ಸೇವೆಯಿಂದ ನಿವೃತ್ತಿ ಬೀಳ್ಕೊಡುಗೆಮೂರ್ನಾಡು, ಡಿ. 1: ಪಾರಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆಗಿ ಸೇವೆ ಸಲ್ಲಿಸಿ ವಯೋನಿವೃತಿ ಹೊಂದಿದ ಕೆ.ಎಸ್. ಗೌರಿ ಅವರನ್ನು ಸಂಘದ
ಬೋನಿಗೆ ಬೀಳದ ವ್ಯಾಘ್ರ.., ಆತಂಕ ಮುಂದುವರಿಕೆಸಿದ್ದಾಪುರ, ಡಿ. 1: ಮಾಲ್ದಾರೆ ಹಾಗೂ ಮೈಲಾತ್‍ಪುರ ವ್ಯಾಪ್ತಿಯಲ್ಲಿ ಕಳೆದ 5 ತಿಂಗಳುಗಳಿಂದ ಜಾನುವಾರುಗಳ ಮೇಲೆ ಹುಲಿಯ ಧಾಳಿ ಮುಂದುವರೆದಿದ್ದು, ಗ್ರಾಮಸ್ಥರು ಭಯದ ವಾತವರಣದಲ್ಲಿ ಬದುಕ ಬೇಕಾದ
ಶಾಲಾ ಆವರಣದ ಬಳಿ ಕಾಡಾನೆ ಹಿಂಡು: ಕಾಡಿಗಟ್ಟಿದ ಸಿಬ್ಬಂದಿಗೋಣಿಕೊಪ್ಪ ವರದಿ, ಡಿ. 1: ಪಾಲಿಬೆಟ್ಟ ರಸ್ತೆ ಹಾಗೂ ಕಾಪ್ಸ್ ಶಾಲಾ ಆವರಣದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಓಡಿಸಲು ಅರಣ್ಯ ಸಿಬ್ಬಂದಿ ನಿನ್ನೆ ತಡ ರಾತ್ರಿಯವರೆಗೂ ಕಾರ್ಯಾಚರಣೆ ನಡೆಸಿದ
ಸಿಎಂ ಅನುದಾನದಲ್ಲಿ ಹಸ್ತಕ್ಷೇಪ ಆರೋಪ ಮಡಿಕೇರಿ, ಡಿ. 1: ಮಾದಾಪುರ ಜಿ.ಪಂ. ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳ ನಿಧಿಯ ಅನುದಾನದ ಮೂಲಕ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ವಿನಾಕಾರಣ ಬಿಜೆಪಿ ಮಂದಿ ಹಸ್ತಕ್ಷೇಪ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ
ಬಲ್ಯಮುಂಡೂರುವಿನಲ್ಲಿ ಗ್ರಾಮ ಸಭೆಗೋಣಿಕೊಪ್ಪಲು, ಡಿ. 1: ಬಲ್ಯಮುಂಡೂರು ಗ್ರಾಮ ಪಂಚಾಯಿತಿ ವತಿಯಿಂದ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆಯು ಪಂಚಾಯಿತಿ ಅಧ್ಯಕ್ಷ ಕೊಟ್ಟಂಗಡ ಸಿ. ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡಿಕೇರಿ ಸರಕಾರಿ