ಹಕ್ಕುಚ್ಯುತಿ ಮಂಡನೆಗೆ ಕಾಂಗ್ರೆಸ್ ಖಂಡನೆಸೋಮವಾರಪೇಟೆ, ನ. 23 : ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಿರುವ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಕ್ರಮ
ಪುಷ್ಪಗಿರಿ ಜೇಸೀ ಸಪ್ತಾಹಕ್ಕೆ ವರ್ಣರಂಜಿತ ತೆರೆಸೋಮವಾರಪೇಟೆ, ನ.23: ಕಳೆದ ಒಂದು ವಾರಗಳ ಕಾಲ ಇಲ್ಲಿನ ಸೋಮೇಶ್ವರ ದೇವಾಲಯದ ನಂಜಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಪುಷ್ಪಗಿರಿ ಜೇಸೀ ಸಪ್ತಾಹಕ್ಕೆ ವರ್ಣರಂಜಿತ ತೆರೆಬಿದ್ದಿತು. ಪ್ರತಿದಿನ ವಿವಿಧ
ಮಕ್ಕಳು ವ್ಯಸನಗಳಿಗೆ ಬಲಿಯಾಗದಂತೆ ಪೋಷಕರು ಎಚ್ಚರಿಕೆ ವಹಿಸಲು ಕರೆಸೋಮವಾರಪೇಟೆ, ನ.23: ತಮ್ಮ ಮಕ್ಕಳು ಯಾವದೇ ವ್ಯವಸಗಳಿಗೆ ಬಲಿಯಾಗದಂತೆ ಪೋಷಕರು ಎಚ್ಚರಿಕೆ ವಹಿಸಬೇಕೆಂದು ಪುಷ್ಪಗಿರಿ ಜೇಸಿಸ್‍ನ ಪೂರ್ವ ವಲಯ ಉಪಾಧ್ಯಕ್ಷೆ ಎ.ಆರ್.ಮಮತ ಅಭಿಪ್ರಾಯಪಟ್ಟರು. ಇಲ್ಲಿನ ನಂಜಮ್ಮ ಕಲ್ಯಾಣ ಮಂಟಪದಲ್ಲಿ
ಶಾಂತಮಲ್ಲಿಕಾರ್ಜುನ ದೇವಾಲಯದಲ್ಲಿ ಬ್ರಹ್ಮಕಲಶಾಭಿಷೇಕಸೋಮವಾರಪೇಟೆ, ನ.23: ಪುರಾತನ ಇತಿಹಾಸ ಹೊಂದಿರುವ ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ತಟದಲ್ಲಿರುವ ಶ್ರೀ ಶಾಂತಮಲ್ಲಿಕಾರ್ಜುನ ದೇವಾಲಯದ ವಾರ್ಷಿಕೋತ್ಸವ ಮತ್ತು ಬ್ರಹ್ಮ ಕಲಶೋತ್ಸವ ತಾ. 26ರಿಂದ 29ರವರೆಗೆ ನಡೆಯಲಿದೆ
ಕೊಂಡಂಗೇರಿ ಗ್ರಾಮದಲ್ಲಿ ಶಾಂತಿ ಸಭೆಸಿದ್ದಾಪುರ, ನ. 23: ಕೊಂಡಂಗೇರಿ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಮಡಿಕೇರಿ ಡಿವೈಎಸ್ಪಿ ಸುಂದರ್ ರಾಜ್ ತಿಳಿಸಿದ್ದಾರೆ. ಕೊಂಡಂಗೇರಿ ಗ್ರಾಮದಲ್ಲಿ ಶಿಫಾ ಕೇಂದ್ರದ ಹೆಸರಿನಲ್ಲಿ ಮಹಮ್ಮದ್ ಎಂಬವರು ಅವರ