ರಸ್ತೆಗಾಗಿ ಅಡಿಯ ಜನಾಂಗದ ಪ್ರತಿಭಟನೆನಾಪೆÇೀಕ್ಲು, ಮೇ 23: ತಾವು ಹಿಂದಿನಿಂದಲೂ ನಡೆದಾಡುತ್ತಿರುವ ರಸ್ತೆಗೆ ರೆಸಾರ್ಟ್‍ನವರು ಬೇಲಿ ಅಳವಡಿಸಿದ್ದು, ಮನೆಗಳಿಗೆ ತೆರಳಲು ರಸ್ತೆಯಿಲ್ಲದಂತಾಗಿದೆ, ರಸ್ತೆಯನ್ನು ತೆರವುಗೊಳಿಸಿಕೊಡುವಂತೆ ಕಾವೇರಿ ಸೇನೆಯ ಸಂಚಾಲಕ ರವಿ ಚಂಗಪ್ಪ
‘ಶಿಕ್ಷಣ ಸ್ವಚ್ಛತೆಯಿಂದ ಡೆಂಗ್ಯೂ ನಿಯಂತ್ರಣ ಸಾಧ್ಯ’ಆಲೂರು-ಸಿದ್ದಾಪುರ, ಮೇ 23: ‘ಶಿಕ್ಷಣ ಮತ್ತು ಪರಿಸರ ಸ್ವಚ್ಛತೆಯಿಂದ ಡೆಂಗ್ಯೂಗಳಂತಹ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸಾಧ್ಯ’ ಎಂದು ಸೋಮವಾರಪೇಟೆ ತಾಲೂಕು ಆರೋಗ್ಯ ಅಧಿಕಾರಿ ಡಾ.ಪಾರ್ವತಿ ಅಭಿಪ್ರಾಯಪಟ್ಟರು. ಅವರು
ಕೆರೆಯ ತಡೆಗೋಡೆ ಕಲ್ಲು ತೆರವು; ಕ್ರಮಕ್ಕೆ ಆಗ್ರಹಸುಂಟಿಕೊಪ್ಪ, ಮೇ 23: ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳ್ಳೂರು ಗ್ರಾಮದಲ್ಲಿ ಸಾರ್ವಜನಿಕ ಕೆರೆಯೊಂದರಲ್ಲಿ ಹೂಳು ಎತ್ತುವ ಸಂದರ್ಭ ಕೆರೆಯ ಸುತ್ತ ಕಟ್ಟಿದ್ದ ತಡೆಗೋಡೆಯ ಕಲ್ಲುಗಳು ತೆಗೆದ
ಆದಿವಾಸಿಗಳಿಗೆ ಬದುಕು ಕಲ್ಪಿಸಲು ಆಡಳಿತ ಬದ್ಧಮಡಿಕೇರಿ, ಮೇ 23: ಕೊಡಗು ಜಿಲ್ಲೆಯಲ್ಲಿ ಅತಂತ್ರರಾಗಿರುವ ಆದಿವಾಸಿಗಳಿಗೆ ಶಾಶ್ವತ ನೆಲೆಯೊಂದಿಗೆ ಬದುಕು ಕಲ್ಪಿಸಲು ರಾಜ್ಯ ಹಾಗೂ ಕೇಂದ್ರ ಸರಕಾರಗಳ ಯೋಜನೆಯಡಿ ಜಿಲ್ಲಾ ಆಡಳಿತ ಸದಾ ಬದ್ಧವಿದ್ದು,
ಪೋಷಕರನ್ನು ನೋಡಿಕೊಳ್ಳದೆ ಇರುವದು ನೋವಿನ ವಿಚಾರನ್ಯಾಯಾಧೀಶ ಮೋಹನ್ ಪ್ರಭು ವಿಷಾದ ವೀರಾಜಪೇಟೆ, ಮೇ 23: ಇಂದು ನಾವು ಅಭಿವೃದ್ಧಿ ಪಥದಲ್ಲಿ ಬಿರುಸಿನಿಂದ ಸಾಗಿದರೂ ವೃದ್ಧ ತಂದೆ ತಾಯಂದಿರನ್ನು ನೋಡಿಕೊಳ್ಳದೆ ಉದಾಸೀನ ಮಾಡುವದು ನೋವಿನ