ಪಕ್ಷ ವಿರೋಧಿ ಚಟುವಟಿಕೆಯಿಂದ ಸೋಲುಮಡಿಕೇರಿ ಮೇ 22 : ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಾಮಮಾರ್ಗದಿಂದ ಜಯ ಸಾಧಿಸಿದೆ ಎಂಬುದಾಗಿ ಕೆಲವು ಮಂದಿ ನೀಡುತ್ತಿರುವ ಹೇಳಿಕೆ ಅಚ್ಚರಿಯನ್ನು ಮೂಡಿಸಿದ್ದು, ಪಕ್ಷ ವಿರೋಧಿ ಚಟುವಟಿಕೆ
ನಿಮ್ಮ ಶಾಸಕರಿಂದ ನೀವೇನು ಬಯಸುತ್ತೀರಿ ?ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಬಾರಿಯೂ ಸಂವಿಧಾನಕ್ಕನು ಗುಣವಾಗಿ ಚುನಾವಣೆಗಳು ನಡೆಯುತ್ತವೆ. ಜನಪ್ರತಿನಿಧಿಗಳು ಆರಿಸಿ ಬರುತ್ತಾರೆ. ಆದರೆ ಜನರ ಅನೇಕ ಕುಂದು ಕೊರತೆಗಳು, ಬೇಡಿಕೆಗಳು ಬಗೆ ಹರಿಯದೇ ಉಳಿಯು
6 ತಿಂಗಳಲ್ಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ: ಶಾಸಕ ರಂಜನ್ ಸೋಮವಾರಪೇಟೆ, ಮೇ. 22: ರಾಜ್ಯದಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಈ
ಶಾಂತಿ ಸ್ಥಾಪಿಸಲು ಸೈಕಲ್ನಲ್ಲಿ ದೇಶ ಪರ್ಯಟನೆವೀರಾಜಪೇಟೆ, ಮೆ. 22 : ದೇಶದ ಹಲವೆಡೆಗಳಲ್ಲಿ ಆಂತರಿಕ ಗಲಭೆಗಳು, ಮತವಿರೋಧಿ ಚಟುವಟಿಕೆಗಳು ಧರ್ಮಗಳ ಮಧ್ಯೆ ಕಲಹಗಳು ಸಂಭವಿಸುತ್ತಿರುವದ್ದನ್ನು ಮನಗಂಡು ದೇಶದಲ್ಲಿ ಶಾಂತಿ ನೆಮ್ಮದಿಯ ವಾತಾವರಣವನ್ನು ಸೃಷ್ಟಿ
ಬಿಲ್ಲವ ಸೇವಾ ಸಮಾಜದಿಂದ ಶಾಸಕರಿಗೆ ಸನ್ಮಾನವೀರಾಜಪೇಟೆ, ಮೇ. 22 : ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಬಹು ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಅಧಿಕಾರದಿಂದ ವಂಚನೆಗೊಳಗಾಗಿದೆ. ಕ್ಷೇತ್ರದ ಅಭಿವೃದ್ಧಿ, ಜನಪರ