ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ ಆತಿಥೇಯ ತಂಡಕ್ಕೆ ಸೋಲು ಮಡಿಕೇರಿ ಏ.೨೨ : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ ೨೪ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಯಲ್ಲಿ ಆತಿಥೇಯ ಬೇತ್ರಿ ಮುಕ್ಕಾಟಿರ ತಂಡ ಸೋಲನುಭವಿಸಿದ್ದು,
ಬಿಲ್ಲವ ಸಮಾಜಕ್ಕೆ ಸಹಕಾರ ಪೊನ್ನಣ್ಣ ಭರವಸೆ ವೀರಾಜಪೇಟೆ, ಏ. ೨೨: ಸರಕಾರದ ವತಿಯಿಂದ ತಾನು ಮಡಿಕೇರಿಯಲ್ಲಿ ಬಿಲ್ಲವ ಸಮಾಜಕ್ಕೆ ಜಮೀನನ್ನು ಒದಗಿಸಿಕೊಟ್ಟ ಬಗ್ಗೆ ಸ್ಮರಿಸಿದ ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ
ಪೊನ್ನಂಪೇಟೆಯಲ್ಲಿ ೨೧ ದಿನಗಳ ಹಾಕಿ ಶಿಬಿರ ಮುಕ್ತಾಯ ಗೋಣಿಕೊಪ್ಪಲು. ಏ. ೨೨: ಪೋಷಕರು ತಮ್ಮ ಮಕ್ಕಳನ್ನು ಕ್ರೀಡೆಗೆ ಅಣಿಗೊಳಿಸಿದರೆ ಮುಂದೆ ಸಾಕಷ್ಟು ಅವಕಾಶಗಳು ಮಕ್ಕಳನ್ನು ಹುಡುಕಿಕೊಂಡು ಬರುತ್ತವೆ ಎಂದು ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ
ಅಂಗಡಿ ಮೇಲೆ ಬಿದ್ದ ಮರ ಚೆಯ್ಯಂಡಾಣೆೆ, ಏ. ೨೨: ನಾಪೋಕ್ಲುವಿನಲ್ಲಿ ಬುಧವಾರ ಮಧ್ಯಾಹ್ನದ ನಂತರ ಸುರಿದ ಗಾಳಿ, ಮಳೆಗೆ ಅಡಿಕೆ ಮರವೊಂದು ಅಂಗಡಿ ಮಳಿಗೆಯ ಮೇಲೆ ಉರುಳಿ ಬಿದ್ದ ಪರಿಣಾಮ ಮಳಿಗೆಗೆ ಅಳವಡಿಸಲಾದ
ಭಯೋತ್ಪಾದಕ ಹೇಳಿಕೆ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಅಸಮಾಧಾನ ಮಡಿಕೇರಿ ಏ. ೨೨: ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎಂದು ಸಂಬೋದಿಸಿರುವ ರಾಷ್ಟಿçÃಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೀಳುಮಟ್ಟದ ರಾಜಕೀಯ ನಡೆ