ಉಳ್ಳವರ ಹೃದಯ ಶ್ರೀಮಂತಿಕೆಯಿಂದ ಪ್ರಗತಿ : ಅಪ್ಪಚ್ಚುರಂಜನ್ಕೂಡಿಗೆ, ಸೆ. 20: ಕೊಡಗು ಜಿಲ್ಲೆಯಲ್ಲಿ ಅನೇಕ ಶ್ರೀಮಂತರಿದ್ದು, ಶ್ರೀಮಂತರು ಹೃದಯವಂತಿಕೆಯ ಮೂಲಕ ತನ್ನ ಆದಾಯದಲ್ಲಿ ಶಿಕ್ಷಣ ಹಾಗೂ ಸಮಾಜದ ಪ್ರಗತಿಗೆ ಪ್ರೋತ್ಸಾಹಿಸಿದಾಗ ಕ್ಷೇತ್ರ ಪ್ರಗತಿ ಕಾಣಲುಸರಕಾರದ ಸವಲತ್ತು ಬಳಸಿಕೊಳ್ಳಲು ಕರೆವೀರಾಜಪೇಟೆ, ಸೆ. 20: ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಂಭಂದಪಟ್ಟ ಇಲಾಖೆಗಳಿಗೆ ಅರ್ಜಿ ನೀಡುವಂತೆ ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಹೇಳಿದರು. ಪಟ್ಟಣದ ಮಹಿಳಾ ಸಮಾಜದಲ್ಲಿ ಕಂದಾಯಕೊಲೆ ಆರೋಪಿಗೆ ಶಿಕ್ಷೆಮಡಿಕೇರಿ, ಸೆ. 20: ಪತ್ನಿಯ ಶೀಲವನ್ನು ಶಂಕಿಸಿ ಕೊಲೆ ಮಾಡಿದ ಆರೋಪಿ ಪತಿಗೆ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆಯನ್ನು ವಿಧಿಸಿಸಂಘಟನೆಯೊಂದಿಗೆ ಸಂಸ್ಕøತಿ ಉಳಿಸಲು ಕರೆಮಡಿಕೇರಿ, ಸೆ.20: ಸಂಘÀಟನೆ ಮಾಡುವದರೊಂದಿಗೆ ಜನಾಂಗದ ಸಂಸ್ಕøತಿ, ಪದ್ಧತಿಯನ್ನು ಉಳಿಸಿಕೊಂಡು ಹೋಗುವಂತೆ ಮಕ್ಕಂದೂರಿನಲ್ಲಿ ನಡೆದ ಕೈಲ್ ಮುಹೂರ್ತ ಸಂತೋಷಕೂಟದಲ್ಲಿ ಪಾಲ್ಗೊಂಡಿದ್ದ ಅತಿಥಿ ಗಣ್ಯರು ಕರೆ ನೀಡಿದ್ದಾರೆ. ಮಕ್ಕಂದೂರು ಗೌಡಕರುವಿನ ಕಳೇಬರಕ್ಕೆ ಮುಕ್ತಿಸೋಮವಾರಪೇಟೆ, ಸೆ. 20: ಕಳೆದ ಕೆಲ ದಿನಗಳ ಹಿಂದೆ ಅಪಘಾತಕ್ಕೆ ತುತ್ತಾಗಿ ಮೃತಪಟ್ಟಿದ್ದ ಕರುವಿನ ಕಳೇಬರಕ್ಕೆ ಗ್ರಾಮದ ಯುವಕರೇ ಮುಕ್ತಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಕಳೆದ 10 ದಿನಗಳ
ಉಳ್ಳವರ ಹೃದಯ ಶ್ರೀಮಂತಿಕೆಯಿಂದ ಪ್ರಗತಿ : ಅಪ್ಪಚ್ಚುರಂಜನ್ಕೂಡಿಗೆ, ಸೆ. 20: ಕೊಡಗು ಜಿಲ್ಲೆಯಲ್ಲಿ ಅನೇಕ ಶ್ರೀಮಂತರಿದ್ದು, ಶ್ರೀಮಂತರು ಹೃದಯವಂತಿಕೆಯ ಮೂಲಕ ತನ್ನ ಆದಾಯದಲ್ಲಿ ಶಿಕ್ಷಣ ಹಾಗೂ ಸಮಾಜದ ಪ್ರಗತಿಗೆ ಪ್ರೋತ್ಸಾಹಿಸಿದಾಗ ಕ್ಷೇತ್ರ ಪ್ರಗತಿ ಕಾಣಲು
ಸರಕಾರದ ಸವಲತ್ತು ಬಳಸಿಕೊಳ್ಳಲು ಕರೆವೀರಾಜಪೇಟೆ, ಸೆ. 20: ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಂಭಂದಪಟ್ಟ ಇಲಾಖೆಗಳಿಗೆ ಅರ್ಜಿ ನೀಡುವಂತೆ ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಹೇಳಿದರು. ಪಟ್ಟಣದ ಮಹಿಳಾ ಸಮಾಜದಲ್ಲಿ ಕಂದಾಯ
ಕೊಲೆ ಆರೋಪಿಗೆ ಶಿಕ್ಷೆಮಡಿಕೇರಿ, ಸೆ. 20: ಪತ್ನಿಯ ಶೀಲವನ್ನು ಶಂಕಿಸಿ ಕೊಲೆ ಮಾಡಿದ ಆರೋಪಿ ಪತಿಗೆ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆಯನ್ನು ವಿಧಿಸಿ
ಸಂಘಟನೆಯೊಂದಿಗೆ ಸಂಸ್ಕøತಿ ಉಳಿಸಲು ಕರೆಮಡಿಕೇರಿ, ಸೆ.20: ಸಂಘÀಟನೆ ಮಾಡುವದರೊಂದಿಗೆ ಜನಾಂಗದ ಸಂಸ್ಕøತಿ, ಪದ್ಧತಿಯನ್ನು ಉಳಿಸಿಕೊಂಡು ಹೋಗುವಂತೆ ಮಕ್ಕಂದೂರಿನಲ್ಲಿ ನಡೆದ ಕೈಲ್ ಮುಹೂರ್ತ ಸಂತೋಷಕೂಟದಲ್ಲಿ ಪಾಲ್ಗೊಂಡಿದ್ದ ಅತಿಥಿ ಗಣ್ಯರು ಕರೆ ನೀಡಿದ್ದಾರೆ. ಮಕ್ಕಂದೂರು ಗೌಡ
ಕರುವಿನ ಕಳೇಬರಕ್ಕೆ ಮುಕ್ತಿಸೋಮವಾರಪೇಟೆ, ಸೆ. 20: ಕಳೆದ ಕೆಲ ದಿನಗಳ ಹಿಂದೆ ಅಪಘಾತಕ್ಕೆ ತುತ್ತಾಗಿ ಮೃತಪಟ್ಟಿದ್ದ ಕರುವಿನ ಕಳೇಬರಕ್ಕೆ ಗ್ರಾಮದ ಯುವಕರೇ ಮುಕ್ತಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಕಳೆದ 10 ದಿನಗಳ