ಮಹಾಬಲೇಶ್ವರ ಭಟ್ಟರಿಗೆ ಶ್ರದ್ಧಾಂಜಲಿಮೂರ್ನಾಡು, ಜು. 6: ಕನ್ನಡ ಸಾಹಿತ್ಯ ಪರಿಷತ್ತು ಮೂರ್ನಾಡು ಹೋಬಳಿ ಘಟಕವು ದಿ.ಎನ್ ಮಹಾಬಲೇಶ್ವರ ಭಟ್ಟರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವನ್ನು ಮೂರ್ನಾಡು ಇಂದಿರಾ ದಂತ ಚಿಕಿತ್ಸಾಲಯದಲ್ಲಿ ಹಮ್ಮಿಕೊಂಡಿತ್ತು. ಹೋಬಳಿ
ಬ್ಯಾಡ್ಮಿಂಟನ್ ಕೋರ್ಟ್ ಉದ್ಘಾಟನೆಸೋಮವಾರಪೇಟೆ, ಜು. 6: ದೊಡ್ಡಮಳ್ತೆ ಫಾರ್ಮಸ್ ಸ್ಪೋಟ್ರ್ಸ್ ರಿಕ್ರೀಯೇಷನ್ ಅಸೋಸಿಯೇಷನ್ ವತಿಯಿಂದ ರೂ. 50ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಒಳಾಂಗಣ ಶಟಲ್ ಬ್ಯಾಡ್‍ಮಿಂಟನ್ ಕೋರ್ಟ್‍ಅನ್ನು ಕ್ಲಬ್ ಅಧ್ಯಕ್ಷ ಎಸ್.ಎಲ್.
ವ್ಯಕ್ತಿ ನಾಪತ್ತೆಮಡಿಕೇರಿ, ಜು. 6: ಹಾಕತ್ತೂರು ತೊಂಬತ್ತುಮನೆ ನಿವಾಸಿ ಗುರುವ (60) ಎಂಬ ವ್ಯಕ್ತಿ ಕಳೆದ ಜೂ. 29ರಂದು ಕಗ್ಗೋಡ್ಲುವಿಗೆ ಹೋಗಿ ಬರುವದಾಗಿ ಮನೆಯಿಂದ ಹೋಗಿದ್ದು, ಈತನಕ ಹಿಂತಿರುಗಿ
ಜನತೆಯಲ್ಲಿ ಭಯ ಮೂಡಿಸಿದ ಪೆರ್ಪಣ..?!ನಾಪೆÇೀಕ್ಲು, ಜು. 6: ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆರಿಯಪರಂಬುವಿನಲ್ಲಿ ಪರವಂಡ ಶಂಸು ಎಂಬವರ ಕಾಫಿ ತೋಟದಲ್ಲಿ ತಾ. 5 ರಂದು ಕಂಡು ಬಂದ ಪೆರ್ಪಣ ಮರಿಗಳನ್ನು
ಅಪಾಯಕಾರಿ ಕೇಬಲ್ ಗುಂಡಿಗಳುಶ್ರೀಮಂಗಲ, ಜು. 6: ಟಿ.ಶೆಟ್ಟಿಗೇರಿ - ಬಿರುನಾಣಿ ಮುಖ್ಯ ರಸ್ತೆಯ ಏರ್‍ಟೆಲ್ - ಬಿಎಸ್‍ಎನ್‍ಎಲ್ ಟವರ್ ಸಮೀಪ ದೂರವಾಣಿ ಕೇಬಲ್ ಅಳವಡಿಸಲು ತೋಡಿರುವ ಗುಂಡಿ ಅಪಾಯಕ್ಕೆ ಆಹ್ವಾನ