ದಿಡ್ಡಳ್ಳಿ ನಿರಾಶ್ರಿತರಿಗೆ ತಕ್ಷಣ ಹಕ್ಕು ಪತ್ರ ನೀಡಲು ಕ್ರಮಕುಶಾಲನಗರ, ಏ. 16: ದಿಡ್ಡಳ್ಳಿಯಲ್ಲಿ ತೆರವುಗೊಳಿಸಲಾಗಿರುವ ನಿರಾಶ್ರಿತರಿಗೆ ಜಿಲ್ಲಾಡಳಿತ ಒದಗಿಸಿರುವ ಪುರ್ನವಸತಿ ಪ್ರದೇಶಗಳಲ್ಲಿ ತಕ್ಷಣ ಹಕ್ಕುಪತ್ರ ನೀಡಬೇಕೆಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ವೈದ್ಯಕೀಯ ಕ್ಷೇತ್ರ ವ್ಯಾಪಾರೀಕರಣಕ್ಕೆ ಸೀಮಿತವಾಗಬಾರದುಮಡಿಕೇರಿ ಏ.16 :ರಾಷ್ಟ್ರ ವ್ಯಾಪಿ ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರಗಳು ವ್ಯಾಪಾರೀಕರಣದ ಮೂಲಕ ಸಾಕಷ್ಟು ಬೆಳವಣಿಗೆಯನ್ನು ಕಂಡಿದ್ದರೂ ಈ ಎರಡೂ ಕ್ಷೇತ್ರಗಳು ಸೇವಾ ಸಂಸ್ಥೆಗಳಾಗಿ ಬೆಳೆÉಯಬೇಕಾದ ಅನಿವಾರ್ಯತೆ
ಗ್ರಾ.ಪಂ. ವ್ಯಾಪ್ತಿಯ ಖಾಲಿ ಜಾಗ ಪತ್ತೆ ಹಚ್ಚಿಮಡಿಕೇರಿ, ಏ. 16: ಕೊಡಗಿನ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಖಾಲಿ ಇರುವ ಸರಕಾರಿ ಭೂಮಿಯನ್ನು ಪತ್ತೆ ಹಚ್ಚಿ, ಭೂಮಾಪನದೊಂದಿಗೆ ಸರಹದ್ದು ಗುರುತಿಸುವ ಮೂಲಕ ಬಡವರಿಗೆ ಹಂಚಲು
ಕೂರ್ಗ್ ಹಿಂದೂ ಮಲೆಯಾಳಿ ಕಪ್ವೀರಾಜಪೇಟೆ, ಏ. 16: ಕೊಡಗು ಜಿಲ್ಲಾ ಕೂರ್ಗ್ ಹಿಂದೂ ಮಲೆಯಾಳಿ ಅಸೋಷಿಯೇಶನ್ ಮಾರ್ಗದರ್ಶನದಲ್ಲಿ ವೀರಾಜಪೇಟೆಯಲ್ಲಿ ಮೇ ಮೊದಲನೇ ವಾರದಲ್ಲಿ ಜಿಲ್ಲಾ ಮಟ್ಟದ “ಕೂರ್ಗ್ ಹಿಂದೂ ಮಲೆಯಾಳಿ ಕ್ರಿಕೆಟ್
ಕಾವೇರಿ ಕಾಲೇಜಿಗೆ ನ್ಯಾಕ್ ತಂಡ ಭೇಟಿವೀರಾಜಪೇಟೆ, ಏ. 16: ಗ್ರಾಮೀಣ ಪ್ರದೇಶದಲ್ಲಿರುವ ಕಾವೇರಿ ವಿದ್ಯಾಸಂಸ್ಥೆಯು ಗ್ರಾಮೀಣ ವಿದ್ಯಾರ್ಥಿಗಳಿಗೆ ನೀಡುತ್ತಿರುವಂತಹ ಸೌಲಭ್ಯಗಳು ಪ್ರಶಂಸÀನೀಯ ಎಂದು ಕೇಂದ್ರ ಸರ್ಕಾರದ ಅಂಗ ಸಂಸ್ಥೆ ಯಾದ ನ್ಯಾಕ್ ಮುಖ್ಯಸ್ಥ