ವಿಶ್ವಕರ್ಮ ಸಮಾಜದಿಂದ ಕಾವೇರಿ ತಾಲೂಕು ರಚನೆಗೆ ಹೋರಾಟಕುಶಾಲನಗರ, ಡಿ. 1: ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಧರಣಿಯಲ್ಲಿ ಶುಕ್ರವಾರ ಹೋಬಳಿ ವಿಶ್ವಕರ್ಮ ಸಮಾಜದ ಆಶ್ರಯದಲ್ಲಿ ಧರಣಿ ನಡೆಯಿತು. ಪಟ್ಟಣದ ಕಾರು ನಿಲ್ದಾಣದ ಆವರಣದಲ್ಲಿನ
ನಾಳೆ ಗೋಪಾಲಪುರದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆಸೋಮವಾರಪೇಟೆ,ಡಿ.1: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೇತೃತ್ವದಲ್ಲಿ ಶನಿವಾರಸಂತೆ ಸಮೀಪದ ಗೋಪಾಲಪುರದಲ್ಲಿ ತಾ. 3ರಂದು (ನಾಳೆ) ಆಯೋಜಿಸಿರುವ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ
ಶ್ರೀಆದಿ ಚುಂಚನಗಿರಿ ಶಾಖಾ ಮಠ ನಿರ್ಮಾಣಕ್ಕೆ ವಿರೋಧ ಮಡಿಕೇರಿ, ಡಿ.1 : ದಕ್ಷಿಣ ಕಾಶಿ ತಲಕಾವೇರಿಯ ಪಾವಿತ್ರ್ಯಕ್ಕೆ ಧಕ್ಕೆಯನ್ನು ಉಂಟು ಮಾಡುವ ಸರ್ಕಾರದ 25 ಕೋಟಿ ರೂ. ವೆಚ್ಚದ ಹೈಟೆಕ್ ಅತಿಥಿ ಗೃಹ ನಿರ್ಮಾಣ ಮತ್ತು
ಭಗವಂತನ ಮೇಲಿನ ಭಯ ಭಕ್ತಿಯಿಂದ ಅಪರಾಧ ಮುಕ್ತ ಸಮಾಜ ನಿರ್ಮಾಣಸೋಮವಾರಪೇಟೆ, ಡಿ.1: ಸರ್ವಶಕ್ತನಾದ ಭಗವಂತನ ಮೇಲಿನ ಭಯ ಭಕ್ತಿಯಿಂದ ಮಾತ್ರ ಅಪರಾಧ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ರಾಜ್ಯ ಹಜ್ ಸಮಿತಿ ಸದಸ್ಯ ಹಾಗೂ ಇಲ್ಲಿನ
ಬಿರುನಾಣಿ : ‘ಪತ್ತ್ ಸಾಲ್ರ ಮುತ್ತ್’ ಬಿಡುಗಡೆಶ್ರೀಮಂಗಲ, ಡಿ. 1 : ಸಾಹಿತ್ಯಕ್ಕೆ ಎಂದೂ ಸಾವಿಲ್ಲ. ಉತ್ತಮ ಸಾಹಿತ್ಯವು ಶತಶತಮಾನದವರೆಗೆ ಅಜರಾಮರವಾಗಿರುತ್ತದೆ. ಅಂತಹ ಸಾಹಿತ್ಯ ಸೃಷ್ಠಿಸಿದ ಸಾಹಿತಿಗಳ ಹೆಸರೂ ಕೂಡ ದಾಖಲೆಯಾಗಿ ಉಳಿಯುತ್ತದೆ. ಇದರಿಂದ