ಕೊಚ್ಚಿ ಹೋಗಿರುವ ಸೇತುವೆ ಸಾಮಗ್ರಿಗಳುಶ್ರೀಮಂಗಲ, ಜು. 6: ಬಿರುನಾಣಿ ಗ್ರಾ.ಪಂ ವ್ಯಾಪ್ತಿಯ ಪೊರಾಡು ಗ್ರಾಮದ ಮೂಲಕ ಬಿರುನಾಣಿ-ಹುದಿಕೇರಿ ಸಂಪರ್ಕ ರಸ್ತೆಯ ನಡುವೆ ಕಕ್ಕಟ್ಟ್‍ನದಿಗೆ ನೂತನವಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಸಂದರ್ಭ ಬಾರೀ
ನಾರಿಯತ್ ಸ್ವಲಾತ್ ಮಜ್ಲಿಸ್ಮಡಿಕೇರಿ, ಜು. 6: ಚೆರಿಯಪರಂಬುವಿನಲ್ಲಿ ಪ್ರತೀ ತಿಂಗಳು ನಡೆಯುವ ನಾರಿಯತ್ ಮಜ್ಲಿಸ್ ತಾ. 8ರಂದು ಮಗಂಭ್ ನಮಾಜಿನ ನಂತರ ದರ್ಗಾ ವಠಾರದಲ್ಲಿ ಸಯ್ಯದ್ ಖಾತಿಂ ತಂಗಳ್ ನೇತೃತ್ವದಲ್ಲಿ
ಬ್ಯಾಡಗೊಟ್ಟ, ಬಸವನಹಳ್ಳಿ ಪುನರ್ವಸತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿಕೂಡಿಗೆ/ ಕುಶಾಲನಗರ, ಜು. 6: ದಿಡ್ಡಳ್ಳಿ ನಿರಾಶ್ರಿತರು ನೆಲೆಸಿರುವ ಸೋಮವಾರಪೇಟೆ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಮತ್ತು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ
ಕೊಡಗಿನವರಿಗೆ ಕಾವೇರಿಗೆ ನೀರುಣಿಸುವದಷ್ಟೇ ಕೆಲಸವೇ!!!ಮಡಿಕೇರಿ, ಜು. 6: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಜೆ.ಡಿ.ಎಸ್.-ಕಾಂಗ್ರೆಸ್ ದೋಸ್ತಿ ಸರಕಾರದ ಚೊಚ್ಚಲ ಬಜೆಟ್ ಪ್ರಕಟಗೊಂಡಿದೆ. ಬಹನಿರೀಕ್ಷಿತವಾಗಿದ್ದ ಈ ಬಜೆಟ್‍ನಲ್ಲಿ ಹಲವಾರು ಸಮಸ್ಯೆಗಳಿಂದ ಪರಿತಪಿಸುತ್ತಿರುವ ಕೊಡಗಿನ ಜನತೆಗೆ
ಗೌರಿ ಹತ್ಯೆ ಪ್ರಕರಣದಲ್ಲಿ ಅಮಾಯಕರಿಗೆ ಕಿರುಕುಳ ಆರೋಪಹಿಂದೂ ಜನಜಾಗೃತಿ ಸಮಿತಿಯಿಂದ ಸರ್ಕಾರಕ್ಕೆ ಮನವಿ ಸೋಮವಾರಪೇಟೆ, ಜು. 6: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಕೆಲ ಅಮಾಯಕ ಯುವಕರನ್ನು ಸಿಲುಕಿಸಿರುವ ವಿಶೇಷ ತನಿಖಾ ದಳ, ಅವರಿಗೆ ಚಿತ್ರಹಿಂಸೆ