ಶಾಸಕರ ಮೌನದ ನಡುವೆ ಸಂಸದ ಅಸಮಾಧಾನಮಡಿಕೇರಿ, ಡಿ. 7: ಕೊಡಗಿನಲ್ಲಿ ಸಂಬಂಧಿಸಿರುವ ಪ್ರಾಕೃತಿಕ ವಿಕೋಪದ ಸಂದರ್ಭ ಕೇಂದ್ರ ಸರಕಾರದಿಂದ ಎಲ್ಲ ರೀತಿ ಸ್ಪಂದಿಸಿದ್ದು, ರಾಜ್ಯದಿಂದ ಸಮರ್ಪಕ ನೆರವು ನೀಡಿಲ್ಲ ಎಂಬ ಟೀಕೆಯೊಂದಿಗೆ ಸಂಸದ
ಕೊಡಗಿನಲ್ಲಿ ಉದ್ದಿಮೆ ಹೂಡಲು ಕರೆಮಡಿಕೇರಿ, ಡಿ. 7: ಕೊಡಗು ಜಿಲ್ಲೆಯಲ್ಲಿ ಉದ್ಯಮಗಳನ್ನು ಸ್ಥಾಪಿಸಲು ವಿಫುಲ ಅವಕಾಶಗಳಿದ್ದು, ಇಲ್ಲಿನ ಸಂಪನ್ಮೂಲ ಕ್ರೋಢೀಕರಿಸಿಕೊಂಡು ಇಲ್ಲಿಯೇ ಕೈಗಾರಿಕೋದ್ಯಮಗಳನ್ನು ಸ್ಥಾಪಿಸಿ ಜಿಲ್ಲೆಯ ಆರ್ಥಿಕ ಪರಿಸ್ಥಿತಿಯನ್ನು ಬಲಗೊಳಿಸುವಂತೆ ಹಿರಿಯ
ದಾನಿಗಳಿಂದ ಮುಖ್ಯಮಂತ್ರಿ ನಿಧಿಗೆ ರೂ. 202 ಕೋಟಿ ದೇಣಿಗೆಮಡಿಕೇರಿ, ಡಿ. 7: ಕಳೆದ ಮುಂಗಾರು ಮಳೆಯ ಪರಿಣಾಮ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಸಂಭವಿಸಿರುವ ಹಾನಿ ವೇಳೆ ರಾಜ್ಯದ ಜನತೆ ಹಾಗೂ ಸಂಘ ಸಂಸ್ಥೆಗಳಿಂದ ದೇಣಿಗೆ ರೂಪದಲ್ಲಿ
ಶಾಲೆಗೆ ನುಗ್ಗಿ ಆಟವಾಡಿದ ಭೂಪ ಇದೀಗ ಪೊಲೀಸ್ ಅತಿಥಿ...!ಮಡಿಕೇರಿ, ಡಿ. 7: ಪುಟ್ಟ..., ಪುಟ್ಟ ಬಡ ಕೂಲಿ ಕಾರ್ಮಿಕರ ಮಕ್ಕಳು ಅಕ್ಷರ ಕಲಿಯುವ ಸರಕಾರಿ ಶಾಲೆಗೆ ನುಗ್ಗಿ ತರಗತಿಯೊಳಗಿದ್ದ ಪುಟ್ಟ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ
ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆ ಮಡಿಕೇರಿ, ಡಿ. 7: ಮುಂಬರುವ ಮಡಿಕೇರಿ ನಗರಸಭಾ ಚುನಾವಣೆಯಲ್ಲಿ ಪಕ್ಷದ ಹೈಕಮಾಂಡ್ ತೀರ್ಮಾನದಂತೆ ಆಯ್ಕೆಗೊಳ್ಳುವ ಕಾಂಗ್ರೆಸ್ ಅಭ್ಯರ್ಥಿಗಳ ಗೆಲವಿಗೆ ಪಕ್ಷದ ಎಲ್ಲಾ ಹಿರಿಯ-ಕಿರಿಯ ನಾಯಕರು ಹಾಗೂ ಕಾರ್ಯಕರ್ತರು