ಪರಿಹಾರ ಕೇಂದ್ರದಲ್ಲಿರದ ನಿರಾಶ್ರಿತರಿಗೂ ಪರಿಹಾರ ಸಾಮಗ್ರಿಗಳ ಸಮರ್ಪಕ ಪೂರೈಕೆಮಡಿಕೇರಿ, ಆ. 21 : ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ನಿರಾಶ್ರಿತರಾಗಿರುವವರಿಗೆ ಪ್ರಾರಂಭಿಸಲಾಗಿರುವ ಪರಿಹಾರ ಕೇಂದ್ರಗಳಲ್ಲಿ ಊಟೋಪಹಾರದ ವ್ಯವಸ್ಥೆ, ವಾಸ್ತವ್ಯದ ವ್ಯವಸ್ಥೆ ಹಾಗೂ ಪರಿಹಾರ
ಪುನರ್ವಸತಿ ಕೇಂದ್ರಕ್ಕೆ ಶಿವಾನಂದ ಪಾಟೀಲ್ ಭೇಟಿಸುಂಟಿಕೊಪ್ಪ,ಆ.21: ಜಲ ಪ್ರಳಯದಿಂದ ಮನೆ ಅಸ್ತಿ ಕಳಕೊಂಡು ಸುಂಟಿಕೊಪ್ಪದ ಪುರ್ನವಸತಿ ಕೇಂದ್ರದಲ್ಲಿ ನೆಲೆಸಿದ್ದ ಸಂತ್ರಸ್ಥರನ್ನು ರಾಜ್ಯ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಭೇಟಿ ನೀಡಿ ಅಹವಾಲು ಸ್ವೀಕರಿಸಿದರು. ಸಂತ
ಗೋದಾಮಿಗೆ ಹಾರಂಗಿ ನೀರು ನುಗ್ಗಿ ಗೊಬ್ಬರ ನೀರುಪಾಲು ಕೂಡಿಗೆ, ಆ. 21: ಹಾರಂಗಿ ಅಣೆಕಟ್ಟೆಯಿಂದ ಹೆಚ್ಚು ನೀರು ನದಿಗೆ ಹರಿಸಿದ ಪರಿಣಾಮ ನದಿ ದಡದ ಸಮೀಪದಲ್ಲಿನ ಕೂಡುಮಂಗಳೂರು ಸಹಕಾರ ಸಂಘದ ಗೋದಾಮಿಗೆ ನೀರು ನುಗ್ಗಿ ಲಾರಿ
ಸಿದ್ದಾಪುರ ವಿಭಾಗದಲ್ಲಿ ಮನೆ ಕುಸಿತ ಜಾನುವಾರು ಸಾವುಸಿದ್ದಾಪುರ, ಆ. 21: ಕಳೆದ ಕೆಲವು ದಿನಗಳಿಂದ ಸುರಿದ ಮಹಾ ಮಳೆಗೆ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಹಾಗೂ ಗುಹ್ಯ ಗ್ರಾಮಗಳ ಪ್ರವಾಹಕ್ಕೆ ಸಿಲುಕಿ ನೂರಾರು
ಕುಶಾಲನಗರದಲ್ಲಿ ಸ್ವಚ್ಛತಾ ಕಾರ್ಯಕುಶಾಲನಗರ, ಆ. 21: ಕುಶಾಲನಗರದ ನೆರೆ ಪೀಡಿತ ಬಡಾವಣೆಗಳ ಮನೆಗಳು ಹಾಗೂ ಪರಿಸರ ಸ್ವಚ್ಛತಾ ಕಾರ್ಯದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸ್ವಯಂ ಸೇವಕರ ತಂಡಗಳು ಸಂತ್ರಸ್ತರಿಗೆ ಸಹಾಯಹಸ್ತ ನೀಡುವಲ್ಲಿ