ಮಂಗಳಾದೇವಿ ನಗರ ಬೆಟ್ಟ ಸಾಲಿನಲ್ಲಿ ಬೃಹತ್ ವಸತಿ ಯೋಜನೆ ಹೊರ ರಾಜ್ಯದ ಉದ್ಯಮಿಗಳಿಗೆ ಅವಕಾಶಮಡಿಕೇರಿ, ಏ. 17: ದಶಕದ ಹಿಂದೆ ಮಡಿಕೇರಿ ನಗರ ಅಭಿವೃದ್ಧಿ ಪ್ರಾಧಿಕಾರ ಇಲ್ಲಿನ ವಸತಿ ರಹಿತರಿಗೆ ಮನೆಗಳನ್ನು ಕಲ್ಪಿಸುವ ಪ್ರಸ್ತಾವನೆಯೊಂದಿಗೆ, ಖಾಸಗಿ ಜಮೀನು ಖರೀದಿಸಿ ಯೋಜನೆ ರೂಪಿಸಲು
ಕಲ್ಲಿಗೆ ಜೀವ ಮರದ ಕೆತ್ತನೆಯ ಕಲೆಗಾರ ಚೆಟ್ಟಳ್ಳಿಯ ಅನೀಶ್ನ ಕುಂಚದಲ್ಲಿ ಮೂಡಿದ ಕೆತ್ತನೆ ಚೆಟ್ಟಳ್ಳಿ, ಏ. 17: ಅವನೊಬ್ಬ ಯುವ ಕಲೆಗಾರ. ತನ್ನ ಮನಸ್ಸಿಗೆ ಮೂಡಿದ ಹಲವು ಕಲೆಗಳನ್ನೆಲ್ಲ ಮರದ ತುಂಡುಗಳಲ್ಲಿ ಕೆತ್ತಿ ಒಂದು ರೂಪಕ್ಕೆ ತಂದು ಕಲೆಯ ಜೀವ ತುಂಬುತ್ತಿರುವ
ಅಮ್ಮತ್ತಿ ಕೊಡವ ಸಮಾಜ: ಸಂಭ್ರಮದ ಪೊಮ್ಮಕ್ಕಡ ನಾಳ್ಅಮ್ಮತ್ತಿ, ಏ. 17: ಅಮ್ಮತ್ತಿ ಕೊಡವ ಸಮಾಜದಲ್ಲಿ ಪೊಮ್ಮಕ್ಕಡ ನಾಳ್ ಕಾರ್ಯಕ್ರಮ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸಲ್ಪಟ್ಟಿತು. ಕೊಡವ ಸಮಾಜದ ನಿರ್ದೇಶಕಿ ಹಾಗೂ ಪೊಮ್ಮಕ್ಕಡ ನಾಳ್ ಕಾರ್ಯಕ್ರಮದ
ರಾಷ್ಟ್ರ ಪ್ರಶಸ್ತಿಗೆ ಮಕ್ಕಳಿಂದ ಅರ್ಜಿ ಆಹ್ವಾನ ಮಡಿಕೇರಿ, ಏ. 17: ಕಲೆ, ಸಾಂಸ್ಕøತಿಕ, ಯಾವದೇ ಕ್ಷೇತ್ರದಲ್ಲಿ ನಾವೀನ್ಯತೆ, ರಾಷ್ಟ್ರೀಯ ಮಟ್ಟದಲ್ಲಿ ತಾರ್ಕಿಕ ಸಾಧನೆ, ಕ್ರೀಡೆ, ಸಮಾಜ ಸೇವೆ, ಸಂಗೀತ ಮತ್ತು ಕೇಂದ್ರ ಆಯ್ಕೆ ಸಮಿತಿಯ
ಮುಳ್ಳೂರು ಶಾಲೆಯಲ್ಲಿ ಸೌರದೀಪಶನಿವಾರಸಂತೆ, ಏ. 17: ವಿಶಿಷ್ಟ ಕಲಿಕಾ ಪರಿಸರದಿಂದ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಈಗ ಮತ್ತೊಂದು ಗರಿ ಮೂಡಿದೆ. ಅದುವೇ ಸೋಲಾರ್ ಪಾರ್ಕ್! ಇದೀಗ