ಜೆಡಿಎಸ್ ನಿಯೋಗದಿಂದ ವಿಶೇಷ ಪ್ರತಿನಿಧಿ ಭೇಟಿಮಡಿಕೇರಿ, ಸೆ. 27: ಕರ್ನಾಟಕ ಸರಕಾರದ ವಿಶೇಷ ಪ್ರತಿನಿಧಿಯಾಗಿ ನವದೆಹಲಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೈಯದ್ ಮೊಹಿದ್ ಅಲ್ತಾಫ್ ಅವರನ್ನು ಜಾತ್ಯತೀತ ಜನತಾ ದಳದ ಕೊಡಗು ಜಿಲ್ಲಾ ಮುಖಂಡರು
ಶಿಕ್ಷಕರ ಮೇಲೆ ಒತ್ತಡ: ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಲು ನಿರ್ಧಾರಸೋಮವಾರಪೇಟೆ, ಸೆ. 27: ಶಿಕ್ಷಣ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಇಲಾಖೇತರ ಕೆಲಸಗಳನ್ನು ವಹಿಸುತ್ತಿರುವದರಿಂದ ಶಿಕ್ಷಕರು ದಿನನಿತ್ಯ ಒತ್ತಡದಲ್ಲಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ಹರಿಸದಿದ್ದರೆ
ಪಡಿತರ ವಿತರಣೆಯಲ್ಲಿ ತಾರತಮ್ಯ : ಗ್ರಾಹಕರ ಆರೋಪಕೂಡಿಗೆ, ಸೆ. 27: ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಪಡಿತರ ಆಹಾರಗಳನ್ನು ವಿತರಣೆ ಮಾಡಲು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ಸೇರ್ಪಡೆಗೊಳಿಸದೆ ಕುಶಾಲನಗರ ಹೋಬಳಿ ವ್ಯಾಪ್ತಿಯ
ದಂತ ವೈದ್ಯಕೀಯ ಪದವಿ ಪ್ರದಾನಮಡಿಕೇರಿ, ಸೆ. 27: ವೀರಾಜಪೇಟೆಯ ಕೊಡಗು ದಂತ ವೈದ್ಯಕೀಯ ಕಾಲೇಜಿನ 15ನೇ ಪದವಿ ಪ್ರದಾನ ಸಮಾರಂಭ ಅ. 3 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಲಿದ್ದು, ಇದೇ ಸಂದರ್ಭ
ಕನ್ನಡನಾಡು ಯುವ ವೇದಿಕೆಯಿಂದ ಪ್ರತಿಭಟನೆಮಡಿಕೇರಿ, ಸೆ. 27: ಅತಿವೃಷ್ಟಿ ಸಂತ್ರಸ್ತರ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಆರೋಪಿಸಿ ಕನ್ನಡನಾಡು ಯುವ ವೇದಿಕೆಯಿಂದ ನಗರದಲ್ಲಿ ಪ್ರತಿಭಟನೆ