ಕ್ಲಬ್ ಮಹೀಂದ್ರಾ ಆಲಿ ಟೂರ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಗೋಣಿಕೊಪ್ಪ ವರದಿ, ಡಿ. 1 : ಕಿರಿಯರಲ್ಲಿನ ಕ್ರಿಕೆಟ್ ಪ್ರತಿಭೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ಲಬ್ ಮಹಿಂದ್ರಾ ಟ್ರೋಫಿ ಹಾಗೂ ಆಲಿ ಟೂರ್ಸ್ ಟ್ರೋಫಿ ಟೂರ್ನಿಯನ್ನು ಆಯೋಜಿಸಲಾಗಿದೆ ಎಂದು
ನಾಳೆ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಮಡಿಕೇರಿ, ಡಿ.1 : ಜಾತ್ಯಾತೀತ ಜನತಾದಳವನ್ನು ತಳಮಟ್ಟದಿಂದ ಸಂಘಟಿಸುವ ಪ್ರಕ್ರಿಯೆಗೆ ನಗರದಲ್ಲಿ ಈಗಾಗಲೇ ಚಾಲನೆ ನೀಡಲಾಗಿದ್ದು, ಎಲ್ಲಾ ವಾರ್ಡ್‍ಗಳಲ್ಲಿ ಸಮಿತಿಗಳನ್ನು ರಚಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ತಾ.3ರಂದು ನಗರದ
ತಾ. 14ಕ್ಕೆ ರಸ್ತೆ ತಡೆ ಪ್ರತಿಭಟನೆನಾಪೋಕ್ಲು, ಡಿ. 1: ಮಡಿಕೇರಿ-ಭಾಗಮಂಡಲ ಮುಖ್ಯ ರಸ್ತೆ ತೀವ್ರ ಹದಗೆಟ್ಟು ವಾಹನ ಸಂಚಾರಕ್ಕೆ ತೊಡಕಾಗಿದ್ದು, ಈ ರಸ್ತೆಯ ದುರಸ್ತಿ ಕಾರ್ಯಕ್ಕೆ ಸರ್ಕಾರವಾಗಲೀ, ಲೋಕೋಪಯೋಗಿ ಇಲಾಖೆ ಯಾಗಲೀ ಗಮನಹರಿಸದೇ
ಇಂದು ಉರೂಸ್ ಸ್ವಲಾತ್ ವಾರ್ಷಿಕೋತ್ಸವಕ್ಕೆ ಚಾಲನೆಮಡಿಕೇರಿ, ಡಿ.1 : ಕಂಬಿಬಾಣೆ ಅನ್ಸಾರುಲ್ ಜಮಾಅತ್ ಮತ್ತು ಈದ್ ಮಿಲಾದ್ ಸಮಿತಿಯ ವತಿಯಿಂದ ಕಂಬಿಬಾಣೆಯಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಶೈಖುನ ಕಾಕು ಉಪ್ಪಾಪ ಎಂಬ ಹೆಸರಿನ
ಸಮರ್ಪಕ ರಸ್ತೆ ಕಾಮಗಾರಿಗೆ ಆಗ್ರಹಿಸಿ ಪ್ರತಿಭಟನೆ* ವೀರಾಜಪೇಟೆ, ಡಿ. 1: ಬಿಟ್ಟಂಗಾಲ-ರುದ್ರುಗುಪ್ಪೆ ದೂರವಾಣಿ ವಿನಿಮಯ ಕೇಂದ್ರದವರೆಗೆ ನಡೆಸುತ್ತಿರುವ ರಸ್ತೆ ಕಾಮಗಾರಿ ಅಗಲಿಕರಣ ಸಮರ್ಪಕವಾಗಿ ನಡೆದಿಲ್ಲ ಎಂದು ಆರೋಪಿಸಿ ಬೇರಳಿನಾಡು ಮತ್ತು ಕುತ್ತುನಾಡು ಗ್ರಾಮಸ್ಥರು