ಗ್ರಾ.ಪಂ. ಅಧ್ಯಕ್ಷೆ ಉಪಾಧ್ಯಕ್ಷ ಲೋಕಾಯುಕ್ತ ಬಲೆಗೆ ಸೋಮವಾರಪೇಟೆ, ಜು. 6: ವಸತಿ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳಿಂದ ಹಣ ಬೇಡಿಕೆ ಇಟ್ಟಿದ್ದ ಗ್ರಾ.ಪಂ. ಅಧ್ಯಕ್ಷೆ ಸೇರಿದಂತೆ ಉಪಾಧ್ಯಕ್ಷರು ಸಹ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಸೋಮವಾರಪೇಟೆ
ಆರೋಗ್ಯದತ್ತ ಗಮನಹರಿಸಲು ಸಲಹೆಮಡಿಕೇರಿ, ಜು.6: ಸಫಾಯಿ ಕರ್ಮಚಾರಿಗಳು ನಗರ, ಪಟ್ಟಣ ಪ್ರದೇಶವನ್ನು ಶುಚಿಗೊಳಿಸುತ್ತಾರೆ. ಆ ನಿಟ್ಟಿನಲ್ಲಿ ಪೌರಕಾರ್ಮಿಕರ ಬದುಕು ಸಹ ಸುಂದರವಾಗಿರಬೇಕು ಎಂದು ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಸಲಹೆ ನೀಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ
ಪೆರುಂಬಾಡಿ ಮಾಕುಟ್ಟ ರಸ್ತೆ ; ಲಘು ವಾಹನ ಸಂಚಾರಕ್ಕೆ ಅವಕಾಶಮಡಿಕೇರಿ, ಜು. 6 : ಕೊಡಗು ಜಿಲ್ಲೆಯಲ್ಲಿ ಜೂನ್ ಎರಡನೇ ವಾರ ಸುರಿದ ಧಾರಾಕಾರ ಮಳೆಯಿಂದಾಗಿ ವೀರಾಜಪೇಟೆ ತಾಲ್ಲೂಕಿನ ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿಯಲ್ಲಿರುವ ಪೆರುಂಬಾಡಿ ಯಿಂದ ಮಾಕುಟ್ಟವರೆಗಿನ
ಯುವತಿಯ ಅಪಹರಣಕ್ಕೆ ವಿಫಲಯತ್ನಗೋಣಿಕೊಪ್ಪಲು, ಜು. 6: ಕಾಲೇಜು ವಿದ್ಯಾರ್ಥಿನಿಯೊರ್ವ ಳನ್ನು ಅಪರಿಸುವ ವಿಫಲಯತ್ನ ನಡೆದಿದ್ದು, ಗೋಣಿಕೊಪ್ಪಲುವಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿ ಎಂದಿನಂತೆ ಕಾರೆಕಾಡು ಬಳಿಯಿಂದ ಗೋಣಿಕೊಪ್ಪಲುವಿನ ಒಂದನೇ
ಬೆಲ್ಜಿಯಂ ಹಾಕಿ ಪಂದ್ಯಾವಳಿಗೆ ಜಿಲ್ಲೆಯ ಮೂವರುಮಡಿಕೇರಿ, ಜು. 6: ಬೆಲ್ಜಿಯಂನಲ್ಲಿ ಆರು ರಾಷ್ಟ್ರಗಳ ನಡುವೆ ಈ ತಿಂಗಳು ನಡೆಯಲಿರುವ 23 ವರ್ಷದೊಳಗಿನ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ಭಾರತ ಹಾಕಿ ತಂಡದಲ್ಲಿ ಕೊಡಗು ಜಿಲ್ಲೆಯ