ಜೇನುಪೆಟ್ಟಿಗೆ ಚೆಂಬದುಡಿ ಒಲಂಪಿಯನ್ಗಳ ಸಹಿಯ ಸ್ಟಿಕ್ ವಿತರಣೆ (ಕಾಯಪಂಡ ಶಶಿ ಸೋಮಯ್ಯ) ಮಡಿಕೇರಿ, ಏ. ೨೧: ಕೊಡವ ಕೌಟುಂಬಿಕ ಹಾಕಿ ಉತ್ಸವ ಹತ್ತು ಹಲವು ವಿಶೇಷತೆಗಳೊಂದಿಗೆ ಮುಂದುವರಿಯುತ್ತಿದೆ. ಏಪ್ರಿಲ್ ೫ರಂದು ಪ್ರಾರಂಭಗೊAಡಿರುವ ೨೬ನೆಯ ವರ್ಷದ ಹಾಕಿ ಹಬ್ಬ
ತಾ ೨೫ ರಿಂದ ಮಹಿಳಾ ಹಾಕಿ ಮಹಿಳಾ ಹಾಕಿ ಉತ್ಸವ ತಾ. ೨೫ ರಿಂದ ಪ್ರಾರಂಭಗೊಳ್ಳಲಿದ್ದು, ಈ ಬಾರಿ ಕುಟುಂಬ ತಂಡಗಳು ಭಾಗವಹಿಸಲಿವೆ. ವಿಜೇತರಿಗೆ ರೂ. ೨ ಲಕ್ಷ ಮಹಿಳಾ ಹಾಕಿ ವಿಜೇತ ತಂಡ ರೂ ೨
ಅಪ್ರಾಪ್ತೆಗೆ ನಿಶ್ಚಿತಾರ್ಥ ಅಧಿಕಾರಿಗಳಿಂದ ತಡೆ ಕುಶಾಲನಗರ, ಏ. ೨೧: ಅಪ್ರಾಪ್ತ ಯುವತಿಗೆ ಮದುವೆ ನಿಶ್ಚಿತಾರ್ಥ ಮಾಡುತ್ತಿದ್ದ ಪ್ರಕರಣ ಹಿನ್ನೆಲೆಯಲ್ಲಿ ಸಂಬAಧಿಸಿದ ಇಲಾಖೆ ಅಧಿಕಾರಿಗಳು ಸಮಾರಂಭದ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ
ಭೇದÀ ಭಾವವಿಲ್ಲದೆ ಸ್ತೋತ್ರ ರಚಿಸಿದ್ದ ಶಂಕರರು ಪರಮಶ್ರೇಷ್ಠ ವೆಂಕಟೇಶ್ ಕುಮಾರ್ ಮಡಿಕೇರಿ, ಏ.೨೧: ಹಿಂದೂ ಧರ್ಮದಲ್ಲಿ ಅತಿ ಹೆಚ್ಚು ದೇವರುಗಳನ್ನು ಪೂಜಿಸಲಾಗುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಇದೇ ಹಿನ್ನೆಲೆಯಲ್ಲಿ ಧರ್ಮದೊಳಗೆಯೇ ಭೇದ ಭಾವಗಳಿವೆ. ಆದರೆ ಪರಮಶ್ರೇಷ್ಠ ಆದಿ ಶಂಕರಾಚಾರ್ಯರು ಗಣಪತಿ,
ಬೆಳೆ ನಷ್ಟ ಪರಿಹಾರ ವಿತರಣೆ ವಿಳಂಬ ಗೋಣಿಕೊಪ್ಪಲು, ಏ. ೨೧: ವನ್ಯಜೀವಿ ಹಾವಳಿಯಿಂದ ರೈತರು ಬೆಳೆದ ಫಸಲು ನಷ್ಟವಾಗುತ್ತಿದ್ದು, ಪರಿಹಾರ ವಿತರಣೆಯೂ ವಿಳಂಬವಾಗುತ್ತಿದ್ದು, ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ರೈತ