ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಕರೆಮಡಿಕೇರಿ, ಮಾ. 6: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸೇರ್ಪಡೆಯಾದ, ಕೈಬಿಡಲಾದ ಮತ್ತು ಅಂತಿಮವಾಗಿ ಇರುವ ಮತದಾರರ ವಿವರಗಳ ಪಟ್ಟಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುಡೇಗೌಡ ಪ್ರಕಟಿಸಿದ್ದಾರೆ. ಬಿಟ್ಟುಚೆರಿಯಪರಂಬು ರಸ್ತೆಗೆ ಭೂಮಿಪೂಜೆನಾಪೋಕ್ಲು, ಮಾ. 6: ರಸ್ತೆ ನಿರ್ಮಾಣಕ್ಕಾಗಿ ಚೆರಿಯಪರಂಬು ನಿವಾಸಿಗಳು ಬಹುದಿನಗಳಿಂದ ಬೇಡಿಕೆಯನ್ನಿರಿಸಿದ್ದು ರೂ. 5 ಲಕ್ಷ ಅನುದಾನದಲ್ಲಿ ರಸ್ತೆ ಕಾಮಗಾರಿಯನ್ನು ನಡೆಸಲಾಗುವದು ಎಂದು ಶಾಸಕ ಕೆ.ಜಿ. ಬೊಪಯ್ಯಬಿಲ್ಲವ ಸಮಾಜ ವಾರ್ಷಿಕೋತ್ಸವಕುಶಾಲನಗರ, ಮಾ. 6: ಕುಶಾಲನಗರದ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ 7ನೇ ವಾರ್ಷಿಕೋತ್ಸವ ಕೊಡವ ಸಮಾಜದಲ್ಲಿ ನಡೆಯಿತು. ಸಮುದಾಯದ ಮಕ್ಕಳಿಗೆ ಹಲವು ಸ್ಪರ್ಧಾ ಕಾರ್ಯಕ್ರಮಗಳು ನಡೆದವು. ಈ ಸಂದರ್ಭನಾಗದೇವರ ಪ್ರತಿಷ್ಠಾಪನೆಗುಡ್ಡೆಹೊಸೂರು, ಮಾ. 6: ಇಲ್ಲಿಗೆ ಸಮೀಪದ ಸುಣ್ಣದಕೆರೆ ಗ್ರಾಮದಲ್ಲಿ ನೂತನವಾಗಿ ಶ್ರೀ ಮುನೇಶ್ವರ ಮತ್ತು ನಾಗದೇವರ ಗುಡಿಗಳನ್ನು ನಿರ್ಮಿಸಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಕುಶಾಲನಗರದ ಪುರೋಹಿತರಾದ ಡಾ. ರಾಧಕೃಷ್ಣ ಭಟ್ಅಧ್ಯಕ್ಷರಾಗಿ ಸಿ.ಸಿ. ನಂದ ಸೋಮವಾರಪೇಟೆ, ಮಾ. 6: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ನೂತನ ಸಾಲಿನ ಅಧ್ಯಕ್ಷರಾಗಿ ಸಿ.ಸಿ. ನಂದಕುಮಾರ್ ಪುನರಾಯ್ಕೆಯಾಗಿದ್ದಾರೆ. ಸ್ಥಳೀಯ ಕೊಡವ ಸಮಾಜದಲ್ಲಿ ನಡೆದ ಸಂಘದ
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಕರೆಮಡಿಕೇರಿ, ಮಾ. 6: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸೇರ್ಪಡೆಯಾದ, ಕೈಬಿಡಲಾದ ಮತ್ತು ಅಂತಿಮವಾಗಿ ಇರುವ ಮತದಾರರ ವಿವರಗಳ ಪಟ್ಟಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುಡೇಗೌಡ ಪ್ರಕಟಿಸಿದ್ದಾರೆ. ಬಿಟ್ಟು
ಚೆರಿಯಪರಂಬು ರಸ್ತೆಗೆ ಭೂಮಿಪೂಜೆನಾಪೋಕ್ಲು, ಮಾ. 6: ರಸ್ತೆ ನಿರ್ಮಾಣಕ್ಕಾಗಿ ಚೆರಿಯಪರಂಬು ನಿವಾಸಿಗಳು ಬಹುದಿನಗಳಿಂದ ಬೇಡಿಕೆಯನ್ನಿರಿಸಿದ್ದು ರೂ. 5 ಲಕ್ಷ ಅನುದಾನದಲ್ಲಿ ರಸ್ತೆ ಕಾಮಗಾರಿಯನ್ನು ನಡೆಸಲಾಗುವದು ಎಂದು ಶಾಸಕ ಕೆ.ಜಿ. ಬೊಪಯ್ಯ
ಬಿಲ್ಲವ ಸಮಾಜ ವಾರ್ಷಿಕೋತ್ಸವಕುಶಾಲನಗರ, ಮಾ. 6: ಕುಶಾಲನಗರದ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ 7ನೇ ವಾರ್ಷಿಕೋತ್ಸವ ಕೊಡವ ಸಮಾಜದಲ್ಲಿ ನಡೆಯಿತು. ಸಮುದಾಯದ ಮಕ್ಕಳಿಗೆ ಹಲವು ಸ್ಪರ್ಧಾ ಕಾರ್ಯಕ್ರಮಗಳು ನಡೆದವು. ಈ ಸಂದರ್ಭ
ನಾಗದೇವರ ಪ್ರತಿಷ್ಠಾಪನೆಗುಡ್ಡೆಹೊಸೂರು, ಮಾ. 6: ಇಲ್ಲಿಗೆ ಸಮೀಪದ ಸುಣ್ಣದಕೆರೆ ಗ್ರಾಮದಲ್ಲಿ ನೂತನವಾಗಿ ಶ್ರೀ ಮುನೇಶ್ವರ ಮತ್ತು ನಾಗದೇವರ ಗುಡಿಗಳನ್ನು ನಿರ್ಮಿಸಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಕುಶಾಲನಗರದ ಪುರೋಹಿತರಾದ ಡಾ. ರಾಧಕೃಷ್ಣ ಭಟ್
ಅಧ್ಯಕ್ಷರಾಗಿ ಸಿ.ಸಿ. ನಂದ ಸೋಮವಾರಪೇಟೆ, ಮಾ. 6: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ನೂತನ ಸಾಲಿನ ಅಧ್ಯಕ್ಷರಾಗಿ ಸಿ.ಸಿ. ನಂದಕುಮಾರ್ ಪುನರಾಯ್ಕೆಯಾಗಿದ್ದಾರೆ. ಸ್ಥಳೀಯ ಕೊಡವ ಸಮಾಜದಲ್ಲಿ ನಡೆದ ಸಂಘದ