ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ ಗಿರಿಧರ ಮಡಿಕೇರಿ, ಫೆ. ೧೧: ಹಲವು ದಶಕಗಳಿಂದ ಅರಣ್ಯ/ಸರ್ಕಾರಿ ಭೂಮಿ ಅನುಭವಿಸಿಕೊಂಡು ಬಂದಿರುವ ಆದಿವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆಯನ್ನು ಹೆಚ್ಚಿನ ಕಾಳಜಿಯಿಂದ ತಲುಪಿಸುವಂತಾಗಬೇಕು ಎಂದು ಕೇಂದ್ರ ಬುಡಕಟ್ಟು ಮಂತ್ರಾಲಯದ
ಸಮಸಮಾಜ ನಿರ್ಮಾಣದಲ್ಲಿ ಶರಣರ ಕೊಡುಗೆ ಅಪಾರ ಹೇಮಲತಾ ಮಡಿಕೇರಿ, ಫೆ. ೧೧: ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಅವರ ನೇತೃತ್ವದಲ್ಲಿ ಅನುಭವ ಮಂಟಪದಲ್ಲಿ ಹಲವು ಕಾಯಕ ಶರಣರು ವರ್ಣ ವ್ಯವಸ್ಥೆ, ಜಾತಿ ಪದ್ಧತಿ, ಮೌಢ್ಯ ವಿರುದ್ಧ, ಅಜ್ಞಾನ
ಶರಣರ ವಚನ ಸಾರ್ವಕಾಲಿಕ ಜಯಕುಮಾರ್ ಮಡಿಕೇರಿ, ಫೆ. ೧೧: ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಅನ್ಯ ಬಣ್ಣಿಸಬೇಡ ಎಂದು ಬಸವಾದಿ ಶರಣರು ಹೇಳಿದ ವಚನವೇ ಸ್ವಾತಂತ್ರö್ಯ ನಂತರ ಸಂವಿಧಾನದ ರಚಿಸಲು ಮೂಲ
ಶಿಕ್ಷಣ ಶಾಶ್ವತ ಸಂಪತ್ತು ಮಂತರ್ ಗೌಡ ಸೋಮವಾರಪೇಟೆ, ಫೆ. ೧೧ ಹೆಣ್ಣು ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡಿದಾಗ ಅದು ಕುಟುಂಬಕ್ಕೂ ಸಮಾಜಕ್ಕೂ ಬೆಳಕಾಗುತ್ತದೆ. ಶಿಕ್ಷಣವೆಂಬುದು ಯಾರಿಂದಲೂ ಕಸಿದುಕೊಳ್ಳಲಾಗದ ಶಾಶ್ವತ ಸಂಪತ್ತು ಎಂದು ಶಾಸಕ ಡಾ.ಮಂತರ್
ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಕರೆ ಮಡಿಕೇರಿ, ಫೆ. ೧೧: ಸೌಂದರ್ಯ ತಜ್ಞರು ನಿತ್ಯ ವ್ಯಾಯಾಮದೊಂದಿಗೆ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುವ ಬಗ್ಗೆ ಗಮನಹರಿಸಬೇಕು ಎಂದು ಅಂತರರಾಷ್ಟಿçÃಯ ಬ್ಯಾಡ್ಮಿಂಟನ್ ಕ್ರೀಡಾಪಟು ತಾತಪಂಡ ಜ್ಯೋತಿ ಸೋಮಯ್ಯ ಕಿವಿಮಾತು