲಿ
ಯಲಕನೂರಿನಲ್ಲಿ ಗಣಿಗಾರಿಕೆಗೆ ವಿರೋಧ ಸೋಮವಾರಪೇಟೆ, ಏ. ೨೨: ತಾಲೂಕಿನ ಯಲಕನೂರು-ಹಳೆಮದಲಾಮರ ಗ್ರಾಮದ ಜನವಸತಿ ಪ್ರದೇಶದಲ್ಲಿ ನೂತನ ಕಲ್ಲು ಗಣಿಗಾರಿಕೆಗೆ ಕೆಲವರು ಅರ್ಜಿ ಸಲ್ಲಿಸಿದ್ದು, ಗಣಿಗಾರಿಕೆ ಪ್ರಾರಂಭಿಸಲು ಸಂಬAಧಿಸಿದ ಇಲಾಖೆಗಳು ನಿರಾಪೇಕ್ಷಣಾ ಪತ್ರ
ಶಂಕರಾಚಾರ್ಯರ ತತ್ವ ಸಂದೇಶಗಳನ್ನು ತಿಳಿದುಕೊಳ್ಳಬೇಕು ಮಡಿಕೇರಿ, ಏ. ೨೨: ಶಂಕರಾಚಾರ್ಯರು ಸಮಾಜಕ್ಕೆ ನೀಡಿರುವ ಸಂದೇಶಗಳು ಮತ್ತು ತತ್ವಗಳನ್ನು ತಿಳಿದುಕೊಳ್ಳಬೇಕು. ಸಮಾಜ ನಿಂತಿರುವುದೇ ನಂಬಿಕೆ ಮತ್ತು ವಿಶ್ವಾಸದ ಮೇಲೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಬಿ.ಜಿ.ಅನಂತÀಶಯನ
ಬತ್ತುತ್ತಿದೆ ಕಾವೇರಿ ಒಡಲು ಕುಶಾಲನಗರ, ಏ. ೨೨: ಬಿರು ಬೇಸಿಗೆಯಿಂದ ಮತ್ತೆ ಕಾವೇರಿ ನದಿ ಒಡಲು ಬತ್ತಿ ಹೋಗುತ್ತಿದೆ. ಕಳೆದ ಎರಡು ವಾರಗಳಿಂದ ಕುಶಾಲನಗರ ವ್ಯಾಪ್ತಿಯ ಕಾವೇರಿ ನದಿಯಲ್ಲಿ ನೀರಿನ ಹರಿವಿನ