ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಹಕರಿಸಲು ಕೋರಿಕೆ ಮಡಿಕೇರಿ, ಜ. 23: ಮಡಿಕೇರಿ ನಗರದ ಜನರಿಗೆ ಖಾಸಗಿ ಬಸ್ ನಿಲ್ದಾಣ ನಿರ್ಮಾಣ ಬಹುದೊಡ್ಡ ಬಯಕೆಯಾಗಿದ್ದು, ಇರುವ ಖಾಸಗಿ ಬಸ್ ನಿಲ್ದಾಣ ಕಿಷ್ಕಿಂಧೆಯಿಂದ ಕೂಡಿರುತ್ತದೆ. ಹಲವು ದಶಕಗಳಿಂದಯುವ ಸಂಘ ಯುವ ಪ್ರಶಸ್ತಿಗೆ ಆಹ್ವಾನಯುವ ಸಂಘ ಯುವ ಪ್ರಶಸ್ತಿಗೆ ಆಹ್ವಾನಮಡಿಕೇರಿ, ಜ. 23: 2015-16 ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಂಡ ಜಿಲ್ಲೆಯ ಒಂದು ಯುವಕ ಸಂಘ, ಒಂದು ಯುವತಿ ಮಂಡಳಿಗೆ ಹಾಗೂ ಯುವಕಎಸ್ಸಿ ಎಸ್ಟಿ ಅನುದಾನಕ್ಕೆ ಆಗ್ರಹಿಸಿ ಕಾರ್ಮಿಕ ಸಂಘದಿಂದ ಧರಣಿಸೋಮವಾರಪೇಟೆ,ಜ.23: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಬಿಡುಗಡೆಯಾಗುವ ಅನುದಾನಗಳು ತಾಲೂಕಿನಲ್ಲಿ ಸಮರ್ಪಕವಾಗಿ ದೊರೆಯುತ್ತಿಲ್ಲ, ಸಮಸ್ಯೆಗಳೂ ಪರಿಹಾರ ಕಾಣುತ್ತಿಲ್ಲ ಎಂದು ಆರೋಪಿಸಿ ಜಿಲ್ಲೆಯ ಬಹುಜನ ಕಾರ್ಮಿಕರ ಸಂಘದಮನರಂಜಿಸಿದ ಮಕ್ಕಳ ನಾಟಕೋತ್ಸವಮಡಿಕೇರಿ, ಜ. 23: ರಾಜ್ಯ ಬಾಲಭವನ ಸೊಸೈಟಿ, ಬೆಂಗಳೂರು ಹಾಗೂ ಜಿಲ್ಲಾ ಬಾಲಭವನದ ವತಿಯಿಂದ ಜೂನಿಯರ್ ಕಾಲೇಜು ಮೈದಾನದಲ್ಲಿ ಮಕ್ಕಳ ನಾಟಕೋತ್ಸವ ‘ಅಭಿರಂಗ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಲೋಕೇಶ್ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ರೂ. ಕೋಟಿ ಅನುದಾನಮಡಿಕೇರಿ, ಜ. 23: ನಗರದ ಸ್ಟೋನ್ ಹಿಲ್‍ನಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ವೈಜ್ಞಾನಿಕ ರೀತಿ ತ್ಯಾಜ್ಯ ಸಂಸ್ಕರಣೆ ಮಾಡುವದು ಹಾಗೂ ತ್ಯಾಜ್ಯಗಳಿಂದ ಪರಿಸರ ಮಾಲಿನ್ಯ ತಡೆಯಲು ಕ್ರಮ
ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಹಕರಿಸಲು ಕೋರಿಕೆ ಮಡಿಕೇರಿ, ಜ. 23: ಮಡಿಕೇರಿ ನಗರದ ಜನರಿಗೆ ಖಾಸಗಿ ಬಸ್ ನಿಲ್ದಾಣ ನಿರ್ಮಾಣ ಬಹುದೊಡ್ಡ ಬಯಕೆಯಾಗಿದ್ದು, ಇರುವ ಖಾಸಗಿ ಬಸ್ ನಿಲ್ದಾಣ ಕಿಷ್ಕಿಂಧೆಯಿಂದ ಕೂಡಿರುತ್ತದೆ. ಹಲವು ದಶಕಗಳಿಂದ
ಯುವ ಸಂಘ ಯುವ ಪ್ರಶಸ್ತಿಗೆ ಆಹ್ವಾನಯುವ ಸಂಘ ಯುವ ಪ್ರಶಸ್ತಿಗೆ ಆಹ್ವಾನಮಡಿಕೇರಿ, ಜ. 23: 2015-16 ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಂಡ ಜಿಲ್ಲೆಯ ಒಂದು ಯುವಕ ಸಂಘ, ಒಂದು ಯುವತಿ ಮಂಡಳಿಗೆ ಹಾಗೂ ಯುವಕ
ಎಸ್ಸಿ ಎಸ್ಟಿ ಅನುದಾನಕ್ಕೆ ಆಗ್ರಹಿಸಿ ಕಾರ್ಮಿಕ ಸಂಘದಿಂದ ಧರಣಿಸೋಮವಾರಪೇಟೆ,ಜ.23: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಬಿಡುಗಡೆಯಾಗುವ ಅನುದಾನಗಳು ತಾಲೂಕಿನಲ್ಲಿ ಸಮರ್ಪಕವಾಗಿ ದೊರೆಯುತ್ತಿಲ್ಲ, ಸಮಸ್ಯೆಗಳೂ ಪರಿಹಾರ ಕಾಣುತ್ತಿಲ್ಲ ಎಂದು ಆರೋಪಿಸಿ ಜಿಲ್ಲೆಯ ಬಹುಜನ ಕಾರ್ಮಿಕರ ಸಂಘದ
ಮನರಂಜಿಸಿದ ಮಕ್ಕಳ ನಾಟಕೋತ್ಸವಮಡಿಕೇರಿ, ಜ. 23: ರಾಜ್ಯ ಬಾಲಭವನ ಸೊಸೈಟಿ, ಬೆಂಗಳೂರು ಹಾಗೂ ಜಿಲ್ಲಾ ಬಾಲಭವನದ ವತಿಯಿಂದ ಜೂನಿಯರ್ ಕಾಲೇಜು ಮೈದಾನದಲ್ಲಿ ಮಕ್ಕಳ ನಾಟಕೋತ್ಸವ ‘ಅಭಿರಂಗ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಲೋಕೇಶ್
ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ರೂ. ಕೋಟಿ ಅನುದಾನಮಡಿಕೇರಿ, ಜ. 23: ನಗರದ ಸ್ಟೋನ್ ಹಿಲ್‍ನಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ವೈಜ್ಞಾನಿಕ ರೀತಿ ತ್ಯಾಜ್ಯ ಸಂಸ್ಕರಣೆ ಮಾಡುವದು ಹಾಗೂ ತ್ಯಾಜ್ಯಗಳಿಂದ ಪರಿಸರ ಮಾಲಿನ್ಯ ತಡೆಯಲು ಕ್ರಮ