ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಮಡಿಕೇರಿ, ಜ. 11 : ಕರ್ನಾಟಕ ಟೆಕ್ವಾಂಡೊ ಸಂಸ್ಥೆ ಹಾಗೂ ಧಾರವಾಡ ಟೆಕ್ವಾಂಡೊ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಧಾರವಾಡದಲ್ಲಿ ನಡೆದ 14 ವರ್ಷದೊಳಗಿನ ಟೆಕ್ವಾಂಡೊ ಚಾಂಪಿಯನ್ ಶಿಪ್‍ನಲ್ಲಿ
ಕನ್ನಡದಿಂದ ಪರಭಾಷೆಗಳಿಗೆ ತೊಂದರೆಯಿಲ್ಲಕುಶಾಲನಗರ, ಜ. 11: ಕನ್ನಡ ಭಾಷೆ ಯಾವದೇ ಸಂದರ್ಭ ಇತರ ಭಾಷೆಗಳ ಮೇಲೆ ಅಧಿಪತ್ಯ ಸಾಧಿಸುವಂತಹ ಕಾರ್ಯ ಮಾಡಿಲ್ಲ ಎಂದು ಹಿರಿಯ ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ತಿಳಿಸಿದರು.
ಸಾಹಿತ್ಯ ಸಮ್ಮೇಳನಕ್ಕೆ ಕಳೆಗಟ್ಟಿದ ಕವಿಮನಸುಗಳ ಕವಿಗೋಷ್ಠಿಸೋಮವಾರಪೇಟೆ,ಜ.11: ಕುಶಾಲನಗರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕವಿ ಮನಸುಗಳು ಹೆಚ್ಚಿನ ಕಳೆ ಕಟ್ಟಿದ್ದರು. ಜಿಲ್ಲೆಯ ಆಯ್ದ ಕವಿಗಳು ವಾಚಿಸಿದ ಕವನಗಳು ಎಲ್ಲರ ಮನಸ್ಸನ್ನೂ ಪುಳಕಿತಗೊಳಿಸಿತಲ್ಲದೆ, ಕೆಲ
‘ಬದ್ಧತೆ ಹೊಂದಿದವರಿಂದ ಮಾತ್ರ ಭವಿಷ್ಯದಲ್ಲಿ ಸಾಧನೆ ಸಾಧ್ಯ’ಸೋಮವಾರಪೇಟೆ, ಜ. 11: ಎಳೆಯವಯಸ್ಸಿನಲ್ಲಿ ಬದ್ದತೆ ಹೊಂದಿದ ಮಕ್ಕಳು ಮಾತ್ರ ಭವಿಷ್ಯದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಬಾಲಮಂಗಳ ಪಾಕ್ಷಿಕದ ಸಂಪಾದಕ ನರೇಂದ್ರ ಪಾರೆಕಟ್ಟೆ ಅಭಿಪ್ರಾಯಿಸಿದರು. ಕುಶಾಲನಗರದ ಎದುರ್ಕುಳ
ಸಾಹಿತ್ಯಕ ಕಾರ್ಯಕ್ರಮಗಳೊಂದಿಗೆ ನಾಡಿನ ಅಭಿವೃದ್ಧಿಮಡಿಕೇರಿ, ಜ. 10: ಕನ್ನಡ ಸಾಹಿತ್ಯ ಪರಿಷತ್ತು ಹತ್ತು ಹಲವು ಕಾರ್ಯಕ್ರಮಗಳೊಂದಿಗೆ ನಾಡಿನ ಅಭಿವೃದ್ಧಿಗೂ ಶ್ರಮಿಸುತ್ತಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಹೇಳಿದರು.