ಒಂದು ದಿನದ ವೇತನ ದೇಣಿಗೆಮಡಿಕೇರಿ, ಆ. 21: ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಜಲಪ್ರಳಯ, ಭೂಕುಸಿತದಿಂದಾಗಿ ಜನರು ಮನೆ ಹಾಗೂ ಆಸ್ತಿ ಕಳೆದುಕೊಂಡಿದ್ದು, ಇಡೀ ಜಿಲ್ಲೆ ಶೋಕದಲ್ಲಿ ಮುಳುಗಿದ್ದು, ಜಿಲ್ಲೆಯ ಎಲ್ಲಾ
ಜಯನಗರ ಶಾಸಕಿ ಸೌಮ್ಯ ರೆಡ್ಡಿ ತಂಡದಿಂದ ಸಂತ್ರಸ್ತರಿಗೆ ನೆರವುಸೋಮವಾರಪೇಟೆ, ಆ. 21: ಬೆಂಗಳೂರು ಜಯನಗರ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ ತಂಡದಿಂದ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಪರಿಹಾರ ಕೇಂದ್ರಗಳಿಗೆ ನೆರವು ಒದಗಿಸಲಾಯಿತು. ಸುಮಾರು 6 ಟ್ರಕ್‍ಗಳಲ್ಲಿ ಅಕ್ಕಿ,
ಕೈಲು ಮುಹೂರ್ತ ವಿಜೃಂಭಣೆ ಇಲ್ಲಮಡಿಕೇರಿ, ಆ. 21: ಅತಿವೃಷ್ಟಿ-ಅನಾಹುತಗಳ ಹಿನ್ನೆಲೆ ಚೇರಂಗಾಲ ಮತ್ತು ತಾವೂರು ಗ್ರಾಮಗಳಲ್ಲಿ ಈ ಬಾರಿಯ ಕೈಲು ಮುಹೂರ್ತ ಹಬ್ಬದ ವಿಜೃಂಭಣೆಯನ್ನು ಕೈಬಿಡಲಾಗಿದ್ದು, ಕ್ರೀಡಾಕೂಟಗಳನ್ನು ಕೂಡ ನಡೆಸದಿರಲು ನಿರ್ಧರಿಸಲಾಗಿದೆ
ನೆರವಿಗೆ ಮನವಿ ಮಡಿಕೇರಿ, ಆ. 21: ಅತಿವೃಷ್ಟಿಯಿಂದಾಗಿ ಇಲ್ಲಿನ ಜನರು ಸಂಕಷ್ಟಕೀಡಾಗಿದ್ದು, ಅಪಾರ ಆಸ್ತಿ-ಪಾಸ್ತಿ ಹಾನಿಯಾಗಿದೆ. ಕೆಲವರು ಮೃತಪಟ್ಟಿದ್ದಾರೆ. ಪ್ರಕೃತಿ ವಿಕೋಪದಿಂದಾಗಿ ನೊಂದ ಸಂತ್ರಸ್ತರಿಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಬಹುದಾಗಿದೆ.
ಗೋದಾಮಿಗೆ ಹಾರಂಗಿ ನೀರು ನುಗ್ಗಿ ಗೊಬ್ಬರ ನೀರುಪಾಲುಸೋಮವಾರಪೇಟೆ,ಆ.21: ಈವರೆಗೆ ಕಂಡೂ ಕೇಳರಿಯದ ರೀತಿಯಲ್ಲಿ ಉಂಟಾಗಿರುವ ಜಲ ಪ್ರಳಯಕ್ಕೆ ಪುಷ್ಪಗಿರಿ ಬೆಟ್ಟತಪ್ಪಲು ಪ್ರದೇಶದಲ್ಲಿ ಲೆಕ್ಕಕ್ಕೆ ಸಿಗದಷ್ಟು ಹಾನಿ ಸಂಭವಿಸಿದೆ. ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮಲ್ಲಳ್ಳಿ