ಮೆಡಿಕಲ್ ಕಾಲೇಜಿನಿಂದ ಬಡ ಮಕ್ಕಳಿಗೆ ಅವಕಾಶಸೋಮವಾರಪೇಟೆ,ಮೇ.23: ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಆರಂಭಿಸಿದ್ದರಿಂದ ಬಡವರಿಗೂ ವೈದ್ಯರ ಸೇವೆ ಲಭ್ಯವಾಗುವದರೊಂದಿಗೆ ಬಡವರ ಮಕ್ಕಳೂ ವೈದ್ಯರಾಗಲು ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.ಬೇಳೂರು ಗ್ರಾಮ
ಮಡಿಕೇರಿ ಸಾಹಿತ್ಯ ಸಮ್ಮೇಳನ – ಉಪಸಮಿತಿಗಳ ರಚನೆಮಡಿಕೇರಿ, ಮೇ. 23: ಮಡಿಕೇರಿ ತಾಲೂಕು 8ನೇ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪೂರ್ವಭಾವಿ ಸಭೆ ನಡೆಸಲಾಯಿತು. ಕಾರ್ಯಕ್ರಮದ ರೂಪುರೇಷೆಯೊಂದಿಗೆ ಸಮ್ಮೇಳನದ ಕಾರ್ಯಚಟುವಟಿಕೆಗಳಿಗೆ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.ಕ.ಸಾ.ಪ ಮಡಿಕೇರಿ
ದುರಸ್ತಿಗೆ ವಿದ್ಯುತ್ ಕಂಬವೇರಿದವ ಮೃತ್ಯು*ಗೋಣಿಕೊಪ್ಪಲು, ಮೇ 23: ವಿದ್ಯುತ್ ತಂತಿ ದುರಸ್ತಿ ಮಾಡುತ್ತಿದ್ದ ಸಂದÀರ್ಭ ಆಕಸ್ಮಿಕ ವಿದ್ಯುತ್ ಹರಿದು ಕಂಬದ ಮೇಲೆ ಕರುಣಾಜನಕ ವಾಗಿ ಸಾವನ್ನಪ್ಪಿದ ಘಟನೆ ಕೋಣನಕಟ್ಟೆ ಗ್ರಾಮದಲ್ಲಿ ನಡೆದಿದೆ.ಗೋಣಿಕೊಪ್ಪ
ರಾಷ್ಟ್ರೀಯ ಹೆದ್ದಾರಿಯಾಗಿ ಪಾಣತ್ತೂರು ಕಾಟಕೇರಿ ರಸ್ತೆನಾಪೋಕ್ಲು, ಮೇ 23: ಪಾಣತ್ತೂರು - ಭಾಗಮಂಡಲ - ಕಾಟಕೇರಿ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಪರಿವರ್ತನೆಯಾಗಲಿದೆ ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಅವರು
ನೂರ ಅರವತ್ತು ಪೊಲೀಸ್ ಹೊಸ ಮುಖ ಸೇರ್ಪಡೆಮಡಿಕೇರಿ, ಮೇ 23: ಕೊಡಗು ಜಿಲ್ಲೆಯಲ್ಲಿ ಇಲಾಖಾ ಸಿಬ್ಬಂದಿ ಕೊರತೆ ತುಂಬುವದರೊಂದಿಗೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಒಂದು ನೂರ ಅರವತ್ತು ಹೊಸ ಮುಖಗಳ ಸೇರ್ಪಡೆಗೆ ಕ್ರಮ