2 ಸಾಕು ನಾಯಿಗಳು ಬಲಿ, ಬೋನಿಗೆ ಸೆರೆಯಾಗದ ಹುಲಿಶ್ರೀಮಂಗಲ: ತಾ. 28ರ ರಾತ್ರಿ ಟಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಈಸ್ಟ್ ನೆಮ್ಮಲೆ ಗ್ರಾಮದ ಮಾಣೀರ ಕಾವೇರಮ್ಮ ಅವರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಮಿಶ್ರ ತಳಿಯ ಗಬ್ಬದ ಹಸುವನ್ನು ಹುಲಿರೈತರಿಗೆ ಬಾಡಿಗೆ ಆಧಾರದಲ್ಲಿ ಯಂತ್ರೋಪಕರಣ ನೀಡಲು ಕೇಂದ್ರ ಸ್ಥಾಪನೆಮಡಿಕೇರಿ, ನ. 30: ಭತ್ತದ ಕೃಷಿಗೆ ರೃತರನ್ನು ಉತ್ತೇಜಿಸಲು ರೈತರಿಗೆ ಬೆಳೆಯ ಖರ್ಚು ಕಡಿಮೆಯಾಗಲು ಅನುಕೂಲವಾಗುವಂತೆ ಬಾಡಿಗೆ ಆಧಾರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲು ಸರಕಾರ ಕ್ರಮ ಕೈಗೊಂಡಿದೆ.ಜಿಲ್ಲೆಗೆ ರೂ. 4,944.61 ಕೋಟಿ ಸಾಮಥ್ರ್ಯ ಆಧಾರಿತ ಸಾಲ ಯೋಜನೆಮಡಿಕೇರಿ. ನ. 30: ನಬಾರ್ಡ್‍ನಿಂದ ತಯಾರಿಸಲ್ಪಟ್ಟಿರುವ 2017-18ನೇ ಸಾಲಿನಲ್ಲಿ ಕೊಡಗು ಜಿಲ್ಲೆಗೆ 4,944.61 ಕೋಟಿ ಸಾಮಥ್ರ್ಯ ಆಧಾರಿತ ಸಾಲ ಯೋಜನೆಯನ್ನು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಬಾಗಿಲು ಬಡಿಯುವವನಿಗೆ ದೇವೀ ಬಲವಿದೆಯಂತೆ...!?ಭಾಗಮಂಡಲ, ನ. 30: ಇಲ್ಲಿಗೆ ಸಮೀಪದ ತಾವೂರು, ತಣ್ಣಿಮಾನಿ, ಕುಂದಚೇರಿ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಬಾಗಿಲು ಬಡಿಯುವವನಿಗೆ ಭದ್ರಕಾಳಿ ದೇವಿಯ ಬಲವಿದೆಯಂತೇ.., ಹೀಗೆಂದು ದೇವರೇ ಹೇಳಿದ್ದಾರಂತೆ..!? ಅಚ್ಚರಿಯೆನಿಸಿದರೂ ಇದೀಗವಿಕಲಚೇತನರ ಕ್ರೀಡೆ, ಸಾಂಸ್ಕøತಿಕ ಸ್ಪರ್ಧೆಮಡಿಕೇರಿ, ನ. 30: ವಿಕಲಚೇತ ನರಲ್ಲಿ ಕ್ರೀಡೆ, ಸಾಂಸ್ಕøತಿಕ ಚಟುವಟಿಕೆ ಹೀಗೆ ವಿವಿಧ ರೀತಿಯ ಪ್ರತಿಭೆಯಿದ್ದು, ಅದನ್ನು ಗುರುತಿಸಿ ಪ್ರೋತ್ಸಾಹಿಸು ವಂತಾಗಬೇಕೆಂದು ಅಪರ ಜಿಲ್ಲಾಧಿಕಾರಿ ಎಂ. ಸತೀಶ್
2 ಸಾಕು ನಾಯಿಗಳು ಬಲಿ, ಬೋನಿಗೆ ಸೆರೆಯಾಗದ ಹುಲಿಶ್ರೀಮಂಗಲ: ತಾ. 28ರ ರಾತ್ರಿ ಟಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಈಸ್ಟ್ ನೆಮ್ಮಲೆ ಗ್ರಾಮದ ಮಾಣೀರ ಕಾವೇರಮ್ಮ ಅವರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಮಿಶ್ರ ತಳಿಯ ಗಬ್ಬದ ಹಸುವನ್ನು ಹುಲಿ
ರೈತರಿಗೆ ಬಾಡಿಗೆ ಆಧಾರದಲ್ಲಿ ಯಂತ್ರೋಪಕರಣ ನೀಡಲು ಕೇಂದ್ರ ಸ್ಥಾಪನೆಮಡಿಕೇರಿ, ನ. 30: ಭತ್ತದ ಕೃಷಿಗೆ ರೃತರನ್ನು ಉತ್ತೇಜಿಸಲು ರೈತರಿಗೆ ಬೆಳೆಯ ಖರ್ಚು ಕಡಿಮೆಯಾಗಲು ಅನುಕೂಲವಾಗುವಂತೆ ಬಾಡಿಗೆ ಆಧಾರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲು ಸರಕಾರ ಕ್ರಮ ಕೈಗೊಂಡಿದೆ.
ಜಿಲ್ಲೆಗೆ ರೂ. 4,944.61 ಕೋಟಿ ಸಾಮಥ್ರ್ಯ ಆಧಾರಿತ ಸಾಲ ಯೋಜನೆಮಡಿಕೇರಿ. ನ. 30: ನಬಾರ್ಡ್‍ನಿಂದ ತಯಾರಿಸಲ್ಪಟ್ಟಿರುವ 2017-18ನೇ ಸಾಲಿನಲ್ಲಿ ಕೊಡಗು ಜಿಲ್ಲೆಗೆ 4,944.61 ಕೋಟಿ ಸಾಮಥ್ರ್ಯ ಆಧಾರಿತ ಸಾಲ ಯೋಜನೆಯನ್ನು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ
ಬಾಗಿಲು ಬಡಿಯುವವನಿಗೆ ದೇವೀ ಬಲವಿದೆಯಂತೆ...!?ಭಾಗಮಂಡಲ, ನ. 30: ಇಲ್ಲಿಗೆ ಸಮೀಪದ ತಾವೂರು, ತಣ್ಣಿಮಾನಿ, ಕುಂದಚೇರಿ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಬಾಗಿಲು ಬಡಿಯುವವನಿಗೆ ಭದ್ರಕಾಳಿ ದೇವಿಯ ಬಲವಿದೆಯಂತೇ.., ಹೀಗೆಂದು ದೇವರೇ ಹೇಳಿದ್ದಾರಂತೆ..!? ಅಚ್ಚರಿಯೆನಿಸಿದರೂ ಇದೀಗ
ವಿಕಲಚೇತನರ ಕ್ರೀಡೆ, ಸಾಂಸ್ಕøತಿಕ ಸ್ಪರ್ಧೆಮಡಿಕೇರಿ, ನ. 30: ವಿಕಲಚೇತ ನರಲ್ಲಿ ಕ್ರೀಡೆ, ಸಾಂಸ್ಕøತಿಕ ಚಟುವಟಿಕೆ ಹೀಗೆ ವಿವಿಧ ರೀತಿಯ ಪ್ರತಿಭೆಯಿದ್ದು, ಅದನ್ನು ಗುರುತಿಸಿ ಪ್ರೋತ್ಸಾಹಿಸು ವಂತಾಗಬೇಕೆಂದು ಅಪರ ಜಿಲ್ಲಾಧಿಕಾರಿ ಎಂ. ಸತೀಶ್