ನಾಳೆ ಅಹೋ ರಾತ್ರಿ ಧರಣಿಶನಿವಾರಸಂತೆ, ಮಾ. 16: ಶನಿವಾರಸಂತೆ ಪಟ್ಟಣಕ್ಕೆ ಸ್ವಾಗತ ಪ್ರದೇಶ ಹಾಗೂ ಸರಕಾರಿ ಆಸ್ಪತ್ರೆಯ ಬಳಿ ಪಂಚಾಯಿತಿ ವತಿಯಿಂದ ಕಸ ಹಾಕುತ್ತಿರುವ ಬಗ್ಗೆ ತಾ. 18ರಂದು ಕರ್ನಾಟಕ ರಕ್ಷಣಾಬಿಜೆಪಿ ಮುಖಂಡನ ಹತ್ಯೆ : ಜಿಲ್ಲಾ ಬಿಜೆಪಿ ಪ್ರತಿಭಟನೆಮಡಿಕೇರಿ, ಮಾ. 16: ಬೆಂಗಳೂರು ಆನೇಕಲ್‍ನ ಪುರಸಭಾ ಸದಸ್ಯ ಶ್ರೀನಿವಾಸ್ ಪ್ರಸಾದ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆಯನ್ನು ಖಂಡಿಸಿ ಜಿಲ್ಲಾ ಬಿಜೆಪಿಯಿಂದ ಇಂದು ನಗರದಲ್ಲಿ ಪ್ರತಿಭಟನೆಕುಶಾಲನಗರ ತಾಲೂಕು ರಚನೆಗಾಗಿ ಸಿ.ಎಂ. ಬಳಿ ನಿಯೋಗಕುಶಾಲನಗರ, ಮಾ. 16: ಕುಶಾಲನಗರವನ್ನು ಪ್ರತ್ಯೇಕ ತಾಲೂಕು ಮಾಡಬೇಕೆಂದು ಆಗ್ರಹಿಸಿ ಕಾವೇರಿ ತಾಲೂಕು ಹೋರಾಟ ಸಮಿತಿ ವತಿಯಿಂದ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಲು ಕರೆನಾಪೆÇೀಕ್ಲು, ಮಾ. 16: ಮಹಿಳೆಯರು ವೃತ್ತಿಪರ ತರಬೇತಿಗಳನ್ನು ಕೈಗೊಳ್ಳುವದರ ಮೂಲಕ ಆರ್ಥಿಕವಾಗಿ ಮುಂದೆ ಬರಬೇಕೆಂದು ಭಾರತೀಯ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಸಣ್ಣುವಂಡ ಎಂ. ಕಾವೇರಪ್ಪ ಅಭಿಪ್ರಾಯಪಟ್ಟರು.ಭಾರತ-ಅಭಿವೃದ್ಧಿಗೆ ಮಹಿಳೆಯರು ಮೂಲ ಕಾರಣರುಸಿದ್ದಾಪುರ, ಮಾ. 16: ಮಹಿಳೆಯರು ಅಭಿವೃದ್ಧಿಯ ಮೂಲ ಕಾರಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅಭಿಮತ ವ್ಯಕ್ತಪಡಿಸಿದರು. ಜಿಲ್ಲಾ ಓ.ಡಿ.ಪಿ. ಸಂಸ್ಥೆ, ಮಹಿಳೋದಯ ಮಹಿಳಾ ಒಕ್ಕೂಟ
ನಾಳೆ ಅಹೋ ರಾತ್ರಿ ಧರಣಿಶನಿವಾರಸಂತೆ, ಮಾ. 16: ಶನಿವಾರಸಂತೆ ಪಟ್ಟಣಕ್ಕೆ ಸ್ವಾಗತ ಪ್ರದೇಶ ಹಾಗೂ ಸರಕಾರಿ ಆಸ್ಪತ್ರೆಯ ಬಳಿ ಪಂಚಾಯಿತಿ ವತಿಯಿಂದ ಕಸ ಹಾಕುತ್ತಿರುವ ಬಗ್ಗೆ ತಾ. 18ರಂದು ಕರ್ನಾಟಕ ರಕ್ಷಣಾ
ಬಿಜೆಪಿ ಮುಖಂಡನ ಹತ್ಯೆ : ಜಿಲ್ಲಾ ಬಿಜೆಪಿ ಪ್ರತಿಭಟನೆಮಡಿಕೇರಿ, ಮಾ. 16: ಬೆಂಗಳೂರು ಆನೇಕಲ್‍ನ ಪುರಸಭಾ ಸದಸ್ಯ ಶ್ರೀನಿವಾಸ್ ಪ್ರಸಾದ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆಯನ್ನು ಖಂಡಿಸಿ ಜಿಲ್ಲಾ ಬಿಜೆಪಿಯಿಂದ ಇಂದು ನಗರದಲ್ಲಿ ಪ್ರತಿಭಟನೆ
ಕುಶಾಲನಗರ ತಾಲೂಕು ರಚನೆಗಾಗಿ ಸಿ.ಎಂ. ಬಳಿ ನಿಯೋಗಕುಶಾಲನಗರ, ಮಾ. 16: ಕುಶಾಲನಗರವನ್ನು ಪ್ರತ್ಯೇಕ ತಾಲೂಕು ಮಾಡಬೇಕೆಂದು ಆಗ್ರಹಿಸಿ ಕಾವೇರಿ ತಾಲೂಕು ಹೋರಾಟ ಸಮಿತಿ ವತಿಯಿಂದ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ
ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಲು ಕರೆನಾಪೆÇೀಕ್ಲು, ಮಾ. 16: ಮಹಿಳೆಯರು ವೃತ್ತಿಪರ ತರಬೇತಿಗಳನ್ನು ಕೈಗೊಳ್ಳುವದರ ಮೂಲಕ ಆರ್ಥಿಕವಾಗಿ ಮುಂದೆ ಬರಬೇಕೆಂದು ಭಾರತೀಯ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಸಣ್ಣುವಂಡ ಎಂ. ಕಾವೇರಪ್ಪ ಅಭಿಪ್ರಾಯಪಟ್ಟರು.ಭಾರತ-
ಅಭಿವೃದ್ಧಿಗೆ ಮಹಿಳೆಯರು ಮೂಲ ಕಾರಣರುಸಿದ್ದಾಪುರ, ಮಾ. 16: ಮಹಿಳೆಯರು ಅಭಿವೃದ್ಧಿಯ ಮೂಲ ಕಾರಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅಭಿಮತ ವ್ಯಕ್ತಪಡಿಸಿದರು. ಜಿಲ್ಲಾ ಓ.ಡಿ.ಪಿ. ಸಂಸ್ಥೆ, ಮಹಿಳೋದಯ ಮಹಿಳಾ ಒಕ್ಕೂಟ