ಲೋಕಾಯುಕ್ತ: ಅಹವಾಲು ಸ್ವೀಕಾರಮಡಿಕೇರಿ, ಜ. 13: ಲೋಕಾ ಯುಕ್ತ ಅಧಿಕಾರಿಗಳು ತಾಲೂಕು ವಾರು ಭೇಟಿ ನೀಡಿ ಕರ್ನಾಟಕ ಲೋಕಯುಕ್ತ ಕಾಯಿದೆಯಡಿ ದೂರು ಅರ್ಜಿಗಳನ್ನು ವಿತರಿಸಲಿದ್ದು, ಭರ್ತಿ ಮಾಡಿದ ಮತ್ತು ನೋಟರಿಯಿಂದ
ಆಟೋ ಚಾಲಕರಿಗೆ ಕಿರುಕುಳ ಆರೋಪ ಪ್ರತಿಭಟನೆಕುಶಾಲನಗರ, ಜ. 13: ಬ್ಯಾಡ್ಜ್ ಹೊಂದದ ಆಟೋ ಚಾಲಕರಿಗೆ ವಾಹನ ಚಾಲನೆಗೆ ತಮ್ಮ ಸಂಘದ ಕೆಲವು ಪದಾಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಆಟೋ ಚಾಲಕರು
ಆಂತರಿಕ ವಿಚಾರ ಬಹಿರಂಗ ಗದ್ದಲಮಡಿಕೇರಿ, ಜ. 12: ಪಕ್ಷದೊಳಗಿನ ಆಂತರಿಕ ವಿಚಾರಗಳು ಮಾಧ್ಯಮಗಳ ಮೂಲಕ ಬಹಿರಂಗವಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ಸಭೆಯಲ್ಲಿ ಚರ್ಚೆಯಾಗಿ ಗದ್ದಲವುಂಟಾಗಿರುವ ಬಗ್ಗೆ ತಿಳಿದು ಬಂದಿದೆ.ಬಿಜೆಪಿ
ಪೊನ್ನಂಪೇಟೆಯಲ್ಲಿ ವೀರ ಸನ್ಯಾಸಿಯ ಹುಟ್ಟುಹಬ್ಬ ಆಚರಣೆ*ಗೋಣಿಕೊಪ್ಪಲು, ಜ. 12: ಶಾಂತಚಿತ್ತ ಜೀವನಕ್ಕೆ ಆಧ್ಯಾತ್ಮಿಕವೊಂದೇ ಪರಿಹಾರ. ವಿವೇಕಾನಂದರ ಆದರ್ಶ ಹಾಗೂ ತತ್ವಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಬದುಕಿನಲ್ಲಿ ಸಾಧನೆಯ ಮೆಟ್ಟಿಲು ಹತ್ತಬಹುದು ಎಂದು ವಿಶ್ವದ ಕಿರಿಯ
ಮಡ್ಲಂಡ ಕ್ರಿಕೆಟ್ ಕಪ್: ಲಾಂಚನ ಬಿಡುಗಡೆಮಡಿಕೇರಿ, ಜ.12 : ಕೊಡವ ಕುಟುಂಬಗಳ ನಡುವಿನ ವಾರ್ಷಿಕ ಕ್ರಿಕೆಟ್ ಹಬ್ಬ ಮಡ್ಲಂಡ ಕ್ರಿಕೆಟ್ ಕಪ್-2018 ಏಪ್ರಿಲ್-ಮೇ ತಿಂಗಳಿನಲ್ಲಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ