ಮಾಜಿ ಸೈನಿಕರಿಗೆ ಮಾಹಿತಿಮಡಿಕೇರಿ, ಜೂ.17: ಮಾಜಿ ಸೈನಿಕರು ಮತ್ತು ಅವರ ಅವಲಂಬಿತರ ಆಧಾರ್ ಕಾರ್ಡುಗಳ ಬೆರಳಚ್ಚು ಪ್ರತಿಗಳನ್ನು ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಡಿಕೇರಿ
ಕುಂಜಿಲ ಗ್ರಾ.ಪಂ. ವಾರ್ಡ್ ಗ್ರಾಮಸಭೆಮಡಿಕೇರಿ, ಜೂ. 17: ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕುಂಜಿಲ, ಯವಕಪಾಡಿ, ಮರಂದೋಡ ಮತ್ತು ನಾಲಡಿ ಗ್ರಾಮಗಳ 2016-17ನೇ ಸಾಲಿಗೆ ನಮ್ಮ ಗ್ರಾಮ ನಮ್ಮ ಯೋಜನೆಯಡಿ
ನಾಪೆÇೀಕ್ಲು ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿನಾಪೆÇೀಕ್ಲು, ಜೂ. 17: ಅರಣ್ಯ ಪ್ರದೇಶದ ಬಳಿ, ಮಲೆನಾಡಿನ ಬೆಟ್ಟ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳು ಗ್ರಾಮಾಂತರ ಪ್ರದೇಶಗಳಿಗೆ ಧಾಳಿ ಇಡುತ್ತಿರುವ ಮೂಲಕ ಜನರನ್ನು ಭಯಭೀತರನ್ನಾಗಿಸಿದೆ. ಜಿಲ್ಲೆಯ ಅರಣ್ಯ ಪ್ರದೇಶ
ಶನಿವಾರಸಂತೆ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿಒಡೆಯನಪುರ, ಜೂ. 17: ಸಮಿಪದ ಗೋಪಾಲಪುರ, ಒಡೆಯನಪುರ, ನಿಡ್ತ, ಹಿತ್ಲುಕೆರಿ, ರಾಮನಹಳ್ಳಿ ಮುಂತಾದ ಕಡೆಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಗ್ರಾಮಸ್ಥರು, ರೈತರು, ವಿದ್ಯಾರ್ಥಿಗಳು ಇದರಿಂದ ಕಂಗಲಾಗಿದ್ದಾರೆ. ನಿಡ್ತ
‘ಹೋಮ್ ಸ್ಟೇ’ ಚಿತ್ರ ಬಿಡುಗಡೆ ವಿಳಂಬಕ್ಕೆ ಸೆನ್ಸಾರ್ ಕಾರಣಮಡಿಕೇರಿ, ಜೂ.17 : ಮಿರ್ಯಾಕಲ್ ಮೂವಿ ಮೇಕರ್ಸ್ ಮತ್ತು ಸಹನ ಪಿಕ್ಚರ್ಸ್ ಅವರ ‘ಹೋಮ್ ಸ್ಟೇ’ ಚಲನಚಿತ್ರ ತಾ. 24 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಹಿಂದಿ, ಕನ್ನಡ