ರಾಮಕೃಷ್ಣ ಆಶ್ರಮದ ಸ್ಪಂದನಗೋಣಿಕೊಪ್ಪಲು. ಆ. 21: ಕೊಡಗಿನಲ್ಲಿ ಅತಿವೃಷ್ಟಿ ಕಾರಣ ಜಲಪ್ರಳಯ ಉಂಟಾಗಿದ್ದು ಸಾವಿರಾರು ಮಂದಿ ಸೂರು ಕಳೆದು ಕೊಂಡು ಪರಿಹಾರ ಕೇಂದ್ರ ಸೇರುವ ಪರಿಸ್ಥಿತಿ ಉಂಟಾಗಿದೆ. ಭೂಕುಸಿತದಿಂದ ಮನೆ,
ಬುಡ ಮೇಲಾದಂತಿರುವ ಶೈಕ್ಷಣಿಕ ವ್ಯವಸ್ಥೆ: ವಿದ್ಯಾರ್ಥಿಗಳಿಗೆ ಭಾರೀ ಪೆಟ್ಟು ಮಡಿಕೇರಿ, ಆ. 21: ಮೇಘ ಸ್ಫೋಟ ಹಾಗೂ ಜಲಸ್ಫೋಟದಿಂದ ಕೊಡಗು ಜಿಲ್ಲೆ ತತ್ತರಿಸಿದ್ದು, ಹಲವು ಸಮಸ್ಯೆಗಳ ನಡುವೆಯೇ ಮುಂದುವರಿಯುತ್ತಿದ್ದ ವಿದ್ಯಾರ್ಥಿಗಳ ವಿದ್ಯಾರ್ಜನೆಯ ಮೇಲೆ ಇದು ಮತ್ತಷ್ಟು ತೀವ್ರ
ಹೆಮ್ಮೆತ್ತಾಳು ಮುಕ್ಕೋಡ್ಲುವಿನಲ್ಲಿ ಡ್ರೋನ್ ಕಾರ್ಯಾಚರಣೆಮಡಿಕೇರಿ, ಆ. 21: ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ನಲುಗಿ ಹೋಗಿರುವ ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಹೆಮ್ಮೆತ್ತಾಳು ಹಾಗೂ ಮುಕ್ಕೋಡ್ಲು ವ್ಯಾಪ್ತಿಯಲ್ಲಿ ಡ್ರೋನ್ ಕ್ಯಾಮೆರಾ ಮೂಲಕ ಸಂತ್ರಸ್ತರನ್ನು ಪತ್ತೆ
ಕೊಡಗಿನ ನೆರೆ ಸಂತ್ರಸ್ತರಿಗೆ ಅಖಿಲ ಕೊಡವ ಸಮಾಜದ ಅಭಯ ಹಸ್ತವೀರಾಜಪೇಟೆ, ಆ.21: ಕೊಡಗಿನಲ್ಲಿ ಪ್ರಕೃತಿ ವಿಕೋಪದ ಮಹಾ ದುರಂತದಿಂದ ಸಾವು- ನೋವುಗಳು ಸಂಭವಿಸಿವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಯಾವದೇ ತಾರತಮ್ಯವಿಲ್ಲದೆ ತುರ್ತಾಗಿ ಐನೂರು ಕೋಟಿ ರೂ.
ದುರುಪಯೋಗ ತಡೆಗೆ ಆಗ್ರಹಮಡಿಕೇರಿ, ಆ. 21: ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ಸಂತ್ರಸ್ತರಿಗೆ ದಾನಿಗಳಿಂದ ಹರಿದು ಬರುತ್ತಿರುವ ಪರಿಹಾರ ಸಾಮಗ್ರಿಗಳು ಅನೇಕ ಕಡೆಗಳಲ್ಲಿ ದುರುಪಯೋಗವಾಗುತ್ತಿದ್ದು, ಜಿಲ್ಲಾಡಳಿತ ದುರುಪಯೋಗ ತಡೆಗೆ ಕ್ರಮ ಕೈಗೊಳ್ಳುವಂತೆ