ಆರೋಪಿ ನ್ಯಾಯಾಂಗ ವಶಮಡಿಕೇರಿ, ಜು. 15: ಸಚಿವರೊಬ್ಬರ ಆಪ್ತ ಸಹಾಯಕ ಎಂದು ಕೊಂಡು ವಂಚಿಸಲು ಯತ್ನಿಸಿದ್ದ ಆರೋಪಿ ಬೆಳಗಾವಿ ಮೂಲದ ಪ್ರಮೋದ್ ಕುಲಕರ್ಣಿ ಎಂಬಾತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. 14 ಮಂದಿಯಮಳೆ ಬಿರುಗಾಳಿಗೆ ಜನ ತತ್ತರ: ತಾಲೂಕಿನಲ್ಲಿ ಮುಂದುವರೆದ ಹಾನಿಸೋಮವಾರಪೇಟೆ,ಜು.15: ತಾಲೂಕಿನಾದ್ಯಂತ ಮಳೆಯೊಂದಿಗೆ ಬಿರುಗಾಳಿ ಬೀಸುತ್ತಿದ್ದು, ಭಾರೀ ಗಾಳಿಗೆ ಜನ ತತ್ತರಿಸಿದ್ದಾರೆ. ಹಲವೆಡೆ ರಸ್ತೆಗಳಿಗೆ ಅಡ್ಡಲಾಗಿ ಮರಗಳು ಉರುಳಿದ್ದು, ಶಾಂತಳ್ಳಿ ಹೋಬಳಿಯ ಅಭಿಮಠ ಬಾಚಳ್ಳಿಯಲ್ಲಿ ಭಾರೀ ಮಳೆಯಿಂದಾಗಿಕೊಡಗಿನ ಕಾರು ಟೆಂಪೊ ಅವಘಡಮಡಿಕೇರಿ, ಜು. 14: ಪುತ್ತೂರು ಗ್ರಾಮದ ಸಂತೆಕಟ್ಟೆ ಬಳಿ ಕೊಡಗಿಗೆ ಸೇರಿದ ಕಾರು ಹಾಗೂ ಟೆಂಪೊ ನಡುವೆ ಮುಖಾಮುಖಿ ಅವಘಡವಾಗಿದ್ದು, ಬೆಂಗಳೂರಿನ ಇಂಜಿನಿಯರ್ ಶ್ರವಣ್ ಕಾಮತ್ ಮತ್ತು ಜಿಲ್ಲೆಯ ಬಾಲಕನಿಗೆ ಸ್ಪಂದಿಸಿದ ಸಿಎಂಮಡಿಕೇರಿ, ಜು. 14: ಎಮ್ಮೆಮಾಡುವಿನ 8ನೇ ತರಗತಿಯ ಫತಾಹ್ ಎಂಬ ಬಾಲಕನೋರ್ವ ವೀಡಿಯೋಗ್ರಫಿ ಸಹಾಯಕ ಜಕ್ರಿಯಾರೊಡಗೂಡಿ ತಯಾರಿಸಿದ ವೀಡಿಯೋವೊಂದು ವೈರಲ್ ಆಗಿ ಸಾಮಾಜಿಕ ಜಾಲ ತಾಣದಲ್ಲಿ ಇಂದುಭಾರೀ ಮಳೆಗೆ ಪುಷ್ಪಗಿರಿ ತಪ್ಪಲಿನ ಸೋಮವಾರಪೇಟೆ ತತ್ತರಸೋಮವಾರಪೇಟೆ, ಜು. 14: ಜಿಲ್ಲೆ ಸೇರಿದಂತೆ ಸೋಮವಾರಪೇಟೆಗೆ ಮಳೆಗಾಲ ಹೊಸದೇನಲ್ಲ, ಆದರೆ ಪ್ರಸಕ್ತ ಭಾರೀ ಗಾಳಿ ಸಹಿತ ಸುರಿಯುತ್ತಿರುವ ಮಳೆ 2 ದಶಕಗಳ ಹಿಂದಿನ ನೆನಪನ್ನು ಕಣ್ಮುಂದೆ
ಆರೋಪಿ ನ್ಯಾಯಾಂಗ ವಶಮಡಿಕೇರಿ, ಜು. 15: ಸಚಿವರೊಬ್ಬರ ಆಪ್ತ ಸಹಾಯಕ ಎಂದು ಕೊಂಡು ವಂಚಿಸಲು ಯತ್ನಿಸಿದ್ದ ಆರೋಪಿ ಬೆಳಗಾವಿ ಮೂಲದ ಪ್ರಮೋದ್ ಕುಲಕರ್ಣಿ ಎಂಬಾತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. 14 ಮಂದಿಯ
ಮಳೆ ಬಿರುಗಾಳಿಗೆ ಜನ ತತ್ತರ: ತಾಲೂಕಿನಲ್ಲಿ ಮುಂದುವರೆದ ಹಾನಿಸೋಮವಾರಪೇಟೆ,ಜು.15: ತಾಲೂಕಿನಾದ್ಯಂತ ಮಳೆಯೊಂದಿಗೆ ಬಿರುಗಾಳಿ ಬೀಸುತ್ತಿದ್ದು, ಭಾರೀ ಗಾಳಿಗೆ ಜನ ತತ್ತರಿಸಿದ್ದಾರೆ. ಹಲವೆಡೆ ರಸ್ತೆಗಳಿಗೆ ಅಡ್ಡಲಾಗಿ ಮರಗಳು ಉರುಳಿದ್ದು, ಶಾಂತಳ್ಳಿ ಹೋಬಳಿಯ ಅಭಿಮಠ ಬಾಚಳ್ಳಿಯಲ್ಲಿ ಭಾರೀ ಮಳೆಯಿಂದಾಗಿ
ಕೊಡಗಿನ ಕಾರು ಟೆಂಪೊ ಅವಘಡಮಡಿಕೇರಿ, ಜು. 14: ಪುತ್ತೂರು ಗ್ರಾಮದ ಸಂತೆಕಟ್ಟೆ ಬಳಿ ಕೊಡಗಿಗೆ ಸೇರಿದ ಕಾರು ಹಾಗೂ ಟೆಂಪೊ ನಡುವೆ ಮುಖಾಮುಖಿ ಅವಘಡವಾಗಿದ್ದು, ಬೆಂಗಳೂರಿನ ಇಂಜಿನಿಯರ್ ಶ್ರವಣ್ ಕಾಮತ್ ಮತ್ತು
ಜಿಲ್ಲೆಯ ಬಾಲಕನಿಗೆ ಸ್ಪಂದಿಸಿದ ಸಿಎಂಮಡಿಕೇರಿ, ಜು. 14: ಎಮ್ಮೆಮಾಡುವಿನ 8ನೇ ತರಗತಿಯ ಫತಾಹ್ ಎಂಬ ಬಾಲಕನೋರ್ವ ವೀಡಿಯೋಗ್ರಫಿ ಸಹಾಯಕ ಜಕ್ರಿಯಾರೊಡಗೂಡಿ ತಯಾರಿಸಿದ ವೀಡಿಯೋವೊಂದು ವೈರಲ್ ಆಗಿ ಸಾಮಾಜಿಕ ಜಾಲ ತಾಣದಲ್ಲಿ ಇಂದು
ಭಾರೀ ಮಳೆಗೆ ಪುಷ್ಪಗಿರಿ ತಪ್ಪಲಿನ ಸೋಮವಾರಪೇಟೆ ತತ್ತರಸೋಮವಾರಪೇಟೆ, ಜು. 14: ಜಿಲ್ಲೆ ಸೇರಿದಂತೆ ಸೋಮವಾರಪೇಟೆಗೆ ಮಳೆಗಾಲ ಹೊಸದೇನಲ್ಲ, ಆದರೆ ಪ್ರಸಕ್ತ ಭಾರೀ ಗಾಳಿ ಸಹಿತ ಸುರಿಯುತ್ತಿರುವ ಮಳೆ 2 ದಶಕಗಳ ಹಿಂದಿನ ನೆನಪನ್ನು ಕಣ್ಮುಂದೆ