ಪೊನ್ನೋಲ ಶಾಸ್ತಾವು ಹಬ್ಬಚೆಯ್ಯಂಡಾಣೆ, ಏ. 14: ಚೇಲಾವರ ಗ್ರಾಮದ ಪೊನ್ನೋಲ ಶಾಸ್ತಾವು ದೇವರ ವಾರ್ಷಿಕ ಉತ್ಸವವು ಇಂದು ವೈದಿಕ ಸಂದೀಪ್ ಹಾಗೂ ತಂಡದವರಿಂದ ವಿವಿಧ ಪೂಜಾ ಕಾರ್ಯಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಜೆ.ಡಿ.ಎಸ್.ಗೆ ಆಯ್ಕೆಶನಿವಾರಸಂತೆ, ಏ. 14: ಜಾತ್ಯತೀತ ಜನತಾದಳದ ಮಡಿಕೇರಿ ಕ್ಷೇತ್ರದ ಯುವ ಜನತಾದಳದ ಉಪಾಧ್ಯಕ್ಷರನ್ನಾಗಿ ಹಂಡ್ಲಿ ಗ್ರಾ.ಪಂ. ಸದಸ್ಯ ಎಂ.ಪಿ. ಬಸವರಾಜ್ ಬೆಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹುಲಿ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತಗೋಣಿಕೊಪ್ಪಲು, ಏ. 14: ಬಾಳೆಲೆ ಸಮೀಪದ ಕೊಟ್ಟಗೇರಿಯ ಮಾಪಂಗಡ ಸಜನ್ ದೇವಯ್ಯ ತೋಟದಲ್ಲಿ ಸತತ ಎಂಟು ದಿನಗಳ ಕಾಲ ಹಗಲು, ರಾತ್ರಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಿದ ಕವಿಕಾವ್ಯದಲ್ಲಿ ಮಿಂದೆದ್ದ ಕಾವ್ಯ ಪ್ರಿಯರುವೀರಾಜಪೇಟೆ, ಏ. 14: ಹರದಾಸ ಅಪ್ಪಚ್ಚಕವಿ ಕಾವ್ಯ ಸುಧೆಯಲ್ಲಿ ಕರಡ ಗ್ರಾಮದ ಕಾವ್ಯ ಪ್ರಿಯರು ಮಿಂದೆದ್ದರು. ಹಿರಿಯ ರಂಗಕರ್ಮಿ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಕಾರ್ಯಪ್ಪ ತಾ. 17 ರಂದು ಕುಮಾರಸ್ವಾಮಿ ಭೇಟಿಮಡಿಕೇರಿ, ಏ. 14: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ತಾ. 17 ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ಅಲ್ಪಸಂಖ್ಯಾತ ಘಟಕ ಜಿಲ್ಲಾಧ್ಯಕ್ಷ ಇಸಾಕ್‍ಖಾನ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಪೊನ್ನೋಲ ಶಾಸ್ತಾವು ಹಬ್ಬಚೆಯ್ಯಂಡಾಣೆ, ಏ. 14: ಚೇಲಾವರ ಗ್ರಾಮದ ಪೊನ್ನೋಲ ಶಾಸ್ತಾವು ದೇವರ ವಾರ್ಷಿಕ ಉತ್ಸವವು ಇಂದು ವೈದಿಕ ಸಂದೀಪ್ ಹಾಗೂ ತಂಡದವರಿಂದ ವಿವಿಧ ಪೂಜಾ ಕಾರ್ಯಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ಜೆ.ಡಿ.ಎಸ್.ಗೆ ಆಯ್ಕೆಶನಿವಾರಸಂತೆ, ಏ. 14: ಜಾತ್ಯತೀತ ಜನತಾದಳದ ಮಡಿಕೇರಿ ಕ್ಷೇತ್ರದ ಯುವ ಜನತಾದಳದ ಉಪಾಧ್ಯಕ್ಷರನ್ನಾಗಿ ಹಂಡ್ಲಿ ಗ್ರಾ.ಪಂ. ಸದಸ್ಯ ಎಂ.ಪಿ. ಬಸವರಾಜ್ ಬೆಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು
ಹುಲಿ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತಗೋಣಿಕೊಪ್ಪಲು, ಏ. 14: ಬಾಳೆಲೆ ಸಮೀಪದ ಕೊಟ್ಟಗೇರಿಯ ಮಾಪಂಗಡ ಸಜನ್ ದೇವಯ್ಯ ತೋಟದಲ್ಲಿ ಸತತ ಎಂಟು ದಿನಗಳ ಕಾಲ ಹಗಲು, ರಾತ್ರಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಿದ
ಕವಿಕಾವ್ಯದಲ್ಲಿ ಮಿಂದೆದ್ದ ಕಾವ್ಯ ಪ್ರಿಯರುವೀರಾಜಪೇಟೆ, ಏ. 14: ಹರದಾಸ ಅಪ್ಪಚ್ಚಕವಿ ಕಾವ್ಯ ಸುಧೆಯಲ್ಲಿ ಕರಡ ಗ್ರಾಮದ ಕಾವ್ಯ ಪ್ರಿಯರು ಮಿಂದೆದ್ದರು. ಹಿರಿಯ ರಂಗಕರ್ಮಿ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಕಾರ್ಯಪ್ಪ
ತಾ. 17 ರಂದು ಕುಮಾರಸ್ವಾಮಿ ಭೇಟಿಮಡಿಕೇರಿ, ಏ. 14: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ತಾ. 17 ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ಅಲ್ಪಸಂಖ್ಯಾತ ಘಟಕ ಜಿಲ್ಲಾಧ್ಯಕ್ಷ ಇಸಾಕ್‍ಖಾನ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ