ವಿದ್ಯುತ್ ತಗುಲಿ ಕಾರ್ಮಿಕ ಸಾವುವೀರಾಜಪೇಟೆ, ಮಾ. 16: ಇಲ್ಲಿನ ಒಂಟಿಯಂಗಡಿ ಬಳಿಯ ಕಣ್ಣಂಗಾಲದಲ್ಲಿ ಕೇರಳದಿಂದ ಬಂದಿದ್ದ ಕಾರ್ಮಿಕನೊಬ್ಬ ವಿದ್ಯುತ್ ತಗಲಿ ಸಾವನ್ನಪ್ಪಿರುವದಾಗಿ ಇಲ್ಲಿನ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ ಮೇರೆ ಪೊಲೀಸರುತಾ. 19ರಂದು ಮಡಿಕೇರಿಯಲ್ಲಿ ‘ಪೊಮ್ಮಕ್ಕಡ ನಾಳ್’ಮಡಿಕೇರಿ, ಮಾ. 16: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ತಾ. 19ರಂದು ಬೆಳಿಗ್ಗೆ 10.30ಕ್ಕೆ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‍ನಲ್ಲಿಅಮ್ಮತ್ತಿಯಲ್ಲಿ ಮುತ್ತಪ್ಪ ತೆರೆ ವೀರಾಜಪೇಟೆ, ಮಾ. 16: ಅಮ್ಮತ್ತಿಯ ನಿತ್ಯ ಚೈತನ್ಯ ಮಡಪುರ ಮುತ್ತಪ್ಪ ದೇವಸ್ಥಾನದ ವತಿಯಿಂದ ತಾ:18 ಹಾಗೂ ತಾ;19ರಂದು ಮುತ್ತಪ್ಪ ತೆರೆ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಆಡಳಿತಬುಡಕಟ್ಟು ಸಮುದಾಯದ ಅಹೋರಾತ್ರಿ ಧರಣಿ*ಗೋಣಿಕೊಪ್ಪಲು, ಮಾ. 16: ಹಳ್ಳಿಗಟ್ಟು ಗ್ರಾಮದ ಬುಡಕಟ್ಟು ಸಮುದಾಯದ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಲೈನ್ ಮನೆಗಳಲ್ಲಿ ವಾಸ ಮಾಡಿಕೊಂಡಿರುವ ಬುಡಕಟ್ಟು ಕುಟುಂಬಗಳ ಸಂಘ ನಿನ್ನೆಉಸ್ತುವಾರಿ ಸಚಿವರ ಪ್ರವಾಸ ಮಡಿಕೇರಿ, ಮಾ.16: ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು ತಾ. 18ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ತಾ. 18ರಂದು ಕೊಡ್ಲಿಪೇಟೆಗೆ ಆಗಮಿಸಿ ಬೆಳಗ್ಗೆ
ವಿದ್ಯುತ್ ತಗುಲಿ ಕಾರ್ಮಿಕ ಸಾವುವೀರಾಜಪೇಟೆ, ಮಾ. 16: ಇಲ್ಲಿನ ಒಂಟಿಯಂಗಡಿ ಬಳಿಯ ಕಣ್ಣಂಗಾಲದಲ್ಲಿ ಕೇರಳದಿಂದ ಬಂದಿದ್ದ ಕಾರ್ಮಿಕನೊಬ್ಬ ವಿದ್ಯುತ್ ತಗಲಿ ಸಾವನ್ನಪ್ಪಿರುವದಾಗಿ ಇಲ್ಲಿನ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ ಮೇರೆ ಪೊಲೀಸರು
ತಾ. 19ರಂದು ಮಡಿಕೇರಿಯಲ್ಲಿ ‘ಪೊಮ್ಮಕ್ಕಡ ನಾಳ್’ಮಡಿಕೇರಿ, ಮಾ. 16: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ತಾ. 19ರಂದು ಬೆಳಿಗ್ಗೆ 10.30ಕ್ಕೆ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‍ನಲ್ಲಿ
ಅಮ್ಮತ್ತಿಯಲ್ಲಿ ಮುತ್ತಪ್ಪ ತೆರೆ ವೀರಾಜಪೇಟೆ, ಮಾ. 16: ಅಮ್ಮತ್ತಿಯ ನಿತ್ಯ ಚೈತನ್ಯ ಮಡಪುರ ಮುತ್ತಪ್ಪ ದೇವಸ್ಥಾನದ ವತಿಯಿಂದ ತಾ:18 ಹಾಗೂ ತಾ;19ರಂದು ಮುತ್ತಪ್ಪ ತೆರೆ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಆಡಳಿತ
ಬುಡಕಟ್ಟು ಸಮುದಾಯದ ಅಹೋರಾತ್ರಿ ಧರಣಿ*ಗೋಣಿಕೊಪ್ಪಲು, ಮಾ. 16: ಹಳ್ಳಿಗಟ್ಟು ಗ್ರಾಮದ ಬುಡಕಟ್ಟು ಸಮುದಾಯದ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಲೈನ್ ಮನೆಗಳಲ್ಲಿ ವಾಸ ಮಾಡಿಕೊಂಡಿರುವ ಬುಡಕಟ್ಟು ಕುಟುಂಬಗಳ ಸಂಘ ನಿನ್ನೆ
ಉಸ್ತುವಾರಿ ಸಚಿವರ ಪ್ರವಾಸ ಮಡಿಕೇರಿ, ಮಾ.16: ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು ತಾ. 18ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ತಾ. 18ರಂದು ಕೊಡ್ಲಿಪೇಟೆಗೆ ಆಗಮಿಸಿ ಬೆಳಗ್ಗೆ