ಬೇಟೆಗಾರರ ಗುಂಡಿಗೆ ಕಾಡುಕೋಣ ಬಲಿಸುಂಟಿಕೊಪ್ಪ,ಮಾ.9: ಬೇಟೆಗಾರರ ಗುಂಡಿಗೆ 9 ವರ್ಷದ ಗಂಡು ಕಾಡುಕೋಣವೊಂದು ಸಿಲುಕಿ ಪ್ರಾಣ ತೆತ್ತಿರುವ ಘಟನೆ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಸಂಭವಿಸಿದೆ.ಆಂಜನಗೇರಿ ಬೆಟ್ಟಗೇರಿ ವ್ಯಾಪ್ತಿಯ ಮಟ್ಟತ್‍ಕಾಡು ಬಳಿಯಲ್ಲಿ ಆಹಾರ ಅರಸಿ
ಕುಡಿಯುವ ನೀರಿಗೆ ಬವಣೆ : ಅಕ್ರಮ ಬಂಡ್ಗಳ ತೆರವುಕುಶಾಲನಗರ, ಮಾ. 9 : ಕಾವೇರಿ ನದಿಯಲ್ಲಿ ನೀರಿನ ಹರಿವು ಬಹುತೇಕ ಸ್ಥಗಿತಗೊಂಡಿದ್ದು ನದಿ ಪಾತ್ರದ ಪಟ್ಟಣ, ಗ್ರಾಮಗಳಲ್ಲಿ ಕುಡಿಯುವ ನೀರಿನ ಪೂರೈಕೆಗೆ ನೀರಿನ ಕೊರತೆ ಉಂಟಾದ
ಚೆನ್ನನಕೋಟೆಯಲ್ಲಿ ಕಾಡಾನೆ ಧಾಳಿಗೆ ಕಾರ್ಮಿಕ ದಾರುಣ ಬಲಿ* ಸಿದ್ದಾಪುರ, ಮಾ. 9 : ಕಾಫಿ ತೋಟದಲ್ಲಿ ಕೆಲಸ ಮುಗಿಸಿ, ಅಂಗಡಿಗೆಂದು ತೆರಳಿ ಲೈನ್‍ಮನೆಗೆ ವಾಪಸ್ಸಾಗುತ್ತಿದ್ದ ಕಾರ್ಮಿಕನೋರ್ವನನ್ನು ಕಾಡಾನೆಯೊಂದು ಅಡ್ಡಗಟ್ಟಿ ನೆಲಕ್ಕೆ ಬಗೆದು, ಕಾಫಿ ಗಿಡದಿಂದ
ಸ್ವಾಮಿ ವಿವೇಕಾನಂದ ಡಾ. ಅಂಬೇಡ್ಕರ್ ಫೀ. ಮಾ. ಕಾರ್ಯಪ್ಪ ಜ. ತಿಮ್ಮಯ್ಯ ನರೇಂದ್ರ ಮೋದಿ ಸಿದ್ದರಾಮಯ್ಯ.....ಮಡಿಕೇರಿ, ಮಾ. 9 : ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ರಾಜಾಸೀಟು ಉದ್ಯಾನವನದಲ್ಲಿ ಇಂದಿನಿಂದ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನ ನೋಡುಗರ ಗಮನ ಸೆಳೆಯುತ್ತ್ತಿದೆ.
ಇಂದು ಅಡುಗೆ ಸ್ಪರ್ಧೆ ಮಡಿಕೇರಿ, ಮಾ. 9: ವಿಶ್ವ ಮಹಿಳಾ ದಿನದ ಅಂಗವಾಗಿ ಮೂರ್ನಾಡುವಿನ ಮಹಿಳಾ ಮಂಡಳದ ವತಿಯಿಂದ ತಾ. 10 ರಂದು (ಇಂದು) ಮಹಿಳೆಯರಿಗೆ ಅಡುಗೆ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ