ಎಲ್ಲಾ ಜನಾಂಗದವರಿಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರಮಡಿಕೇರಿ, ಜ. 12: ಬೆಂಗಳೂರಿನ ನಾಲ್ನಾಡ್ ಕೊಡವ ಒಕ್ಕೂಟದ ಹಾಗೂ ನಾಪೋಕ್ಲು ಕೊಡವ ಸಮಾಜ ಮತ್ತು ಕೊಡವ ಸಮಾಜ ರಿಕ್ರಿಯೇಷನ್ ಕ್ಲಬ್ ನೇತೃತ್ವದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್
ತೆಳ್ಂಗ್ ನೀರ್ ಚಿತ್ರ : ತಾ. 15 ರಂದು ಪ್ರದರ್ಶನಮಡಿಕೇರಿ, ಜ. 12: ಸಾಕಷ್ಟು ಬಾರಿ ನೋಡಿದರೂ ಮನಸ್ಸು ತಣಿಯದ ಅದ್ಭುತ ನೆಲ ಕೊಡಗು. ನಿಸರ್ಗದ ಜೊತೆ ಇಲ್ಲಿನ ಜನ, ವಿಭಿನ್ನ ಅನ್ನುವ ಕೊಡವರ ಸಂಸ್ಕøತಿ ತನಗೆ
ಒಕ್ಕಲಿಗರ ಸಂಘದ ಸಭೆ: ಸ್ವಂತ ಕಚೇರಿಗೆ ಜಾಗ ಖರೀದಿಸಲು ನಿರ್ಧಾರಮಡಿಕೇರಿ ಜ. 12: ಜಿಲ್ಲಾ ಕೇಂದ್ರ ಸ್ಥಾನವಾದ ಮಡಿಕೇರಿಯಲ್ಲಿ ಎರಡು ಎಕರೆ ಜಾಗವನ್ನು ಖರೀದಿಸಿ ಸ್ವಂತ ಕಚೇರಿಯನ್ನು ನಿರ್ಮಾಣ ಮಾಡಲು ನಿರ್ಧಾರ ಕೈಗೊಂಡಿರುವ ಕೊಡಗು ಜಿಲ್ಲಾ ಒಕ್ಕಲಿಗರ
ಎಬಿವಿಪಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಸೋಮವಾರಪೇಟೆ, ಜ. 12: ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ನಡೆದಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಕಾರ್ಯದರ್ಶಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ಇಲ್ಲಿನ ಎಬಿವಿಪಿ
‘ಮಹಿಳೆಯರು ಕೈ ಜೋಡಿಸಿದಲ್ಲಿ ಸ್ವಚ್ಛ ಕಾವೇರಿ ಸಾಧ್ಯ’ಕುಶಾಲನಗರ, ಜ. 12: ಕಾವೇರಿ ನದಿ ಸಂರಕ್ಷಣಾ ಕಾರ್ಯದಲ್ಲಿ ಮಹಿಳೆಯರು ಕೈಜೋಡಿಸಿದಲ್ಲಿ ಸ್ವಚ್ಛ ಕಾವೇರಿ ನಿರ್ಮಾಣ ಸಾಧ್ಯ ಎಂದು ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.